Hasiruvasi magazine is a repository of knowledge and information. Subscribe Now. Subscribe
-
ಜಪಾನ್ ಸಮುದ್ರ ತೀರಕ್ಕೆ ಬಂದ ‘ಓರಾಮೀನು’ ಸುನಾಮಿಯ ಭಯ!!
ಕಡಲ ತೀರಕ್ಕೆ ಅಪರೂಪದ ಮೀನುಗಳ ಬಂದರೆ ಮುಂದೆ ಸಂಭವಿಸಬಹುದಾದ ಭೂಕಂಪ ಹಾಗೂ ಸುನಾಮಿಯ ಸೂಚಕವನ್ನು ಸೂಚಿಸುತ್ತದೆ ಎಂದು ಪುರಾಣಗಳಿಂದ ನಂಬಲಾಗಿದೆ. ಜಪಾನ್ ನ ಕಡಲಲ್ಲಿ ಈಗ ಓರಾ ಮೀನುಗಳು ಪತ್ತೆಯಾಗಿ ಆತಂಕ ಸೃಷ್ಟಿಸಿವೆ.
Read more -
ಹಸಿರುವಾಸಿ@ರಾಷ್ಟ್ರೀಯ ತೋಟಗಾರಿಕಾ ಮೇಳ-2019 ಹೆಸರಘಟ್ಟ
ಸ್ನೇಹಿತರೆ, ಈ ಬಾರಿ 'ಹಸಿರುವಾಸಿ' ಬಳಗವು ಹೆಸರಘಟ್ಟದ ‘ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ’ ಆವರಣದಲ್ಲಿ ನಡೆಯುತ್ತಿರುವ ‘ರಾಷ್ಟ್ರೀಯ ತೋಟಗಾರಿಕೆ ಮೇಳ’ದಲ್ಲಿ ಪಾಲ್ಗೊಂಡಿದೆ
Read more -
ದೂರದರ್ಶನದಲ್ಲಿ ‘ಹಸಿರುವಾಸಿ’
ಇಂದು (ಜನವರಿ 16ರಂದು ಬುಧವಾರ) ಸಂಜೆ 6.30 ರಿಂದ 7ರ ವರೆಗೆ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾಗುವ ‘ಕೃಷಿದರ್ಶನ’ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ‘ಹಸಿರುವಾಸಿ’ ಪ್ರಧಾನ ಸಂಪಾದಕರಾದ ರಾಧಾಕೃಷ್ಣ ಎಸ್. ಭಡ್ತಿ ಅವರು ‘ಕೃಷಿಯಲ್ಲಿ ನೀರು’ ಎಂಬ ವಿಷಯದ ಬಗ್ಗೆ ಸಮಗ್ರ ಮಾಹಿತಿಯನ್ನು ತಿಳಿಸಿಕೊಡಲಿದ್ದಾರೆ.
Read more -
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿದ್ಯಾಕಾಶಿ ಸಜ್ಜು
84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿದ್ಯಾಕಾಶಿ ಧಾರವಾಡ ಮೈದಳೆದು ನಿಂತಿದೆ. ಕೃಷಿ ವಿವಿಯು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಇಡೀ ನಗರವೇ ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರನ್ನು ರಂಗುರಂಗಾಗಿ ನಿಂತು ಸ್ವಾಗತಿಸಲು ಸಜ್ಜಾಗಿದೆ.
Read more -
ಶಿವಮೊಗ್ಗದಲ್ಲಿ ಮಂಗನ ಕಾಯಿಲೆಗೆ ನಾಲ್ವರು ಬಲಿ
ಶಿವಮೊಗ್ಗಕ್ಕೆ ಮಹಾಮಾರಿ ಮಂಗನಕಾಯಿಲೆ ಎದುರಾಗಿದೆ. ಜಿಲ್ಲೆಯಲ್ಲಿ ನಾಲ್ವರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.
Read more -
37ನೇ ಬಾರಿ ಮೊಟ್ಟೆ ಇಟ್ಟು ಮರಿ ಮಾಡಿದ ಆಲ್ಬಟ್ರಾಸ್ ಪಕ್ಷಿ
ಪಕ್ಷಿಗಳು ಸಹ ವಯಸ್ಸಾಯ ಮೇಲೂ ಮೊಟ್ಟೆ ಇಟ್ಟು ಮರಿ ಮಾಡಿದ ಘಟನೆ ನಡೆದಿದೆ. ಯಾವ ಪಕ್ಷಿ ಎಲ್ಲಿ ಎನ್ನುತ್ತೀರಾ?
Read more -
ಹೆಚ್ಚಾಯ್ತು ಹಿಮಪಾತ: ಜನಜೀವನ ಅಸ್ತವ್ಯಸ್ತ
ಸುತ್ತಲೂ ಹಿಮ, ದಿನವಿಡೀ ಮಳೆಯಂತೆಯೇ ಹಿಮವೂ ಸುರಿಯುತ್ತಿದೆ ಚಳಿಗಾಲ ಬಂತೆಂದರೆ ಹಿಮದ ರಾಶಿ ಪ್ರತ್ಯಕ್ಷವಾಗುತ್ತದೆ. ಅಮೆರಿಕ ರಾಜಧಾನಿ ವಾಷಿಂಗ್ ಟನ್ ಡಿಸಿಯಲ್ಲಿ ಭಾರಿ ಹಿಮಪಾತವಾಗುತ್ತಿದೆ. ಈ ಕಾರಣದಿಂದ ರಸ್ತೆ, ರೈಲು ಮತ್ತು ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ.
Read more -
ಅರೆ! ಹಸಿವಿಗೆ ಹೀಗಾ ಮಾಡೋದು ಈ ಮೇಕೆ
ಆಡು ಮುಟ್ಟದ ಸೊಪ್ಪಿಲ್ಲ ಎಂಬ ಮಾತಿದೆ. ಸಿಕ್ಕ ಸಿಕ್ಕೆಲೆಲ್ಲಾ ತೋಟ, ಗದ್ದೆ, ಹೋಲಕ್ಕೆ ನುಗ್ಗಿ ಮೇವು ತಿನ್ನುವ ಮೇಕೆ, ಕುರಿಗಳನ್ನು ನೋಡಿದ್ದೇವೆ. ಆದರೆ ತನ್ನ ಮಾಲೀಕನ ಮನೆಗೇ ನುಗ್ಗಿ ಇಟ್ಟಿದ್ದ ಹಣವನ್ನೇ ಗುಳುಂ ಸ್ವಾಹ ಮಾಡಿದೆ ಈ ಕುರಿ.
Read more -
ಇದು ಜಗತ್ತಿನ ಪುಟಾಣಿ ಕರು!!
ಇತ್ತೀಚೆಗೆ ದೊಡ್ಡ ಗಾತ್ರದ ಹಸುವಿನ ಬಗ್ಗೆ ನೀವು ಕೇಳಿರಬಹುದು. ವಿಶ್ವದಲ್ಲೇ ಅತ್ಯಂತ ದೊಡ್ಡ ಹಸು ಎಂಬ ಹೆಸರು ಪಡೆದಿತ್ತು. ದೊಡ್ಡ ಹಸು ಆಯ್ತು ಈಗ ಚಿಕ್ಕ ಪ್ರಾಣಿಯ ಬಗ್ಗೆ ಕೇಳಿದ್ದೀರಾ? ಹೌದು ಇದೀಗ ಜಗತ್ತಿನ ಅತೀ ಚಿಕ್ಕ ಕರುವೊಂದು ಜನ್ಮತಾಳಿದೆ. ಈ ಪುಟಾಣಿ ಕರು ಈಗ ಬಲು ಫೇಮಸ್ ಆಗುತ್ತಿದೆ.
Read more -
‘ಅಂತೂ ಸೆರೆಗೆ ಸಿಕ್ಕ ಅಶೋಕ’
ಹುಲಿ ಹಿಡಿಯಲು ಹೋಗಿದ್ದ ದಸರಾ ಆನೆ ಕೊನೆಗೂ ಸೆರೆಸಿಕ್ಕಿದ್ದಾನೆ. ಎಚ್ ಡಿ ಕೋಟೆ ಸಮೀಪದ ಅಂತರ್ ಸಂತೆ ಗ್ರಾಮದಲ್ಲಿ ಹುಲಿ ಸೆರೆ ಕಾರ್ಯಾಚರಣೆ ವೇಳೆ ಪಟಾಕಿ ಶಬ್ದಕ್ಕೆ ಬೆಚ್ಚಿ ಮಾವುತನನ್ನು ಕೆಳಗೆ ಬೀಳಿಸಿ ಕಾಲ್ಕಿತ್ತಿದ್ದ ಸಾಕಾನೆ ಅಶೋಕ ಅಂತೂ ಡಿ.ಬಿ. ಕುಪ್ಪೆ ವಲಯದಲ್ಲಿ ಪತ್ತೆಯಾಗಿದೆ.
Read more -
ವಿಶ್ವದ ಅತಿ ಎತ್ತರದ ಪಾಟ್ !!
ಬೆಂಗಳೂರಿನ ಲಾಲ್ಬಾಗ್ ಸಸ್ಯಕಾಶಿ ಎಂದೇ ಹೆಸರುವಾಸಿ. ಈಗ ಮತ್ತೊಂದು ವಿಷಯದಿಂದ ಪ್ರಪಂಚದ ಗಮನ ಸೆಳೆದಿದೆ. ಏನಂತೀರಾ? ವಿಶ್ವದಲ್ಲೇ ಅತಿ ಎತ್ತರದ ಅರ್ಥನ್ ಪಾಟ್ ನಿರ್ಮಾಣವಾಗಿ ಪ್ರವಾಸಿಗರನ್ನು ನಿಬ್ಬೆರಗಾಗುವಂತೆ ಮಾಡಿದೆ.
Read more -
ಪ್ಲಾಸ್ಟಿಕ್ ಜಾಗೃತಿಗಾಗಿ ಕಸದ ಬುಟ್ಟಿ ವೇಷ ತೊಟ್ಟ ಈತ
ಪ್ಲಾಸ್ಟಿಕ್ ಸಮಸ್ಯೆ ಎಂದೂ ಮುಗಿಯದ ಕಥೆ. ಹಾಗಾಂತ ಕೈಕಟ್ಟಿ ಕೂರುವುದಲ್ಲ. ಕೈಲಾದ ಮಟ್ಟಿಗೆ ಜನರಿಗೆ ಜಾಗೃತಿ ಮೂಡಿಸಿ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಒಡಿಶಾದ ಮಯೂರ್ ಬಂಜ್ ಜಿಲ್ಲೆಯ ಬಿಷ್ಣು ಭಗತ್ ಎಂಬ ಯುವಕ ತಾನೇ ಡಸ್ಟ್ ಬಿನ್ ಆಗಿದ್ದಾರೆ. ಬಿಷ್ಣು ಭಗತ್ ‘ನಡೆದಾಡೋ- ಮಾತನಾಡೋ ಡಸ್ಟ್ ಬಿನ್’ ಅಂತಾನೇ ಹೆಸರು ಪಡೆದಿದ್ದಾರೆ.
Read more -
ವಾಯುಭಾರ ಕುಸಿತ ಡಿ.5ರಿಂದ ಎರಡು ದಿನಗಳ ಕಾಲ ಮಳೆ ಸಾಧ್ಯತೆ
ಡಿಸೆಂಬರ್ 5ರಿಂದ ಎರಡು ದಿನಗಳ ಕಾಲ ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕಾರಣ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ.
Read more -
ಹವಾಮಾನ ಬದಲಾವಣೆ: 7500 ಕೋಟಿ ಗಂಟೆ ನಷ್ಟ ಬಿಸಿ ಗಾಳಿಗೆ
ದಿನೇ ದಿನೇ ಹವಾಮಾನ ಬದಲಾಗುತ್ತಿದೆ. ಇದು ಭಾರತದ ಮೇಲೆ ತೀವ್ರ ಪ್ರಭಾವ ಬೀರಲಿದೆ ಎಂದು ಅಧ್ಯಯನ ವರದಿ ಹೇಳಿದೆ. ಅಗಾತವೆಂದರೆ ಭಾರತದಲ್ಲಿ ಶಾಖ ಹೆಚ್ಚಲಿದ್ದು, ಕಾರ್ಮಿಕರ ಕೆಲಸದ ಅವಧಿ ಮೇಲೂ ಪರಿಣಾಮ ಬೀರಲಿದೆ.
Read more -
ಗಿರ್ ಅರಣ್ಯದಲ್ಲಿ ಸಿಂಹಿಣಿ ಸಾವು
ಇತ್ತೀಚೆಗಷ್ಟೆ ಗುಜರಾತ್ ನ ಗಿರ್ ಅರಣ್ಯ ಪ್ರದೇಶದಲ್ಲಿ ಸಾಲು ಸಾಲು ಸಿಂಹ ಸತ್ತಿದ್ದವು. ಈಗ ಮತ್ತೊಂದು ಸಿಂಹಿಣಿಯೊಂದು ಮೃತಪಟ್ಟಿರುವುದು ಗುರುವಾರ ಪತ್ತೆಯಾಗಿದೆ.
Read more -
ಪರಿಸರ ಸ್ನೇಹಿ ಕುಂಡಗಳು ಬೇಕೆ?
ಆರ್ಥ್ಲಿ ಕ್ರಿಯೇಷನ್ ಸ್ ಸಂಸ್ಥೆಯು ಟೆರಾಕೋಟಾ ಕುಂಬಾರಿಕೆ ಕ್ಷೇತ್ರದಲ್ಲಿದ್ದು, ಇಲ್ಲಿ 40 ಕ್ಕೂ ಹೆಚ್ಚು ಕುಂಬಾರರು ತೋಟಗಾರಿಕೆಗೆ ಬೇಕಾದ ಪರಿಸರ ಸ್ನೇಹಿ ಕುಂಡಗಳನ್ನು ವಿಭಿನ್ನ ವಿನ್ಯಾಸದಲ್ಲಿ ತಯಾರಿಸುತ್ತದೆ.
Read more -
ಅಬ್ಬಬ್ಬಾ! ಬಿಸಿಲೋ ಬಿಸಿಲು ದೇಶದಲ್ಲೇ ಅತಿ ಹೆಚ್ಚು ಉಷ್ಣತೆ
ಋತುಮಾನ ಬದಲಾಗುತ್ತಿದ್ದಂತೆ ಆಯಾ ಋತುವಿಗೆ ಹವಾಮಾನ ಬದಲಾಗುತ್ತದೆ. ಆದರೆ ಚಳಿಗಾಲದಲ್ಲಿ ಬಿಸಿಲು ದಾಖಲೆಯಾಗಿದೆ.
Read more -
145 ತಿಮಿಂಗಲಗಳ ಸಾವು
ನ್ಯೂಜಿಲೆಂಡ್ ನ ರಾಜಧಾನಿ ವೆಲ್ಲಿಂಗ್ಟನ್ ನಲ್ಲಿರುವ ಸ್ಟುವರ್ಟ್ ಐಲ್ಯಾಂಡ್ ನಲ್ಲಿ ಸುಮಾರು 145 ತಿಮಿಂಗಲಗಳು ಸಾವನ್ನಪ್ಪಿವೆ.
Read more -
ಸಸ್ಯಾಗ್ರಹ ‘ಅನಂತ’
ಕಳೆದ ವಾರ ಅನಂತಕುಮಾರ್ ಅವರ ಅಕಾಲಿಕ ಅವಸಾನ ಪ್ರತಿಯೊಬ್ಬರನ್ನು ಮೌನವಾಗಿಸಿತ್ತು. ಅನೇಕ ಕಾರಣಗಳಿಂದ ಪ್ರತಿಯೊಬ್ಬರಲ್ಲೂ ಮಾಸದ ನೆನಪಾಗಿ ಉಳಿದಿರುವ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಮತ್ತೊಂದು ಕಾರಣಕ್ಕಾಗಿ ಎಲ್ಲರಿಗೂ ಬಹಳ ಇಷ್ಟವಾಗುತ್ತಾರೆ.
Read more -
ಗಜ ಗರ್ಜನೆ
ಬಂಗಾಲಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರದ ಕುಸಿತದಿಂದಾಗಿ ಗಜ ಚಂಡಮಾರುತ ಸೃಷ್ಟಿಯಾಗಿದೆ. ಕರ್ನಾಟಕ, ಕೇರಳ ಹಾಗೂ ಲಕ್ಷ್ಯದ್ವೀಪ ಪ್ರದೇಶದ ಮೀನುಗಾರರು ನ.22ರವರೆಗೆ ಸಮುದ್ರಕ್ಕಿಳಿಯದಂತೆ ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ಇದುವರೆಗು ಪ್ರಬಲ ಹಾಗೂ ವಿನಾಶಕಾರಿಯಾಗಿ ಪ್ರಹಾರ ನಡೆಸಿರುವ ಗಜ ಚಂಡಮಾರುತಕ್ಕೆ ಬಲಿಯಾಗಿರುವವರ ಸಂಖ್ಯೆ 45ಕ್ಕೆ ಏರಿದೆ.
Read more -
ವಿಷಯುಕ್ತ ಎಲೆ ಸೇವಿಸಿ 31 ಜಿಂಕೆಗಳ ಸಾವು
ತಿರುಚಿನಪಳ್ಳಿ ಉದ್ಯಾನದಲ್ಲಿ ವಿಷಪೂರಿತ ಸುಬಾಬುಲ್ ಎಲೆಗಳನ್ನು ತಿಂದು 31 ಚುಕ್ಕೆ ಜಿಂಕೆಗಳು ಮೃತಪ್ಪಟ್ಟಿವೆ. ಈ ಎಲೆಗಳಲ್ಲಿ ಆಮಿನೊ ಆಮ್ಲ ಇದ್ದುದರಿಂದ ಜಿಂಕೆಗಳಿಗೆ ಅಜೀರ್ಣವಾಗಿ ಈ ಕಾರಣಕ್ಕೆ ಮೃತಪಟ್ಟಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Read more -
ಮೊದಲ ಹಿಮಪಾತ !!
ಹಲವು ದಶಕಗಳಲ್ಲಿ ಇದೇ ಮೊದಲ ಬಾರಿಗೆ ನವೆಂಬರ್ ತಿಂಗಳಿನಲ್ಲಿಯೇ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ವರ್ಷದ ಮೊದಲ ಹಿಮಪಾತವಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಹಿಮಪಾತವಾಗಿದ್ದು ಹಲವೆಡೆ ಸಾಮಾನ್ಯ ಜನಜೀವನದ ಮೇಲೆ ಪರಿಣಾಮ ಬೀರಿದೆ.
Read more -
ಗುಂಡೇಟಿಗೆ ‘ಅವನಿ ಹುಲಿ’ ಬಲಿ
ಕಳೆದ ಎರಡು ವರ್ಷಗಳಿಂದ ಜನರ ನಿದ್ದೆಗೆಡಿಸಿದ್ದ ಹೆಣ್ಣು ಹುಲಿ ಅವನಿಯನ್ನು ಶುಕ್ರವಾರ ಗುಂಡಿಕ್ಕಿ ಕೊಲ್ಲಲಾಗಿದೆ. ಆರು ವರ್ಷ ವಯಸ್ಸಿನ ಅವನಿ ಕಳೆದ ಎರಡು ವರ್ಷಗಳಿಂದ ನರಭಕ್ಷಕ ಹುಲಿಯಾಗಿ ಬದಲಾಗಿತ್ತು. ಎರಡು ವರ್ಷಗಳಿಂದ ಸುಮಾರು 13 ಜನರನ್ನು ಕೊಂದಿತ್ತು ಎಂದು ಆರೋಪವು ಅವನಿಯ ಮೇಲಿತ್ತು.
Read more -
ಚಳಿಯ ಅಬ್ಬರ ಜೋರಾಯ್ತು
ಮೈಸೂರು, ಧಾರವಾಡ, ವಿಜಯಪುರ, ಹಾವೇರಿ, ಚಾಮರಾಜನಗರ, ದಾವಣಗರೆಯಲ್ಲಿ ಬೆಳಗ್ಗೆ 8.30ಕ್ಕೆ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಒಂದೇ ದಿನದಲ್ಲಿ ಹಿಂದೆಂದಿಗಿಂತ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ತೀವ್ರ ಚಳಿಯಿಂದ ಆ ಪ್ರದೇಶಗಳು ಮಂಗಳವಾರ ವಿಪರೀತವಾಗಿ ನಡುಗಿಸಿದೆ.
Read more -
ವಾಯುಮಾಲಿನ್ಯಕ್ಕೆ ಮಕ್ಕಳ ಸಾವಿನ ಪ್ರಮಾಣ ಎಷ್ಟು ಗೊತ್ತೆ?
ದಿನೇ ದಿನೇ ವಾಯುವಿನ ಗುಣಮಟ್ಟ ಕಳಪೆ ಮಟ್ಟಕ್ಕೆ ತಲುಪಿದ್ದು, ಮಾಲಿನ್ಯದೊಂದಿಗೆ ಗಾಳಿ ವಿಷಪೂರಿತವಾಗುತ್ತಿದೆ. ಭಾರತದಲ್ಲಿ ಐದು ವರ್ಷದ ಒಳಗಿನ ಒಂದು ಲಕ್ಷಕ್ಕೂ ಅಧಿಕ ಮಕ್ಕಳು ವಿಷಪೂರಿತ ಗಾಳಿಯ ಸೇವನೆಯಿಂದ 2016ರಲ್ಲಿ ಸಾವನ್ನಪ್ಪಿದ್ದಾರೆ. ವಾಯುಮಾಲಿನ್ಯದಿಂದ 5ವರ್ಷದ ಒಳಗಿನ ಮಕ್ಕಳ ಸಾವು ಭಾರತದಲ್ಲೇ ಅಧಿಕವಾಗಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.
Read more -
ಬದಲಾದ ಉದ್ಯಾನನಗರಿ ಹವಾಮಾನ!!
ಬಿಸಿಲಿನಿಂದ ಬೀರು, ಸೂಟ್ ಗೇಸ್ ಸೇರಿದ್ದ ಉಡುಪುಗಳೆಲ್ಲ ಒಂದೊಂದಾಗಿ ಹೊರಬರುತ್ತಿದೆ. ನಗರದಲ್ಲಿ ಚಳಿ ಪ್ರಮಾಣ ತೀವ್ರವಾಗಿದ್ದ, ಜನರು ಚಳಿಗೆ ತತ್ತರಿಸಿಹೋಗುತ್ತಿದ್ದಾರೆ. ಬಂಗಾಳಕೊಲ್ಲಿ ಹಾಗೂ ಉತ್ತರದಿಂದ ಶೀತ ಮಾರುತಗಳು ಬೀಸಲು ಆರಂಭವಾಗಿದ್ದು, ಸಂಜೆವೇಳೆಗೆ ಉದ್ಯಾನನಗರಿ ಚಳಿಯ ತೀವ್ರತೆಯಲ್ಲಿ ಸಿಲುಕುತ್ತದೆ.
Read more -
ಚಳಿಗಾಲ ಆರಂಭದಲ್ಲಿಯೇ ಈ ಪರಿಸ್ಥಿತಿ ಇಲ್ಲಿ
ಎಲ್ಲೇಲ್ಲೂ ಹೊಗೆ, ಧೂಳು, ಮಬ್ಬು ಮುಚ್ಚಿಕೊಂಡ ವಾತಾವರಣ ಎಲ್ಲಿ ಎನ್ನುತ್ತೀರಾ? ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಅತಿಯಾದ ವಾಯುಮಾಲಿನ್ಯದಿಂದ ಬಳಲುತ್ತಿದ್ದು, ವಾಯು ಗುಣಮಟ್ಟ ಭಾನುವಾರ ಮತ್ತಷ್ಟು ಅತಿ ಕಳಪೆಗೆ ಕುಸಿದಿದೆ. ಹರ್ಯಾಣ ಹಾಗೂ ಪಂಜಾಬ್ ನಲ್ಲಿನ ಬೆಳೆ ತ್ಯಾಜ್ಯ ಸುಡುವಿಕೆ ಪರಿಣಾಮ ಚಳಿಗಾಲದ ಆರಂಭದಲ್ಲೇ ಈ ಸ್ಥಿತಿ ತಲುಪಿದೆ.
Read more -
ಗಿಡ ಬೆಳೆಸುವ ವಿದ್ಯಾರ್ಥಿಗಳಿಗೆ ಅಂಕ ಉಂಟು!!
ಅರೆ!! ಏನಿದು ಗಿಡ ನೆಟ್ಟರೆ ಅಂಕ ಪಡೆಯಬಹುದಾ? ಹೇಗೆ ಏನಿದು ವಿಷಯ ಎನ್ನುತ್ತಿದ್ದೀರಾ? ಪರಿಸರದ ವಿನಾಶ, ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿರುವ ದೃಷ್ಟಿಯಿಂದ ಈ ವಿನೂತನ ಯೋಚನೆ ಬರಲಿದೆ.
Read more -
ನಾಯಿಗಳಿಗೂ ಉಂಟು ಉದ್ಯಾನವನ!
ಇತ್ತೀಚೆಗಂತು ಪ್ರಾಣಿ, ಪಕ್ಷಿಗಳ ಮೇಲಿನ ಪ್ರೀತಿ, ವ್ಯಾಮೋಹದ ಮೇಲೆ ಅವುಗಳಿಗೂ ಅನುಕೂಲವಾಗಲೆಂದು ಪ್ರಾಣಿ ಹಾಗೂ ಪಕ್ಷಿ ಪ್ರಿಯರು ಉದ್ಯಾನವನ ನಿರ್ಮಿಸುತ್ತಿರುವುದು ವಿಶೇಷವಾಗಿದೆ.
Read more -
ದೆಹಲಿಯಲ್ಲಿ ಮತ್ತೆ ಸುತ್ತುವರಿದಿದೆ ವಾಯು ಮಾಲಿನ್ಯ
ದೆಹಲಿಯಲ್ಲಿ ಹೊಗೆ ಮಾಲಿನ್ಯ ಈ ಬಾರಿ ಮತ್ತೆ ಹೆಚ್ಚಾಗಿದೆ. ವಾಯು ಗುಣಮಟ್ಟವು ಮಧ್ಯಮದಿಂದ ಕಳಪೆ ಗುಣಮಟ್ಟಕ್ಕೆ ಕುಸಿದಿದ್ದು, ಜನರನ್ನು ಚಿಂತೆಗೀಡು ಮಾಡಿದೆ. ಈ ಕಾರಣ, ಸೋಮವಾರದಿಂದಲೇ ದಿಲ್ಲಿಯಲ್ಲಿ ರಕ್ಷಣಾ ಕ್ರಮಗಳನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ.
Read more -
ಒಡಿಶಾದಲ್ಲಿ ‘ತಿತ್ಲಿ’ ಎಫೆಕ್ಟ್
ಒಡಿಶಾದಲ್ಲಿ ಅಬ್ಬರಿಸಿರುವ ಅತ್ಯಂತ ತೀವ್ರ ಚಂಡಮಾರುತ ತಿತ್ಲಿ ಗಂಜಾಂ ಜಿಲ್ಲೆಯ ಗೋಪಾಲಪುರದಲ್ಲಿ ಇಂದು ಮುಂಜಾನೆಯಿಂದಲೇ ಗಂಟೆಗೆ 126 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಸಮುದ್ರ ಸುಂಟರಗಾಳಿಯಿಂದ ಭಾರೀ ಮಳೆಯಾಗುತ್ತಿದ್ದು ಅನೇಕ ಕಡೆ ಭೂಕುಸಿತಗಳು ಸಂಭವಿಸಿದೆ.
Read more -
ಶುದ್ಧಗಾಳಿ ಮಾರುತ್ತಿದ್ದಾರೆ ಇವರು!!
ಎಂಥಾ ಕಾಲ ಬಂತಲ್ಲ!! ಆಸ್ತಿ, ಅಂತಸ್ತು ಇದ್ದರೇನು? ಶುದ್ಧ ನೀರು, ಗಾಳಿ ಇಲ್ಲದಿದ್ದರೆ. ಹಿಂದೆ ಪರಿಸರ ತಜ್ಞರು ಹೇಳುತ್ತಿದ್ದರು ಮುಂದೊಂದು ದಿನ ಗಾಳಿಯನ್ನು ಕೂಡ ಖರೀದಿಸುವ ಕಾಲ ಬರುತ್ತದೆ ಎಂದು.
Read more -
ಸರಣಿ ಸಿಂಹಗಳ ಸಾವಿಗೆ ಕಾರಣ ಇದುವೆ!
ಗುಜರಾತ್ ನ ಗಿರ್ ಅರಣ್ಯ ಪ್ರದೇಶದಲ್ಲಿ ಸಿಂಹಗಳ ಸರಣಿ ಸಾವು ಆತಂಕಕ್ಕೆ ಕಾರಣವಾಗಿತ್ತು. ಕೆಲವೇ ದಿನಗಳಲ್ಲಿ 21 ಸಿಂಹಗಳು ಮೃತಪಟ್ಟಿದ್ದವರು. ಈ ಸಾವಿಗೆ ಕಾರಣ ಪತ್ತೆಯಾಗಿದೆ. ಸರಣಿ ಸಾವಿಗೆ ಕ್ಯಾನಿನ್ ಡಿಸ್ಟೆಂಪರ್ ಎಂಬ ವೈರಸ್(ಸಿಡಿವಿ) ಕಾರಣ ಎಂದು ವನ್ಯಜೀವಿ ತಜ್ಞರು ಪತ್ತೆ ಹಚ್ಚಿದ್ದಾರೆ.
Read more -
ಟೆಸ್ಟ್ ಟ್ಯೂಬ್ 'ಸಿಂಹ'ದ ಮರಿಗಳಿವು
ಮಕ್ಕಳಿಲ್ಲದವರಿಗೆ ಕೃತಕ ಗರ್ಭಧಾರಣೆಯ ಮೂಲಕ ಮಗು ಪಡೆಯುವ ಬಗ್ಗೆ ನೀವು ಕೇಳಿದ್ದೀರಿ. ಇದೇ ಮಾದರಿಯಲ್ಲಿ ಪ್ರಾಣಿಗಳಿಗು ಸಹ ಕೃತಕ ಗರ್ಭಧಾರಣೆ ಮಾಡಿಸಿ ಮರಿ ಜನಿಸಿರುವ ಬಗ್ಗೆ ನೀವು ಕೇಳಿದ್ದೀರಾ? ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿರುವ ಸಂರಕ್ಷಿತಾರಣ್ಯದಲ್ಲಿ ಎರಡು ಮುದ್ದಾದ ಸಿಂಹದ ಮರಿಗಳು ಜನಿಸಿವೆ.
Read more -
ಗಿರ್ ಅರಣ್ಯದಲ್ಲಿ ಹೆಚ್ಚಾಗಿದೆ ಸಿಂಹಗಳ ಸಾವು
ಕಳೆದ 18 ದಿನಗಳಿಂದ ಸಾವಿನ ಸೂತಕದ ಚಾಯೆ ಗುಜರಾತ್ ನ ಗಿರ್ ರಾಷ್ಟ್ರೀಯ ಉದ್ಯಾನದ ಅರಣ್ಯ ಪ್ರದೇಶದಲ್ಲಿ ಮನೆಮಾಡಿದೆ. ಅತಿ ಕಡಿಮೆ ಅವಧಿಯಲ್ಲಿ ಸಾಲು ಸಾಲು ಸಿಂಹಗಳು ಮೃತಪಟ್ಟಿರುವುದು ವರದಿಯಾಗಿದೆ. ಈ ವರೆಗೆ 21 ಸಿಂಹಗಳು ಕಣ್ಮುಚ್ಚಿದೆ.
Read more -
ಕಾಗೆಗಳಿಗೆ ಸೀಮಿತ ಈ ಪಾರ್ಕ್!!
ಮಕ್ಕಳ ಪಾರ್ಕ್, ಪ್ರಾಣಿಗಳ ಪಾರ್ಕ್ ಆ ಪಾರ್ಕ್ ಈ ಪಾರ್ಕ್ ಎಂದು ನೀವು ಕೇಳಿರುತ್ತೀರಿ ನೋಡಿರುತ್ತೀರಿ. ಆದರೆ ಇಲ್ಲೊಂದು ವಿಶೇಷ ಪಾರ್ಕ್ ಇದೆ. ಇದು ಯಾರಿಗಾಗಿ ಎಂದು ಯೋಚಿಸುತ್ತಿದ್ದೀರಾ? ಕಾಗೆಗಳಿಗಾಗಿಯೇ ಪಾರ್ಕ್ ಒಂದು ತಲೆ ಎತ್ತಿದೆ.
Read more -
ಗಿರ್ ಅರಣ್ಯದಲ್ಲಿ 11ಕ್ಕೆ ಏರಿದ ಸಿಂಹಗಳ ಸಾವು
ಗುಜರಾತ್ ನ ಗಿರ್ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಕಾದಾಟದಲ್ಲಿ 11 ಸಿಂಹಗಳು ಸಾವನ್ನಪ್ಪಿವೆ. ಕೆಲವು ದಿನಗಳ ಹಿಂದೆ ಅರಣ್ಯ ಪ್ರದೇಶದ ದಾಲ್ಕನಿಯಾ ರೇಂಜ್ ನಲ್ಲಿ 7 ಸಿಂಹಗಳ ಶವ ಪತ್ತೆಯಾಗಿತ್ತು.
Read more -
ಬಂದಾಯ್ತು ಪರಿಸರ ಸ್ನೇಹಿ 'ಚುಕುಬುಕು'
ಪರಿಸರ ಮಾಲಿನ್ಯ ನಿಯಂತ್ರಿಸಲು ಜಗತ್ತಿನಾದ್ಯಂತ ಪರಿಸರಸ್ನೇಹಿ ವಾಹನಗಳ ತಯಾರಿಕೆಗೆ ವ್ಯಾಪಕ ಪ್ರಯತ್ನಗಳು ಶುರುವಾಗಿದೆ. ಬೈಕಿನಿಂದ ಹಿಡಿದು ಕಾರು, ಬಸ್ಸುಗಳು ಪರಿಸರಕ್ಕೆ ಮಾರಕವಾಗದಂತೆ ಪರಿಸರ ಸ್ನೇಹಿ ವಾಹನಗಳು ತಯಾರಾಗಿ, ರಸ್ತೆಗೆ ಇಳಿದಿವೆ.
Read more -
ಕೇರಳದ ಸಮುದ್ರವೇ ಭಾಗವಾಯಿತು!
ಕೇರಳದಲ್ಲಿ ಭಾರೀ ಮಳೆ, ಪ್ರವಾಹ ಹಾಗೂ ಭೂ ಕುಸಿತಗಳಿಂದ ಹಲವಾರು ಸಾವು ನೋವು ಆಸ್ತಿಪಾಸ್ತಿ ಹಾನಿಯಿಂದ ಕಂಗೆಟ್ಟಿರುವ ಕೇರಳದಲ್ಲಿ ವಿಸ್ಮಯಕಾರಿ ವಿದ್ಯಮಾನವೊಂದು ಜನರಲ್ಲಿ ಭಯ ಮೂಡಿಸಿದೆ.
Read more -
ಈ ಗಣಪ ಸಸಿಯಾಗುತ್ತಾನೆ!!
ಗಣಪತಿ ಹಬ್ಬ ಸಮೀಪದಲ್ಲೇ ಇದೆ. ಹಲವಾರು ರೀತಿಯಲ್ಲಿ ಗಣಪನನ್ನು ನೀವು ನೋಡಿದ್ದೀರಿ, ಬಣ್ಣ ರಹಿತವಾದದ್ದು. ಪರಿಸರಕ್ಕೆ ಹಾನಿಯಾಗದೆ ಇರುವಂತ ಗಣಪತಿ ಹೀಗೆ ಹಲವು ಬಗೆಯದ್ದು. ಆದರೆ ಇಲ್ಲೊಂದು ವಿಶೇಷವಾದ ಗಣಪತಿ ಇದೆ ಅದು ಪರಿಸರಕ್ಕೆ ಪೂರಕವಾಗುವಂತ ಹಾಗೂ ಸಸಿಮೂಡುವಂತ ಗಣಪನನ್ನು.
Read more -
ವಿವಿಗಳ ಕುಲಪತಿ ಹುದ್ದೆ ಭರ್ತಿಯಾಗಲಿ
ಈ ಸಂಗತಿಗಳ ಬಗ್ಗೆ ಮೇಲಿಂದ ಮೇಲೆ ಬರೆಯುತ್ತಲೇ ಬಂದಿದ್ದೇನೆ. ಆದರೂ ಬದಲಾವಣೆ ಕಾಣುತ್ತಿಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿಂದು ವೈದ್ಯ, ಎಂಜಿನಿಯರಿಂಗ್ನಂಥ ಕೋರ್ಸ್ ಗಳಿಗೆ ಇರುವ ಆದ್ಯತೆ ಬೇರೆಯವಕ್ಕೆ ಇಲ್ಲದಂತಾಗಿದೆ. ಇನ್ನಾದರೂ ನಮ್ಮ ವಿದ್ಯಾರ್ಥಿಗಳು, ಪೋಷಕರು, ಸರಕಾರಗಳು ಶಿಕ್ಷಣದ ಬಗೆಗಿನ ಹುಚ್ಚು ಭ್ರಮೆಯಿಂದ ಹೊರಬಂದರೆ ಒಳಿತು. ಉನ್ನತ ಶಿಕ್ಷಣ ವೆಂದಾಕ್ಷಣ ನಮಗೆ ಎಂಜಿನಿಯರ
Read more -
ಪ್ರವಾಹದ ಎಫೆಕ್ಟ್ ರಾಶಿ ರಾಶಿಯಾಗಿ ಸತ್ತುಬಿದ್ದ ಎರೆಹುಳಗಳು!
ಜಲಪ್ರಳಯದಿಂದಾಗಿ ಕೇರಳ ಈಗ ಮತ್ತೊಂದು ಸಂಕಷ್ಟದಲ್ಲಿ ಸಿಲುಕಿದೆ. ರೈತನ ಮಿತ್ರ ಎಂದೇ ಕರೆಯುವ ಎರೆಹುಳುಗಳು ಆಪತ್ತು ಎದುರಿಸುತ್ತಿವೆ.
Read more -
ಕೀಟಗಳೇ ಸುಳಿಯುವುದಿಲ್ಲ ಈ ಪ್ರಾಣಿ ಬಳಿ!!
ಪುಟ್ಟ, ಚಿಕ್ಕ ಕೀಟಗಳು ಬಹಳ ಕಾಟ ಕೊಡುತ್ತವೆ ಎಂದು ಗೊಣುಗುತ್ತಾ ಅವುಗಳನ್ನು ಓಡಿಸುವುದಕ್ಕೆ ಬಲು ಹಿಂಸೆ ಪಡುತ್ತೇವೆ. ನಾನಾ ಬಗೆಯ ಕೀಟನಾಶಕಗಳು, ಸ್ಪ್ರೇಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅವುಗಳ ಮೊರೆಹೋಗುತ್ತೇವೆ ನಾವು. ನಮಗೆ ಮಾತ್ರ ಈ ಕೀಟಗಳು ತೊಂದರೆಕೊಡುತ್ತವೆಯೇ? ಪ್ರಾಣಿಗಳಿಗೆ ತೊಂದರೆ ಕೊಡುವುದಿಲ್ಲವಾ? ಎನ್ನಬಹುದು...
Read more -
ಮೀನುಗಳಿಗೆ ವಿಮಾನದ ಭಾಗ್ಯ!!
ಮೀನುಗಳನ್ನು ಕೆರೆಗೆ ಯಾವ ರೀತಿಯಿಂದ ಬಿಟ್ಟಿದ್ದಾರೆಂದು ಗೊತ್ತ? ವಿಮಾನದ ಮೂಲಕ ಕೆರೆಗೆ ಬಿಡೋದನ್ನ ಎಲ್ಲಾದ್ರೂ ನೋಡಿದ್ದೀರಾ? ಇಲ್ಲ ಎಂದಾದರೆ ಈ ವಿಡಿಯೋ ನೋಡಿ.
Read more -
ಕಾಣಿಸಿಕೊಂಡ ಪುನುಗುಬೆಕ್ಕು
ಕಾಡಹಂಪಾಪುರ ಹಾಗೂ ಹೊಸಮಾಳ ಗ್ರಾಮಗಳಲ್ಲಿ ಗುರುವಾರ ಪುನುಗು ಬೆಕ್ಕಿನ ಮರಿಗಳು ಕಾಣಿಸಿಕೊಂಡಿವೆ.
Read more -
ಪ್ಲಾಸ್ಟಿಕ್ ವಾಟರ್ ಬಾಟಲ್ ಗೆ ಬಿತ್ತು ನಿಷೇಧ!! ಆದೇಶ
ಪ್ಲಾಸ್ಟಿಕ್ ನೀರಿನ ಬಾಟಲ್ ಬಳಕೆಯನ್ನು ಸರ್ಕಾರದ ಕಾರ್ಯಕ್ರಮಗಳಲ್ಲಿ ಮಾಡುವಂತಿಲ್ಲ ಎಂಬ ಕಟ್ಟುನಿಟ್ಟಿನ ಆದೇಶವನ್ನ ಹೊರಡಿಸಿದೆ.
Read more -
ಹುಲಿಗೆ ಸೈಡ್ ಕೊಡದ ಹೆಬ್ಬಾವು
ವ್ಯಾಘ್ರ, ಶೌರ್ಯಕ್ಕೆ ಹೆಸರು ಪಡೆದಿರುವ ಹೆಸರು ಹುಲಿ. ಆದರೆ ಜಿಲ್ಲೆಯ ಕಬಿನಿ ಅರಣ್ಯ ಪ್ರದೇಶ(ನಾಗರಹೊಳೆ)ದಲ್ಲಿ ಹೆಬ್ಬಾವೊಂದನ್ನು ಕಂಡ ಹುಲಿ ಬಾಲ ಮುದುರಿಕೊಂಡು ಸೈಡ್ ಹೋಗಿದೆ.
Read more -
ನಿಮಗಿದು ಗೊತ್ತೆ? ಈ ಪಕ್ಷಿಯಿಂದ, ಪ್ರಾಣಿಯಿಂದ!!
ಉಷ್ಟ್ರ ಪಕ್ಷಿಯು ಭೂಮಿಯ ಮೇಲೆ ವಾಸಿಸುವ ಅತಿ ದೊಡ್ಡ ಪಕ್ಷಿಯಾಗಿದೆ. ಇದನ್ನು ಇಂಗ್ಲಿಷ್ ನಲ್ಲಿ ಆಸ್ಟ್ರಿಚ್ ಬರ್ಡ್ ಎನ್ನುತ್ತಾರೆ. ಈ ಪಕ್ಷಿಯು ಸುಮಾರು 156 ಕೆ.ಜಿ ತೂಗುತ್ತದೆ.
Read more -
ಮಂಜು ಕರಗಿದಾಗ!!
ಮಂಜುಗಡ್ಡೆ ಕರಗಿ ನೀರಾಗುತ್ತಿದೆ. ಯಾವುದು ಈ ಮಂಜುಗಡ್ಡೆ? ಅರ್ಕ್ ಟಿಕ್ ನ ಮೇಲ್ಮೈಯಿಂದ ಕೆಳಗೆ ಸಂಗ್ರಹಗೊಂಡಿರುವ ಶಾಖವು ಇಡೀ ವಲಯದ ಮಂಜುಗಡ್ಡೆಯನ್ನು ಕರಗಿಸುವ ಸಾಮರ್ಥ್ಯ ಹೊಂದಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
Read more -
ದೇಶದಲ್ಲೇ ಸುಂದರ ಶ್ವಾನ ಹೆಗ್ಗಳಿಕೆಗೆ ಬೀದಿನಾಯಿ ಭಾಜನ
ಎಲ್ಲೋ ಬೀದಿಯಲ್ಲಿರಬೇಕಾದ ನಾಯಿ ಇಂದು ದೇಶದಲ್ಲೇ ಸುಂದರ ಶ್ವಾನ ಎಂಬ ಬಿರುದು ಪಡೆದಿದೆ. ನಿರ್ಮಾಣ ಹಂತದ ಕಟ್ಟಡದೊಳಗೆ ಸಿಲುಕಿ ರಕ್ಷಿಸಲ್ಪಟ್ಟ ಮಂಗಳೂರಿನ ‘ಪಿಂಕಿ’ ಹೆಗ್ಗಳಿಕೆಗೆ ಪಾತ್ರವಾಗಿದೆ. ರಕ್ಷಿಸಲ್ಪಟ್ಟ ಬೀದಿ ನಾಯಿಗಳಿಗಾಗಿ ಪೆಟಾ ಸಂಸ್ಥೆ ನಡೆಸಿದ ಕ್ಯೂಟೆಸ್ಟ್ ಇಂಡಿಯನ್ ಡಾಗ್ ಅಲೈವ್ ಕಂಟೆಸ್ಟ್ ನ ಅಂತಿಮ ಸುತ್ತಿನಲ್ಲಿ ನಂ.1 ಪ್ರಶಸ್ತಿಗಳಿಸಿದೆ.
Read more -
ವಾಯುಮಾಲಿನ್ಯದಿಂದ ಮತ್ತೊಂದು ಸಮಸ್ಯೆ
ವಾಯುಮಾಲಿನ್ಯದ ಸಮಸ್ಯೆ ಹೆಚ್ಚಾಗಿದ್ದು, ಹೃದಯ ಅಥವಾ ಶ್ವಾಸಕೋಶವನ್ನು ಮಾತ್ರ ಹಾನಿ ಮಾಡುವುದಿಲ್ಲ; ಮೆದುಳಿನ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.
Read more -
ಮರಳಿ ಪ್ರಕೃತಿಯೆಡೆಗೆ ಮನಸ್ಸು
ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗ. ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ನಮ್ಮ ಆರೋಗ್ಯವೂ ಚನ್ನಾಗಿರುತ್ತದೆ. ಸಸಿಗಳಿಗು ಜೀವ ಇದೆ.
Read more -
ಕೊನೆಯುಸಿರೆಳೆಯಿತು ಭಾರತದ ಮೊದಲ ಪೆಂಗ್ವಿನ್ ಮರಿ
ಸ್ವಾತಂತ್ರ್ಯ ದಿನದಂದು ಜನಿಸಿದ ಭಾರತದ ಮೊಟ್ಟ ಮೊದಲ ಪೆಂಗ್ವಿನ್ ಮರಿ ಅನಾರೋಗ್ಯದಿಂದ ಬುಧವಾರ ಮುಂಬೈನ ಬೈಕಾಲ್ಲಾ ಮೃಗಾಲಯದಲ್ಲಿ ಸಾವನ್ನಪ್ಪಿದೆ.
Read more -
ನಿಮ್ಮ ರಾಖಿ ಸಸಿಯಾದರೆ?
ಪರಿಸರದ ಮೇಲೆ ಕಾಳಜಿ ಇದ್ದರೆ ಸಾಕು ಅದು ಯಾವ ರೂಪದಲ್ಲಾದರೂ ಹೊರಹೊಮ್ಮುತ್ತದೆ ಎಂಬುದಕ್ಕೆ ಈ ಸುದ್ದಿ ನಿಮಗೆ ತಿಳಿಸಲೇಬೇಕು. ಬೀಜದುಂಡೆ ಮಾಡಿ ಸಸಿ ಬೆಳೆಸುವ ಹೊಸ ಹೊಸ ಚಿಂತನೆಗಳು ಕಾರ್ಯರೂಪಕ್ಕೆ ಬಂದಿದೆ.
Read more -
ಜೀವ ಹಿಡಿದು ಮಣ್ಣಲ್ಲೇ ಹುದುಗಿತ್ತು ಈ ಕರು
ಕೊಡಗಿನಲ್ಲಿ ಜಲಪ್ರಳಯ ಜನರನ್ನು ಮಾತ್ರ ಸಾಕುಮಾಡಿಲ್ಲ, ಸುತ್ತಮುತ್ತಲಿನ ಜೀವಿಗಳಿಗೂ ಇದರ ಎಫೆಕ್ಟ್ ತಟ್ಟಿದೆ. ಮಳೆಯ ಅವಾಂತರಕ್ಕೆ ಗುಡ್ಡಗಳು ಕುಸಿದು, ತಲೆ ತಲಾಂತರದಿಂದ ಕೂಡಿ ಕೊಡಗಿನಲ್ಲಿ ಬಾಳಿದ್ದ ಮನೆಗಳು ಕಣ್ಣೆದುರೇ ನೆಲ ಕಚ್ಚಿವೆ.
Read more -
ಬಂಕಾಪುರದಲ್ಲಿ ನವಿಲುಧಾಮ
1963ರಲ್ಲಿ ನವಿಲನ್ನು ರಾಷ್ಟ್ರಪಕ್ಷಿ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿತು. ಅನಂತರದಲ್ಲಿ1972ರ ವನ್ಯಜೀವಿ ರಕ್ಷಣಾ ಕಾಯ್ದೆಯಡಿ ಈ ನವಿಲುಧಾಮ ಅಸ್ತಿತ್ವಕ್ಕೆ ಬಂದಿತು. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನಲ್ಲಿರುವ ಬಂಕಾಪುರ ನವಿಲುಧಾಮ ರಾಷ್ಟ್ರಪಕ್ಷಿಗಳ ನೆಲೆಯಾಗಿದೆ.
Read more -
ವಾಯುಮಾಲಿನ್ಯ ನಮ್ಮ ಒಂದೂವರೆ ವರ್ಷ ಆಯಷ್ಯನ್ನೇ ನುಂಗುತ್ತಿದೆ
ನೋಡು ನೋಡುತ್ತಿದ್ದಂತೆಯೇ ನಮ್ಮ ಆಯಸ್ಸು ಕಳೆದುಹೋಗುತ್ತಿದೆ. ಅದು ಯಾವ ರೀತಿಯಿಂದ ಗೊತ್ತಾ?
Read more -
ಪ್ಲಾಸ್ಟಿಕ್ ನೀರಿನ ಬಾಟಲಿಗೆ ಬೀಳಲಿದೆ ಬ್ರೇಕ್
ಪರಿಸರಕ್ಕೆ ಮಾರಕವಾಗಿ ಮಾರ್ಪಾಡಾಗುತ್ತಿರುವ ಪ್ಲಾಸ್ಟಿಕ್ ಬಳಕೆಯ ನಿಷೇಧ ಸಮರ್ಪಕವಾಗಿ ಅನುಷ್ಟಾನಕ್ಕೆ ಬಾರದ ಕಾರಣ ಈಗ ರಾಜ್ಯದಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ಮತ್ತು ಸರ್ಕಾರಿ ಸಭೆ ಸಮಾರಂಭಗಳಲ್ಲಿ ಇನ್ನು ಮುಂದೆ ಕುಡಿಯುವ ನೀರು ನೀಡಲು ಒಮ್ಮೆ ಉಪಯೋಗಿಸಿ ಬಿಸಾಕುವ ಪ್ಲಾಸ್ಟಿಕ್ ಬಾಟಲಿಗಳಿಗೆ ಬೀಳಲಿದೆ ಬ್ರೇಕ್.
Read more -
ಭಾರತ ಸ್ವಚ್ಛವಾಗಬೇಕಾ? ಕಾಗೆನ ಟ್ರೈನ್ ಮಾಡಿ !!
ಇಲ್ಲೊಮ್ಮೆ ಈ ಸುದ್ದಿಯನ್ನು ಓದಿ, ಬಿದ್ದ ಸಿಗರೇಟ್ ತುಂಡುಗಳು ಹಾಗೂ ಇತರೆ ರೀತಿಯ ಕಸಗಳನ್ನು ಮೇಲೆತ್ತುವ ಕೆಲಸ ಮಾಡುತ್ತಿರುವುದು ಇಲ್ಲಿ ಮನುಷ್ಯರಲ್ಲ, ಅರೆ!! ಮತ್ಯಾರು ಎನ್ನುತ್ತೀರಾ? ಕಾಗೆಗಳು ಎಂದರೆ ನಂಬಲು ತುಸು ಕಷ್ಟ.
Read more -
ಕೇರಳದಲ್ಲಿ ಸೈಕ್ಲೋನ್ ವಾರ್ನಿಂಗ್ ಸೆಂಟರ್ !!
ಕೇರಳ ಹಾಗೂ ಕರ್ನಾಟಕ ಕರಾವಳಿ ಭಾಗದಲ್ಲಿ ಚಂಡಮಾರುತ ಹಾಗೂ ಮಳೆ ಅಬ್ಬರ ಎಷ್ಟರ ಮಟ್ಟಿಗೆ ಹಾನಿ ಮಾಡುತ್ತದೆ ಎಂಬುದನ್ನು ವಿವರಿಸುವ ಅಗತ್ಯವಿಲ್ಲ. ಈಗಾಗಲೇ ದೃಶ್ಯಗಳು ಎಲ್ಲರನ್ನು ಬೆಚ್ಚಿಬೀಳಿಸಿದೆ.
Read more -
ಲ್ಯಾಂಡ್ ನ ಬದಲಾವಣೆ, ಬನ್ನೇರುಘಟ್ಟಕ್ಕೆ ಅತಿಥಿಯ ಆಗಮನ
ಬನ್ನೇರುಘಟ್ಟ ಜೈವಿಕ ಉದ್ಯಾನವನ ಮತ್ತಷ್ಟು ಕಳೆ ಕಟ್ಟಲಿದೆ. ಹೌದು ಪ್ರಾಣಿ ಪ್ರಿಯರಿಗೊಂದು ಸಂತೋಷದ ವಿಚಾರ ಇಲ್ಲಿದೆ. ಜಿಂಕೆ ಜಾತಿಗೆ ಸೇರಿದ, ನೀಲಗಾಯ್ ನಂತೆ ಕಾಣುವ ಈ ಲ್ಯಾಂಡ್ ಪ್ರಾಣಿಗಳನ್ನು ದಕ್ಷಿಣ ಆಫ್ರಿಕಾದಿಂದ ತರಿಸಿಕೊಳ್ಳಲು ಸಿದ್ಧತೆ ನಡೆದಿದ್ದು, ಡೈರೆಕ್ಟರ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್ ಟಿ) ಅನುಮತಿಗಾಗಿ ಕಾಯಲಾಗುತ್ತಿದೆ.
Read more -
ಕೀಟ ಭಕ್ಷ್ಯ ಸಸ್ಯಗಳು!!
ಸಸ್ಯಸಂಕುಲದಲ್ಲಿ ಸಸ್ಯಗಳು ಕೂಡ ಮಾಂಸವನ್ನು ಭಕ್ಷಿಸುತ್ತವೆ ಎಂಬುದು ತಿಳಿದಿದೆಯೇ? ಇವು ನೋಡಲು ಬಹಳ ಸುಂದರವಾಗಿರುತ್ತದೆ ಆದರೆ ಕಾಣುವ ಕ್ರಿಮಿ-ಕೀಟ ಮತ್ತಿತರ ಜೀವಿಗಳನ್ನು ಆಕರ್ಷಿಸಿ ತನ್ನತ್ತ ಸೆಳದು ಭಕ್ಷಿಸುತ್ತವೆ. ಇಂಥ ಮಾಂಸಾಹಾರಿ ಗಿಡ-ಮರಗಳ ಪ್ರದರ್ಶನ ಕೊಲಂಬಿಯಾದಲ್ಲಿ ನಡೆಯಿತು.
Read more -
ಮಳೆ ಎಫೆಕ್ಟ್: ರಂಗನತಿಟ್ಟು ಪಕ್ಷಿಧಾಮ ಪ್ರವೇಶ ಬಂದ್
ವರುಣನ ಆರ್ಭಟದಿಂದ ಬಹುತೇಕ ಕಡೆ ದ್ವೀಪವಾಗಿದ್ದು, ಜನಜೀವನ ತೊಂದರೆಯಲ್ಲಿ ಸಿಲುಕಿದ್ದಾರೆ. ಅನೇಕರು ನೆರವಿಗೆ ಕೈಜೋಡಿಸುತ್ತಿದ್ದಾರೆ. ಭಾರೀ ಮಳೆಯಿಂದಾಗಿ ಕೆಆರ್ ಎಸ್ ಜಲಾಶಯಕ್ಕೆ ವಿಪರೀತಿ ನೀರು ಹರಿದುಬರುತ್ತಿದ್ದು, ಜಲಾಶಯದಿಂದ ನಿತ್ಯ 1.25 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಪರಿಣಾಮ ಪ್ರಸಿದ್ದ ಪಕ್ಷಿಧಾಮ ರಂಗನತಿಟ್ಟು ಜಲಾವೃತಗೊಂಡಿದೆ.
Read more -
ಇಂದಿರಾನಗರ ಕಾಂಪ್ಲೆ ಕ್ಸ್ ಮರಗಳ ಸರ್ವೇ
ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್ ಮರುನಿರ್ಮಾಣಕ್ಕಾಗಿ 171 ಮರ ತೆರವುಗೊಳಿಸುವುದನ್ನು ವಿರೋಧಿಸಿರುವ ಪರಿಸರವಾದಿಗಳು ಮತ್ತು ಸ್ಥಳೀಯರು ಶುಕ್ರವಾರ ಮರಗಳ ಸಮೀಕ್ಷೆ ಕೈಗೊಂಡರು.
Read more -
ಅಂತೂ ಎಲೆವೇಟೆಡ್ ಕಾರಿಡಾರ್ ಗೆ ಫುಲ್ ಸ್ಟಾಪ್
ಕೆಲವು ದಿನಗಳಿಂದ ಬಂಡೀಪುರ ಅರಣ್ಯದಲ್ಲಿ ಎಲಿವೇಟೆಡ್ ಕಾರಿಡಾರ್ ನ ಸುದ್ದಿ ಪರಿಸರ ಪ್ರಿಯರನ್ನು ನಿದ್ದೆಗೆಡಿಸಿತ್ತು. ಈಗಿನ ಸುದ್ದಿ ಈಗ ನಿಟ್ಟಿಸಿರು ಬಿಡುವಂತಾಗಿದೆ.
Read more -
ಒನ್ + ಒನ್ = ?
ಎರಡು ತೆಲೆ ಹಾವು, ಎರಡು ತಲೆ ಮೇಕೆ, ಕುರಿ ಈಗ ಕರು. ವಂಶವಾಹಿನಿ ರೂಪಾಂತರ ಸಮಸ್ಯೆಯಿಂದ ಪ್ರಾಣಿಗಳು ವಿಕಾರ ರೂಪದಲ್ಲಿ ಜನಿಸುವುದನ್ನು ನಾವು ನೋಡಿದ್ದೇವೆ.
Read more -
ಹಳದಿಕಾಲಿನ ಹಸಿರು ‘ಪಾರಿವಾಳ’ ದಂಡು
ಹಳದಿಕಾಲಿನ ಹಸಿರು ಪಾರಿವಾಳಗಳ ದಂಡು ಕಳೆದ ವಾರದಿಂದ ಹಂಪಿಯಲ್ಲಿ ಹಾರಾಟ ನಡೆಸಿವೆ. ಪಶ್ಚಿಮ-ಪೂರ್ವ ಘಟ್ಟಗಳಲ್ಲಿ ಮತ್ತು ನಿತ್ಯಹರಿಧ್ವರ್ಣ ಕಾಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮಹಾರಾಷ್ಟ್ರದ ರಾಜ್ಯ ಪಕ್ಷಿ, ‘ಹಳದಿಕಾಲಿನ ಹಸಿರು ಪಾರಿವಾಳ’ವಿದು.
Read more -
-
ಇದು ಸರ್ಕಸ್ ಆನೆಯಲ್ಲ ಕಾಡಾನೆ!!
ಈ ಫೋಟೊ ನೋಡಿದ ಕೂಡಲೇ ಇದೇನು ಆನೆಯೋ ಅಥವಾ ಜಿರಾಫೆಯೋ ಎಂದು ಹೇಳುವುದು ಖಂಡಿತ. ಸಾಮಾನ್ಯವಾಗಿ ಜಿರಾಫೆಗಳು ತುತ್ತ ತುದಿಯಲ್ಲಿರುವ ಮರದ ಎಲೆಗಳನ್ನು ತಿನ್ನುತ್ತವೆ.
Read more -
ಆತಂಕ ಸೃಷ್ಟಿಸುತ್ತಿರುವ ಜೆಲ್ಲೆಫಿಶ್ ಗಳು!!
ಮೀನುಗಳಲ್ಲಿಯೂ ಅಪಾಯಕಾರಿಯಾದಂತಹ ಜೀವಿಗಳಿವೆ ಎಂಬುದಕ್ಕೆ ಈ ಒಂದು ಘಟನೆಯನ್ನು ಓದಿ. ಮುಂಬೈ ಕಡಲ ಕಿನಾರೆಯಲ್ಲಿ ಬ್ಲೂ ಬಾಟಲ್ ಜೆಲ್ಲಿ ಫಿಶ್ ಕಚ್ಚಿ 150 ಮಂದಿಗೆ ಗಾಯಗಳಾಗಿವೆ. ಪೋರ್ಚುಗೀಸ್ ಮ್ಯಾನ್ ಆಫ್ ವಾರ್ ಎಂದು ಕರೆಯಲ್ಪಡುವ ಈ ಬ್ಲೂ ಬಾಟಲ್ ಜೆಲ್ಲಿ ಫಿಶ್ ಗಳು ಇಲ್ಲಿನ ಜನರಲ್ಲಿ ಆತಂಕ ಸೃಷ್ಟಿಸಿವೆ.
Read more -
ಇದು ಬರೀ ಮೀನಲ್ಲ, 'ಚಿನ್ನದ ಹೃದಯ' ಮೀನು!!
ಮುಂಬೈ ಪಾಲ್ರ್ ಕಡಲ ತೀರದಲ್ಲಿ ಮೀನು ಹಿಡಿಯುತ್ತಿದ್ದ ಮೀನುಗಾರನ ಬಲೆಗೆ ಬಿತ್ತು ‘ಗೋಲ್’ ಜಾತಿಯ ಮೀನು. ಅದರಲ್ಲಿ ಏನಿದೆ ವಿಶೇಷ ಎಂದು ಹುಬ್ಬೇರಿಸಬೇಡಿ. ಆ ಮೀನು ಮರುದಿನ 5.5 ಲಕ್ಷ ರೂಪಾಯಿಗೆ ಮಾರಾಟವಾಯಿತು! ಈ ಕಡಲತೀರದಲ್ಲಿ ಬಲೆಗೆ ಬಿದ್ದ ಅತ್ಯಂತ ದುಬಾರಿ ಮೀನು ಎಂಬ ಹೆಗ್ಗಳಿಕೆ ಕೂಡ ಪಡೆದಿದೆ.
Read more -
ನಾಲ್ಕಲ್ಲ, ಎಂಟಕ್ಕೆ ಜನ್ಮನೀಡಿತು!!
ಯಾವುದೇ ಪ್ರಾಣಿ ಒಮ್ಮೆಗೆ ಐದಾರು ಮರಿ ಹಾಕಿದರೆ ಹುಬ್ಬೇರುಸುವ ವಿಷಯವೇ ಆದರೆ, ಮೆಕ್ಸಿಕೋ ವುಲ್ಫ್ ಜಾತಿಯ ತೋಳಗಳು ಎಂಟು ತೋಳದ ಮರಿಗಳಿಗೆ ಜನ್ಮನೀಡಿದೆ.
Read more -
ಮೊನ್ನೆ 'ಹುಲಿ' ಸಾವು, ಇಂದು 'ಚಿರತೆ'
ಕಬಿನಿ ಹಿನ್ನೀರಿನಲ್ಲಿ ಇತ್ತೀಚೆಗಷ್ಟೆ 4 ವರ್ಷದ ಹೆಣ್ಣು ಹುಲಿಯ ಮೃತದೇಹವೊಂದು ಪತ್ತೆಯಾಗಿತ್ತು. ಇದು ಕಳೆದು ನಾಲ್ಕು ದಿನವೂ ಕಳೆದಿಲ್ಲ ಇದರ ಬೆನ್ನಲ್ಲೇ ಇದೀಗ ಚಿರತೆಯ ಮೃತದೇಹ ಪತ್ತೆಯಾಗಿದೆ.
Read more -
ಲಾಲ್ ಬಾಗ್ ನಲ್ಲಿ ಸೇನೆಯ ಸೌಂಡ್
ಸಸ್ಯಕಾಶಿ ಎಂದೇ ಹೆಸರಾಗಿರುವ ಲಾಲ್ ಬಾಗ್ ಗೆ ಸಮರನೌಕಾ ಪಡೆ, ಯುದ್ಧ ವಿಮಾನಗಳು, ಯುದ್ಧ ಟ್ಯಾಂಕರ್ ಗಳು ಸದ್ದಿಲ್ಲದೆ ಲಗ್ಗೆ ಇಟ್ಟಿವೆ. ಏನಪ್ಪ ಎಂದು ಆಶ್ಚರ್ಯಗೊಳ್ಳಬೇಡಿ.
Read more -
ಬಂಡೀಪುರ ಅರಣ್ಯ ಮೇಲ್ಸೇತುವೆಗೆ ಬಿತ್ತು ರೆಡ್ ಸಿಗ್ನಲ್
ಬಂಡೀಪುರ ಅರಣ್ಯ ಮೂಲಕ ಹಾದು ಹೋಗಿರುವ ಹೆದ್ದಾರಿಯಲ್ಲಿ ಅರಣ್ಯದೊಳಗೆ ಪ್ರತಿ ಎರಡು ಕಿ.ಮೀಗೆ ಒಂದು ಮೇಲ್ಸೇತುವೆ ನಿರ್ಮಿಸುವ ಕುರಿತು ಚಿಂತಿಸಲಾಗುತ್ತಿದೆ. ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೇಳಿದ್ದು, ಈ ಮುನ್ಸೂಚನೆ ನೀಡಿದೆ.
Read more -
ಜೇನಿಗೆ ರಾಜ್ಯಪಟ್ಟ ಕಟ್ಟಲು ಮುಹೂರ್ತ
ಪ್ರಾಣಿ, ಪಕ್ಷಿ ಪ್ರಿಯರಿಗೆ ಒಂದು ಗುಡ್ ನ್ಯೂಸ್ ಇದೆ. ಈಗಾಗಲೇ ಕರ್ನಾಟಕಕ್ಕೆ ರಾಜ್ಯ ಪಕ್ಷಿ, ಪ್ರಾಣಿ, ಮರ ಹಾಗೂ ಹೂವು ಇದ್ದು, ಇದರ ಜತೆಗೆ ಕೀಟವನ್ನೂ ಸೇರಿಸಲು ಹಲವು ದಿನಗಳಿಂದ ರಾಜ್ಯದ ವನ್ಯಜೀವಿ ತಜ್ಞರು ಒತ್ತಾಯಿಸುತ್ತಾ ಬಂದಿದೆ. ಈ ಗುಂಪಿಗೆ ಯಾವ ಕೀಟ ಸೇರಲಿದೆ ಎನ್ನುತ್ತೀರಾ?
Read more -
7 ದಿನಗಳ ಕಾಲ ಸತ್ತ ಕಂದನನ್ನು ಬೆನ್ನ ಮೇಲೆ ಹೊತ್ತಿತು ತಿಮಿಂಗಲ
ಕರುಳ ಬಳ್ಳಿಯಿಂದಲೇ ಮಗುವನ್ನು ಜೋಪಾನವಾಗಿ ಕಾಪಾಡಿಕೊಳ್ಳುವ ತಾಯಿ ತನ್ನ ಉಸಿರು ಇರುವ ತನಕವೂ ಮಗುವಿಗೆ ಕಿಂಚಿತ್ತು ಏನಾಗಬಾರದೆಂದು ಬಯಸುವ ಜೀವ ಅದು. ಇದು ಮನುಷ್ಯರಲ್ಲಿ ಮಾತ್ರ ವಲ್ಲ ಪ್ರಾಣಿ, ಪಕ್ಷಿಗಳಲ್ಲಿಯೂ ಹೀಗೆ ಇರುತ್ತದೆ.
Read more -
ಎಂಎಂ ವನ್ಯಧಾಮದಲ್ಲಿ ಅಭಿವೃದ್ಧಿ ಚಟುವಟಿಕೆಗೆ ಬ್ರೇಕ್
ಅಗಾಧ ಸಸ್ಯ ಸಂಪತ್ತು ಹಾಗೂ ವೈವಿಧ್ಯಮಯ ಜೀವ ಸಂಕುಲಗಳಿಗೆ ಆಶ್ರಯ ತಾಣವಾಗಿರುವ ಮಲೆಮಹದೇಶ್ವರ ವನ್ಯಧಾಮದ 143.12 ಚದರ ಕಿ.ಮೀ ವ್ಯಾಪ್ತಿ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಘೋಷಿಸಿದೆ. ಇನ್ನು ಮುಂದೆ ರಾತ್ರಿ ಸಂಚಾರ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಕಡಿವಾಣ ಬಿದ್ದಿದೆ.
Read more -
ನಿಗೂಢ ಬರ್ಮುಡಾ ರಹಸ್ಯ ಬಲ್ಲಿರಾ?
ನಿಗೂಢವಾಗಿ ಉಳಿದಿರುವ ಜಗತ್ತಿನ ಅಪಾಯಕಾರಿ ಭಾಗವಾಗಿರುವ ಬರ್ಮುಡಾ ಟ್ರಯಾಂಗಲ್ ರಹಸ್ಯವನ್ನು ಇದೀಗ ಬ್ರಿಟೀಷ್ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
Read more -
ಸಾವಿಗೆ ಸವಾಲೊಡ್ಡಿ ಬದುಕಿತ್ತು ಈ ಜಿಂಕೆ
ಅತಿ ಮೃದು ಸ್ವಭಾವದ ಪ್ರಾಣಿಗಳಲ್ಲಿ ಜಿಂಕೆಯೂ ಒಂದು. ಎಷ್ಟೇ ಜಾಗರೂಕತೆಯಿಂದ ಇದ್ದರು ಸಾಮಾನ್ಯವಾಗಿ ಬೇರೆ ದೊಡ್ಡ ಪ್ರಾಣಿಗಳಿಗೆ ಸುಲಭವಾಗಿ ಆಹಾರವಾಗಿಬಿಡುತ್ತವೆ. ಆದ್ರೆ ಇಲ್ಲೊಂದು ಜಿಂಕೆ ಬಗ್ಗೆ ಒಂದು ವಿಚಾರವಿದೆ ಕೇಳಿ. ಹಲವು ವರ್ಷಗಳ ಹಿಂದೆ ಎಲುಬಿಗೇ ಬಾಣ ಹೊಕ್ಕಿದ್ದರೂ ಸಾವಿಗೇ ಅಂಜದೇ ಅನೇಕ ವರ್ಷಗಳ ಕಾಲ ಬದುಕಿತ್ತು ಎಂದರೆ ನೀವು ನಂಬಲೇಬೇಕು.
Read more -
ಈ ಕೈಗಳಿಗೆ ಇನ್ನೆಷ್ಟು ಬಲವಿರಬಹುದು?
ತಂತ್ರಜ್ಞಾನ, ವಾಸ್ತುಶಿಲ್ಪ ಎಷ್ಟರ ಮಟ್ಟಿಗೆ ಬೆಳೆದಿದೆ ಎಂಬುದಕ್ಕೆ ಇದೊಂದು ಸುದ್ದಿ ಸಾಕ್ಷಿ. ನಿಮ್ಮೆಲ್ಲರಿಗೂ ವಾಸ್ತುಶಿಲ್ಪದ ಬಗ್ಗೆ ಅಚ್ಚರಿ ಮೂಡಿಸುವಂತ ವಿಷಯ ತಿಳಿಸಲೇಬೇಕು.
Read more -
ಅರಣ್ಯದಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅನುಮತಿ
ಅರಣ್ಯ ಪ್ರದೇಶವಾದ ಬಂಡೀಪುರ ರಾಷ್ಟ್ರೀಯ ಉದ್ಯಾನ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಿರುವುದು ಪರಿಸರ ಪ್ರೇಮಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ತೀವ್ರ ಕೋಪಕ್ಕೆ ಕಾರಣವಾಗಿದೆ.
Read more -
ವಿದ್ಯುತ್ ಸ್ಪರ್ಶದಿಂದ ಹುಲಿ ಸಾವು
ರೈತರು ತಮ್ಮ ಜಮೀನಿನಲ್ಲಿ ಬೆಳೆ ಕಾಪಾಡಲು ವಿದ್ಯುತ್ ಸೋಲಾರ್ ಗಳ ಮೊರೆ ಹೋಗುವುದು ಒಂದೆಡೆಯಾದರೆ, ಪ್ರಾಣಿಗಳ ಭೇಟೆಗಾಗಿ ಕಳ್ಳಕಾಕರು ಹೊಂಚುಹಾಕುತ್ತಿರುತ್ತಾರೆ.
Read more -
10 ಕಣ್ಣಿನ ಕಣ್ಣಪ್ಪ ಈ ಏಡಿ
ಸೂಕ್ಷ್ಮ, ಚಾಲಾಕಿ ವ್ಯಕ್ತಿಗಳಿಗೆ ಮೈಯೆಲ್ಲಾ ಕಣ್ಣು ಎಂದು ಹೇಳುತ್ತಾರೆ. ಅದರರ್ಥ ನಿಜವಾಗಿಯೂ ಅವರಿಗೆ ಮೈಯೆಲ್ಲಾ ಕಣ್ಣಿದೆ ಎಂದೆಲ್ಲಾ. ಸೃಷ್ಟಿ ದಯಪಾಲಿಸಿರುವುದು ಎರಡೇ ಕಣ್ಣು. ಇದೊಂದು ನಾಣ್ಣುಡಿ ಅಷ್ಟೆ.
Read more -
ಬಾಯಲ್ಲೇ ಮೊಟ್ಟೆಯನ್ನು ಕಾಪಾಡುವ ಗಂಡು ಕ್ಯಾಟ್ ಫಿಶ್
ಮಾನವ, ಪ್ರಾಣಿ, ಪಕ್ಷಿಗಳಲ್ಲಿ ಹುಟ್ಟುವ ಮಗುವಿನ ಆರೈಕೆ, ಲಾಲನೆ, ಪಾಲನೆ ಬಹುತೇಕ ಎಲ್ಲವೂ ತಾಯಿಯದ್ದೇ ಜವಾಬ್ದಾರಿಯಾಗಿರುತ್ತದೆ. ಮಗುವಿನ ಊಟ, ಬಟ್ಟೆ, ಸ್ನಾನ, ಆರೋಗ್ಯ ಸೇರಿದಂತೆ ಎಲ್ಲದರಲ್ಲೂ ತಾಯಿಯೇ ನೋಡಿಕೊಳ್ಳುತ್ತಾಳೆ.
Read more -
ಹುಷಾರು! ಈ ವಿಷಕಾರಿ ಹೂವುಗಳಿಂದ!
ಚೆಲುವನ್ನು ಹೆಚ್ಚಿಸುವುದರಲ್ಲಿ ಹೂವು ಕೂಡು ಒಂದು. ಎಷ್ಟು ಉಪಕಾರಿಯೋ ಅಷ್ಟೇ ಅಪಾಯಕಾರಿ. ಎನದು ಅಪಾಯಕಾರಿ ಎಂದು ಯೋಚಿಸುತ್ತಿದ್ದೀರಾ. ಜಗತ್ತಿನಲ್ಲಿ ಸಾವಿರಾರು ಪ್ರಬೇಧಗಳಿವೆ. ಕೆಲವು ಹೂವುಗಳು ಸುಂದರವಾದ ಆಕರ್ಷಕವಾಗಿದ್ದರೆ, ಕೆಲ ಹೂವುಗಳು ಹಣ್ಣುಗಳಾಗಿ ಪರಿವರ್ತನೆಗೊಳ್ಳುತ್ತವೆ.
Read more -
ಬಚಾವ್ ಆದವು ಆಮೆಗಳು
100 ವರ್ಷಗಳಿಗೂ ಹೆಚ್ಚು ಕಾಲ ಜೀವಿಸಬಲ್ಲ ಪ್ರಾಣಿಗಳಲ್ಲಿ ಆಮೆಯು ಒಂದು. ಆದರೆ ಆಮೆಗಳ ಕಳ್ಳಸಾಗಣಿಕೆಯ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಇತ್ತೀಚೆಗೆ ಕಳ್ಳಸಾಗಣೆದಾರರಿಂದ ರಕ್ಷಿಸಲಾದ 27 ಗಲಪಗೋಸ್. ಆಮೆಗಳನ್ನು ಪೆರುವಿನ ಪ್ರಾಣಿ ಸಂರಕ್ಷಕರು ಮತ್ತೆ ಈಕ್ವೆಡಾರ್ಗೆ ಹಸ್ತಾಂತರಿಸಿದ್ದಾರೆ.
Read more -
ಮರುಭೂಮಿಯಲ್ಲಿ ಬೆಳೆದ ಹಸಿರಿನ ಮರ!
ಪ್ರಕೃತಿಯಲ್ಲಿ ಹಲವು ವಿಸ್ಮಯಗಳ ಚಮತ್ಕಾರ ನಡೆಯುತ್ತಿರುತ್ತದೆ. ವೈಜ್ಞಾನಿಕ ಸಿದ್ಧಾಂತಗಳ ತಳಹದಿಯನ್ನು ಮೀರಿನಿಂತ ಇವು ಮಾನವನ ಬುದ್ಧಿಮತ್ತೆಗೆ ಸಡ್ಡು ಹೊಡೆದಂತಿವೆ. ಬಹ್ರೇನ್ ನ ಮರುಭೂಮಿಯ ಮರಳು ರಾಶಿಯ ನಡುವೆ ಸರಿಸುಮಾರು 400 ವರ್ಷಗಳಿಂದ ಬೆಳೆದಿರುವ ‘ದ ಟ್ರೀ ಆಫ್ ಲೈಫ್’ ಇಂತಹ ವಿಸ್ಮಯಗಳಲ್ಲಿ ಒಂದು.
Read more -
ಆನೆಯಲ್ಲ ಆಮೆ… ತೂಕ 250 ಕೆ.ಜಿ
ಅಪರೂಪದ ಪ್ರಭೇದಗಳಲ್ಲಿ ‘ಅಲ್ಡಬ್ರ ದೈತ್ಯ ಆಮೆ’ ಕೂಡ ಒಂದು. ವಿಶ್ವದ ಎಲ್ಲಾ ಪ್ರಾಣಿಗಳ ಪೈಕಿ ಹೆಚ್ಚು ವರ್ಷ ಜೀವಿಸುವ ಪ್ರಾಣಿ ಆಮೆ. ಇವು ಸುಮಾರು 250 ವರ್ಷಗಳ ವರೆಗೆ ಜೀವಿಸುತ್ತವೆ. ಈ ವರೆಗೆ ಪುಟ್ಟ ಗಾತ್ರದ ಆಮೆಗಳಿಂದ ಹಿಡಿದು ಭಾರೀ ಗಾತ್ರದ ಆಮೆಗಳವರೆಗೆ ಹಲವು ಪ್ರಭೇದಗಳನ್ನು ಗುರುತಿಸಲಾಗಿದೆ.
Read more -
ನೈಸರ್ಗಿಕ ಗೆಸ್ಟ್ ಹೌಸ್ ಈ ಬಾಟಲ್ ಟ್ರೀಸ್
ಅರೆ ಇದು ಮನೆಯ ಕಟ್ಟಡವೆಂದು ತಿಳಿಯಬೇಡಿ! ಇದೊಂದು ದೈತ್ಯ ಮರ, ದೊಡ್ಡದಾದ ಕಾಂಡ, ಕಾಂಡದೊಳಗೆ ಕೋಣೆ, ಆ ಕೋಣೆಯೊಳಗೆ ಪ್ರವೇಶಿಸಲು ಪುಟ್ಟ ದ್ವಾರ. ಇಂತಹ ಅಪರೂಪದ ಆಫ್ರಿಕಾ ಖಂಡದ ಕೆಲವು ದೇಶಗಳಲ್ಲಿ ಇದೆ.
Read more -
ಪ್ಲಾಸ್ಟಿಕ್ ಬಾಟಲ್ ಗಳ ಕಲಾಮನೆ!!
ನಮ್ಮ ದಿನನಿತ್ಯದ ಭಾಗವಾಗಿದೆ ಪ್ಲಾಸ್ಟಿಕ್. ಮಾನವನಿಂದ ಪರಿಸರದ ಮೇಲೆ ಆಗುತ್ತಿರುವ ಹಾನಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದನ್ನು ತೊಡೆದು ಹಾಕಲು ವಿಶ್ವಗದ ವಿವಿಧೆಡೆ ಹೊಸ ಪರಿಕಲ್ಪನೆಯ ಜನ ಜಾಗೃತಿ ಆಂದೋಲನಗಳೂ ನಡೆಯುತ್ತಿವೆ.
Read more -
ಕಸದಿಂದ ಬೆಳಗುವುದೇ ನಗರ
ತ್ಯಾಜ್ಯ ವಿಲೇವಾರಿ ನಗರದಲ್ಲಿ ದೊಡ್ಡ ಸಮಸ್ಯೆ. ಆದರೆ ಆ ಸಮಸ್ಯೆಯನ್ನು ಬಗೆಹರಿಸಲು ಬಿಬಿಎಂಪಿ ನಾನಾ ಕ್ರಮವನ್ನು ಕೈಗೊಂಡಿದೆ. ಇದೀಗ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಫ್ರೆಂಚ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
Read more -
‘ಗೋಮಯ’ದಿಂದ ತಯಾರಾಯಿತು ‘ಕಾಗದ’
ಅವಶ್ಯಕತೆಗಿಂತ ಕಾಗದವನ್ನು ವ್ಯರ್ಥ ಮಾಡುತ್ತಿದ್ದೀರಾ? ಹಾಗಾದರೆ ಇಲ್ಲಿ ಕೇಳಿ..ಕಾಗದವನ್ನು ಹೇಗೆ ತಯಾರಿಸುತ್ತಾರೆ? ಅದಕ್ಕೆ ಯಾವೆಲ್ಲ ವಸ್ತುವನ್ನು ಬಳಸುತ್ತಾರೆ.
Read more -
ಸಮರ್ಥ ಭಾರತದ ಕೋಟಿವೃಕ್ಷ ಅಭಿಯಾನಕ್ಕೆ ಚಾಲನೆ
ಕಳೆದ ವರ್ಷ ಸಮರ್ಥ ಭಾರತ ಸಂಘಟನೆಯಿಂದ ರಾಜ್ಯಾದ್ಯಂತ ನಡೆದ ಅಭಿಯಾನದಲ್ಲಿ 14.09 ಲಕ್ಷ ಸಸಿ, 44.82 ಲಕ್ಷ ಬೀಜದ ಉಂಡೆ ನೆಡಲಾಗಿದೆ. ಹೀಗಾಗಿ ರಾಜ್ಯವನ್ನು ಹಸಿರುಗೊಳಿಸುವ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಹಾಗಾಗಿ ಇದೇ ನಿಟ್ಟಿನಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಕೋಟಿವೃಕ್ಷ ಅಭಿಯಾನಕ್ಕೆ ಮಂಗಳವಾರ ಚಾಲನೆ ಸಿಕ್ಕಿದೆ.
Read more -
ಜೂ. 5ರಿಂದ ನಂದಿಬೆಟ್ಟದಲ್ಲಿ ಪ್ಲಾಸ್ಟಿಕ್ ನಿಷೇಧ!
ಜೂನ್ 5 ವಿಶ್ವ ಪರಿಸರ ದಿನದಿಂದ ವಿಶ್ವವಿಖ್ಯಾತ ನಂದಿಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಜಿಲ್ಲಾಡಳಿತ ಮುಂದಾಗಿದೆ. ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗಿರಿಧಾಮದ ಪ್ರಾಕೃತಿಕ ಸೌಂದರ್ಯಕ್ಕೆ ಘಾಸಿ ಮಾಡುತ್ತಿರುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದು ಇದರ ಮುಖ್ಯ ಉದ್ದೇಶ.
Read more -
ವಿಭಿನ್ನ ಸಸ್ತನಿ ಜನನ!!
ಅಪರೂಪದ ಸಸ್ತನಿ ಈಗ ಪೋಲೆಂಡ್ ನ ವ್ರೋಕ್ಲಾ ಪ್ರಾಣಿ ಸಂಗ್ರಹಾಲಯದಲ್ಲಿ ಕಾಣಬಹುದು. ಕರಡಿಯನ್ನು ಹೋಲುವ ಸಸ್ತನಿಯೊಂದು ಮರಿಗೆ ಜನ್ಮ ನೀಡಿದೆ.
Read more -
ಮಗುವಿಗೊಂದು ಮರ ಶಾಲೆಗೊಂದು ವನ!!
ಜೂನ್ 5 ವಿಶ್ವ ಪರಿಸರ ದಿನ. ಆರೋಗ್ಯದಿಂದ ಇರಬೇಕಾದರೆ ನಮ್ಮ ಪರಿಸರ ಬಹಳ ಮುಖ್ಯ. ಈ ದಿನ ಆಚರಣೆಯ ಮೂಲಕ 2018 ಮತ್ತು 19ನೇ ಸಾಲಿನಲ್ಲಿ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ‘ಮಗುವಿಗೊಂದು ಮರ, ಶಾಲೆಗೊಂದು ವನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಕೆಯು ಸುತ್ತೋಲೆ ಹೊರಡಿಸಿದೆ.
Read more -
ಸಸಿನೆಡುವ ಕಾರ್ಯಕ್ರಮ
ಹಸಿರೇ ಉಸಿರು, ಮರಗಿಡಗಳಿಲ್ಲವೆಂದರೆ ಬದುಕುವುದು ಕಷ್ಟ, ಈಗಿನ ಪರಿಸ್ಥಿತಿಯಲ್ಲಿ ಎಷ್ಟು ಗಿಡ, ಸಸಿಗಳನ್ನು ನೆಟ್ಟರೂ ಸಾಲುವುದಿಲ್ಲ. ನಾನಾ ಕಾರಣಗಳಿಗೆ ಮರಗಳು ಮಾಯವಾಗುತ್ತಿದೆ. ಹೀಗಿದ್ದಾಗ ಎಷ್ಟು ಸಾಧ್ಯವೋ ಅಷ್ಟು ಸಸಿಗಳನ್ನು ನೆಡುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಮೇ 26ರಂದು ಮಧ್ಯಾಹ್ನ 2.30 ಕ್ಕೆ ನಗರದ ಸತ್ಯಸಾಯಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ನೂರು ಸಸಿಗಳನ್
Read more -
ನೆಗೆಯುವ ಜೇಡ ಪ್ರಭೇದ ಪತ್ತೆ!
ಜಗತ್ತಿನಲ್ಲಿ ಅತ್ಯಂತ ವಿರಳವಾದ ಜಿಗಿಯುವ ಸಾಮರ್ಥ್ಯವನ್ನು ಹೊಂದಿರುವ ಜೇಡ ಪ್ರಭೇದ ಪತ್ತೆಯಾಗಿದೆ. ನೊಬೆರೆಟಸ್ ಎಂಬ ಪ್ರಭೇದವನ್ನು ಮುಂಬೈ ಮೂಲದ ಭಾರತೀಯ ಸಂಶೋಧಕರು ಪತ್ತೆ ಮಾಡಿದ್ದು,
Read more -
ಮಂಗಳೂರು ಹೆಸರಿನ ಹೊಸ ಕಪ್ಪೆ ಪತ್ತೆ!!
ಮಂಗಳೂರು ಪರಿಸರದಲ್ಲಿ ಮೊದಲ ಬಾರಿಗೆ ಹೊಸ ಪ್ರಭೇದದ ಮೈಕ್ರೊಹೈಲಾ ಕುಟುಂಬಕ್ಕೆ ಸೇರಿದ ಕಪ್ಪೆಯ ಹೊಸ ಪ್ರಭೇದವೊಂದನ್ನು ರಾಜ್ಯದ ಸಂಶೋಧಕರ ತಂಡವು ಪತ್ತೆ ಹಚ್ಚಿದೆ.
Read more -
ಮಕ್ಕಳೇ ಹಾವುಗಳ ಬಗ್ಗೆ ವೈಜ್ಞಾನಿಕವಾಗಿ ತಿಳಿಯಬೇಕೆ?
ಹಾವುಗಳ ಬಗ್ಗೆ ಕೆಲವು ಮಕ್ಕಳಲ್ಲಿ ವಿಶೇಷ ಆಸಕ್ತಿ. ಇನ್ನು ಕೆಲವು ಮಕ್ಕಳಿಗೆ ಭಯ, ಆದರೆ ಅವುಗಳ ಬಗ್ಗೆ ಮಾಹಿತಿ ತಿಳಿಯಬೇಕು. ತಿಳಿದ ಮೇಲಂತು ಅವುಗಳನ್ನು ಇಷ್ಟ ಪಡದೆ ಇರಲಾರರು.
Read more -
ಮಳೆಯು ಸುರಿಯಿತು, ಅರಣ್ಯವು ನಲಿಯಿತು!!
ಬೇಸಿಗೆಯ ಬಿಸಿ ಎಲ್ಲೆಲ್ಲೂ ತಟ್ಟಿತ್ತು. ಅತ್ತ ಬಿಸಿಲಿಗೆ ಜನರು ಬಳಲಿ ಬೆಂಡಾದರೆ, ಇತ್ತ ಅರಣ್ಯಗಳಲ್ಲಿ ಕಾಡ್ಗಿಚ್ಚು ನರ್ತನ ಶುರುಮಾಡಿತ್ತು. ಎಷ್ಟೋ ಅರಣ್ಯಗಳು ಬೆಂಕಿಗೆ ಆಹುತಿಯಾಗಿದ್ದವು. ಬಂಡೀಪುರ ಹಾಗೂ ನಾಗರಹೊಳೆಯು ಕೂಡ ಸ್ವಲ್ಪ ಮಟ್ಟಿಗೆ ಕಾಡ್ಗಿಚ್ಚಿಗೆ ಸಿಲುಕಿತ್ತು.
Read more -
ಸಿಲಿಕಾನ್ ಸಿಟಿಯಲ್ಲಿ ಮರಗಳ ಗಣತಿ!
ಮಳೆಗಾಲ ಶುರುವಾಗುತ್ತಿದ್ದಂತೆಯೇ ಗಾಳಿ, ಮಳೆಗೆ ಮರಗಳು ಉರುಳಿ ಜನರ ಜೀವಕ್ಕೆ , ಆಸ್ತಿಪಾಸ್ತಿಗೆ ಕಂಟಕವಾಗುವುದನ್ನು ತಡೆಯಲು ಬಿಬಿಎಂಪಿ ಮುಂದಾಗಿದೆ. ಚುನಾವಣೆ ಮುಗಿದ ಕೂಡಲೇ ಖಾಸಗಿ ಏಜೆಸ್ಸಿ ಮೂಲಕ ಮರಗಳ ಗಣತಿ ನಡೆಸಲು ಯೋಜನೆ ರೂಪಿಸಿದೆ.
Read more -
ಹವಾಮಾನ: ಸೊಳ್ಳೆಗಳ ಹಾವಳಿ ಹೆಚ್ಚಳ
ಸೊಳ್ಳೆಯ ಹಾವಳಿಯು ಹೆಚ್ಚಾಗಿದೆ. ರೋಗದ ಹಾವಳಿಯು ಹೆಚ್ಚಾಗಿದೆ. ಹಾ.. ಪ್ರತಿ ನಿತ್ಯವೂ ಹವಾಮಾನ ಬದಲಾಗುತ್ತಿದ್ದಂತೆ ಆರೋಗ್ಯದ ಮೇಲೂ ಹಾನಿಕಾರಕವಾಗುತ್ತಿದ್ದರೆ, ಇತ್ತ ಸೊಳ್ಳೆಗಳ ಸಂತತಿಯೂ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.
Read more -
ಅಂದು ನೆರಳೇ ಕಾಣುವುದಿಲ್ಲ!! ಪರೀಕ್ಷಿಸಿ
ನಮ್ಮನ್ನು ಸದಾ ಹಿಂಬಾಲಿಸುವವರು ಯಾರು ಎಂದರೆ ಸದ್ದಿಲ್ಲದೆ ನಮ್ಮ ನೆರಳು ಎಂದು ಹೇಳುತ್ತೇವೆ. ಅಂದಿನ ದಿನ 11.30 ರಿಂದ 12.30ರ ನಡುವೆ ನೆರಳು ಕಾಣುವುದೇ ಇಲ್ಲ. ನೀವೇ ನಿಂತು ನೋಡಿ ಇಲ್ಲವೇ ವಸ್ತುವೊಂದನ್ನು ಇಟ್ಟು ಪರೀಕ್ಷಿಸಿ.
Read more -
ಸುಪ್ರೀಂ ಸಮ್ಮತಿ !!
ಸಂಜೆ 6ರಿಂದ ಬೆಳಗ್ಗೆ 6ರವರೆಗೆ ನಾಗರಹೊಳೆ ಹುಲಿ ಧಾಮದ ಮೂಲಕ ಹಾದು ಹೋಗುವ ಹೆದ್ದಾರಿಯನ್ನು ಬಂದ್ ಮಾಡಿದ ರಾಜ್ಯ ಸರ್ಕಾರದ ನಡೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
Read more -
ಪ್ಲಾಸ್ಟಿಕ್ ನನ್ನೇ ನುಂಗಬಲ್ಲದು!
ಪ್ಲಾಸ್ಟಿಕ್ ಮನುಷ್ಯ ಜೀವನದ ಅವಿಭಾಜ್ಯವಾಗಿ ಬಿಟ್ಟಿದೆ. ಎಷ್ಟೇ ಹೊಸ ಮಾರ್ಗಗಳನ್ನು ಕಂಡುಹಿಡಿದರು ಪ್ಲಾಸ್ಟಿಕ್ ಸಮಸ್ಯೆ ಬಿಗಡಾಯಿಸುತ್ತಲೇ ಇದೆ.
Read more -
ಮೋಡಿ ಮಾಡಿದೆ ನಿಂಬೆಯ ‘ಫೆಟೆ ಡು ಸಿ ಸಿಟ್ರೋನ್ ಹಬ್ಬ’
ನಿಂಬೆ, ನಿಂಬೆ, ನಿಂಬೆ, ನಿಂಬೆ, ಎಲ್ಲೆಲ್ಲೂ ನಿಂಬೆ ಏನಪ್ಪ ಈ ನಿಂಬೆ ಕಥೆ ಅಂತೀರಾ? ಜ್ಯೂಸಿನಿಂದ ಹಿಡಿದು, ಪೂಜೆಯ ತನಕವೂ ನಿಂಬೆ ಇಲ್ಲದೆ ಕೆಲಸವೇ ಆಗುವುದೇ ಇಲ್ಲ. ಹಾಗಿದ್ದಾಗ ಇನ್ನೂ ಏನು ವಿಶೇಷತೆ ಈ ನಿಂಬೆಯಲ್ಲಿ ಅಂಥ ನೋಡಿದಾಗ, ಫ್ರಾನ್ಸ್ ನ ಮೆಂಟನ್ ನಗರದಲ್ಲಿ ನಿಂಬೆ ಹಣ್ಣಿನ ಹಬ್ಬ ನಡೆಯುತ್ತದೆ.
Read more -
ಆಲದ ಮರ ಉಳಿಸಿಕೊಳ್ಳಲು ಡ್ರಿಪ್ಸ್ ಹಾಕಿ ಚಿಕಿತ್ಸೆ
ವೈದ್ಯರು ಐಸಿಯುನಲ್ಲಿ ಇರುವ ರೋಗಿಗಳಿಗೆ ಡ್ರಿಪ್ ಗಳನ್ನು ಅಳವಡಿಸಿ ಆರೈಕೆ ಮಾಡುವುದು ಸರ್ವೇಸಾಮಾನ್ಯ. ಆದರೆ, ತೆಲಂಗಾಣದ ಅರಣ್ಯ ಇಲಾಖೆ ಅಧಿಕಾರಿಗಳು 700 ವರ್ಷ ಹಳೆಯ ಆಲದ ಮರವನ್ನು ರಕ್ಷಿಸಲು ಡ್ರಿಪ್ ಅಳವಡಿಸಿದ್ದಾರೆ.
Read more -
ಅಂಗವಿಕಲ ಪ್ರೇಯಸಿಗಾಗಿ ಆತನ ಸುದೀರ್ಘ ಪಯಣ!
ಪ್ರೀತಿ ಎಂಬುದೇ ಹಾಗೆ ನೋಡಿ, ಅದು ಮನುಷ್ಯರಾಗಿರಲಿ, ಪ್ರಾಣಿ, ಪಕ್ಷಿಗಳಾಗಿರಲಿ, ನಿಜವಾದ ಪ್ರೀತಿಗೆ ಎಂದೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಾ.. ಇಲ್ಲೊಂದು ಕೊಕ್ಕರೆ ತನ್ನ ಪ್ರೇಯಸಿಗಾಗಿ ಪ್ರತಿ ವರ್ಷ ಸಾವಿರಾರು ಮೈಲಿಗಳ ದೂರ ಹಾರಿಕೊಂಡು ಬರುತ್ತಿದೆ.
Read more -
ಅಲರ್ಟ್ ಅಲರ್ಟ್:ಸಿಡಿಲು-ಗುಡುಗು ಮುನ್ಸೂಚನೆಗೆ ಆ್ಯಪ್
ಮಳೆಯೊಡನೆ ಗುಡುಗು-ಸಿಡಲು-ಮಿಂಚು ಬಂದಾಗ ಆಕಸ್ಮಿಕವಾಗಿ ಸಾವು-ನೋವಿಗೆ ಕಾರಣವಾಗುತ್ತಿದೆ. ಮಳೆಯ ಮುನ್ಸೂಚನೆಯಂತೆ ಸಿಡಿಲಿನ ಮುನ್ಸೂಚನೆಯೂ ರಾಜ್ಯದ ಜನತೆಗಿನ್ನು ಕೈಬೆರಳ ತುದಿಯಲ್ಲೇ ಸಿಗಲಿದೆ.
Read more -
'ಕಸ' ಕಡಿಮೆಯಾದರೂ, 'ದುರ್ವಾಸನೆ' ತಪ್ಪಿಲ್ಲ
ಬೆಳ್ಳಂದೂರು ಕೆರೆ ಇಲ್ಲಿನ ನಿವಾಸಿಗಳಿಗೆ ಬೆನ್ನತ್ತಿದ ಬೇತಾಳವಾಗಿದೆ. ಸದಾ ಕಿರಿಕಿರಿ ಅನುಭವಿಸುತ್ತಿರುವ ಜನರಿಗೆ ಈಗ ದುರ್ವಾಸನೆ ತಲೆನೋವಾಗಿದೆ. ಕೆರೆಗೆ ರಾಸಾಯನಿಕ ತ್ಯಾಜ್ಯ ಬಿಡುಗಡೆಯಾಗುತ್ತಿರುವುದರಿಂದ ಈ ದುರ್ವಾಸನೆ ಬರುತ್ತಿದೆ ಎಂದು ಸ್ಥಳೀಯರು ಶಂಕಿಸಿದ್ದಾರೆ.
Read more -
ರಸ್ತೆಗಿಳಿಯಲಿದೆ 'ಕಸ' ಗುಡಿಸಲು ಎಲೆಕ್ಟ್ರಿಕ್ 'ವಾಹನ'
ಪರಿಸರ ಮಾಲಿನ್ಯ ತಡೆಗಟ್ಟಲು ಹಲವು ದಾರಿ ಹುಡುಕುತ್ತಿರುವ ನಿಟ್ಟಿನಲ್ಲಿ ಈಗಾಗಲೇ ಎಲೆಕ್ಟ್ರಿಕ್ ಬೈಕ್, ಬಸ್, ಆಟೋಗಳು ರಸ್ತೆಗಿಳಿದಿವೆ. ಆದರೆ ಇದೇ ಮೊದಲ ಬಾರಿಗೆ ನಗರದಲ್ಲಿ ಕಸ ಗುಡಿಸಲು ಎಲಕ್ಟ್ರಿಕ್ ವಾಹನ ಕಾರ್ಯನಿರ್ವಹಿಸಲಿದೆ. ಅದಕ್ಕಾಗಿಯೇ ಬಿಬಿಎಂಪಿ ಬೆಲ್ಜಿಯಂನಿಂದ ತಂದಿರುವ ಕಸ ಗುಡಿಸುವ 2 ಎಲೆಕ್ಟ್ರಿಕ್ ವಾಹನಗಳನ್ನು ಪ್ರಾಯೋಗಿಕವಾಗಿ ರಸ್ತೆಗಿಳಿಸಿದೆ.
Read more -
ಬ್ಯಾಡಪ್ಪ! ನಗರ ಸಹವಾಸ: ಊರು ಬಿಟ್ಟ ವಲಸೆ ಹಕ್ಕಿಗಳು
ಸದಾ ಅಭಿವೃದ್ಧಿ ಪಥದತ್ತ ಸಾಗಬೇಕು ಎಂದು ಜೋತು ಬಿದ್ದಿರುವ ಯೋಜನೆಗಳು, ಮನಸ್ಥಿತಿಗಳು ನಗರದಲ್ಲಿರುವ ಪ್ರಕೃತಿ ಸೊಬಗನ್ನು ನುಂಗುತ್ತಿದೆ. ಇದರಿಂದ ನಗರದಲ್ಲಿರುವ ಗಿಡ, ಮರಗಳು, ಕೆರೆಗಳು, ಪಕ್ಷಿಗಳು ಕಣ್ಮರೆಯಾಗಿವೆ. ಇತ್ತ ಪ್ರಕೃತಿಯ ಸೊಬಗನ್ನು ಸವಿಯಲು ಬರುತ್ತಿದ್ದ ವಲಸೆ ಪಕ್ಷಿಗಳು, ನಗರದ ಸಹವಾಸವೇ ಬೇಡ ಎಂದು ದೂರ ಉಳಿದಿವೆ.
Read more -
ಸೈನಿಕರಿಗೆ ಹೆದರಿ ಹಿಂದಿರುಗಿದ 'ಕಸ'ಪಾಲಕರು
ಬೆಳ್ಳಂದೂರು ಕೆರೆ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇದೆ. ಹಿಮದಂತೆ ನೊರೆ, ತುಂಬಿದ ತ್ಯಾಜ್ಯ, ಹೊತ್ತಿ ಹುರಿವ ಬೆಂಕಿ ಈ ಎಲ್ಲದಕ್ಕೂ ಇಲ್ಲಿನ ನಿವಾಸಿಗಳಿಗೆ, ಬೇಸತ್ತು ಹೋಗಿತ್ತು. ಇದಕ್ಕೆಲ್ಲಾ ಪೂರ್ಣವಿರಾಮ ಇಡುವ ಕಾರಣಕ್ಕೆ ಸೈನಿಕರೇ ಕಾವಲಾಗಿ ನಿಂತಿದ್ದಾರೆ.
Read more -
ಇನ್ನು ಎರಡು ದಿನ ಮಳೆಯಾಗುವ ಸಾಧ್ಯತೆ
ರಾಜ್ಯಾದ್ಯಂತ ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆಗಳಿವೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಉಸ್ತುವಾರಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Read more -
ಮಳೆಯ ಆರ್ಭಟ!
ಬೆಂಗಳೂರು ನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೋಮವಾರ ಜೋರು ಮಳೆಯಾಗಿದೆ. ಕೆಲವೆಡೆ ಗುಡುಗು ಸಹಿತ ಆಲಿಕಲ್ಲು ಮಳೆ ಸುರಿದಿದೆ. ಟ್ರಫ್(ದಟ್ಟ ಮೋಡಗಳ ಸಾಲು) ಪ್ರಭಾವ ಜೋರಾಗೇ ಇತ್ತು. ಅಕಾಲಿಕ ಮಳೆಯಿಂದಾಗಿ ದ್ರಾಕ್ಷಿ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಭಾರೀ ಹಾನಿಯಾಗಿದೆ. ಈ ನಡುವೆ ಕೋಲಾರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ.
Read more -
ಹುಷಾರ್! ಸೆಂಟ್ ಹಾಕೊಂಡು ಲಾಲ್ ಬಾಗ್ ಗೆ ಹೋಗಬೇಡಿ!!
ಚೈತ್ರ ಮಾಸ ಹಿನ್ನೆಲೆಯಲ್ಲಿ ನಗರದ ಸಸ್ಯಕಾಶಿ ಲಾಲ್ ಬಾಗ್ ಜೇನು ನೊಣಗಳ ಕಾಟ ಹೆಚ್ಚಾಗಿದೆ. ಈ ಋತುಮಾನದಲ್ಲಿ ಅನೇಕ ಮರಗಳು ಚಿಗುರುವುದು, ಹೂ ಬಿಡುವ ಸಮಯವಾಗಿರುವುದರಿಂದ ಹಲವೆಡೆ ಜೇನುಗಳು ಗೂಡು ಕಟ್ಟಿದೆ. ಉದ್ಯಾನವನದಲ್ಲಿ ಅಲೆದಾಡಿ ಜೇನು ನೊಣಗಳು ಮಳೆಗಾಲಕ್ಕೆ ಆಹಾರ ಸಂಗ್ರಹಿಸಿಟ್ಟುಕೊಳ್ಳುವ ಕಾರ್ಯದಲ್ಲಿ ನಿರತವಾಗಿವೆ.
Read more -
‘ಹಸಿರುವಾಸಿ’ ಪರಿಚಯಿಸಿದ ‘ಅಸಾಮಾನ್ಯ ಕನ್ನಡಿಗರು'
ಸಮಾಜದ ಏಳಿಗೆಗಾಗಿ ತೆರೆಮರೆಯಲ್ಲೇ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸಲು ‘ಕನ್ನಡಪ್ರಭ’ ದಿನಪತ್ರಿಕೆ ಹಾಗೂ ‘ಸುವರ್ಣ ನ್ಯೂಸ್’ ಸುದ್ದಿವಾಹಿನಿ ಸ್ಥಾಪಿಸಿರುವ ‘ಅಸಾಮಾನ್ಯ ಕನ್ನಡಿಗ’ ಪ್ರಶಸ್ತಿಯನ್ನು ಶುಕ್ರವಾರ ಪ್ರದಾನ ಮಾಡಲಾಯಿತು. ಈ ಪೈಕಿ ಮೂರು ಮಂದಿ ಅಸಾಮಾನ್ಯರನ್ನು ಪರಿಚಯಿಸಿದ ಕೀರ್ತಿ ‘ಹಸಿರುವಾಸಿ’ಗೆ ಸಲ್ಲುತ್ತದೆ.
Read more -
ನಿಮ್ಮ ಮಕ್ಕಳನ್ನು ಮೂರು ದಿನ ಕಾಡಿಗೆ ಕಳುಹಿಸಿ
ಸದಾ ಕಾಂಕ್ರಿಟ್ ಕಾಡಿನಲ್ಲಿದ್ದುಕೊಂಡು ಸೊರುಗುವ ಮಕ್ಕಳಿಗೆ ಪರಿಸರದ ಜೀವಂತಿಕೆಯ ಪಾಠ ಹೇಳಲು ಕಾನ್ಮನೆ ಸಿದ್ಧಗೊಂಡಿದೆ. ಪರಿಸರ ತಜ್ಞ ಶಿವಾನಂದ ಕಳವೆ ಅವರು ನಡೆಸುವ ಮಕ್ಕಳ ಬೇಸಿಗೆ ಶಿಬಿರವು ಏಪ್ರಿಲ್ 16,17,18(ಸೋಮವಾರ, ಮಂಗಳವಾರ, ಬುಧವಾರ)ರಂದು ಶಿರಸಿ ತಾಲೂಕಿನ ಕಳವೆಯಲ್ಲಿನ ‘ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರ’ದಲ್ಲಿ ನಡೆಯಲಿದ್ದು ನೊಂದಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದೆ.
Read more -
ರಾಜ್ಯದ ಐದು ಕಡೆ ಹಸಿರಾಗಲಿದೆ ಲಾಲ್ ಬಾಗ್ ಮಾದರಿಯ ಸಸ್ಯೋದ್ಯಾನ
ರಾಜಧಾನಿಯಲ್ಲಿ ಪ್ರಮುಖ ಆಕರ್ಷಣೀಯ ಜಾಗಗಳಲ್ಲಿ ಲಾಲ್ ಬಾಗ್ ಕೂಡ ಒಂದು. ಹಚ್ಚ ಹಸಿರಿನಿಂದ ಸಸ್ಯಕಾಶಿಯೆಂದೇ ಹೆಸರು ಪಡೆದಿರುವ ಇದು ಪರಿಸರ ಪ್ರೇಮಿಗಳ ನೆಚ್ಚಿನ ತಾಣ ಕೂಡ. ಲಾಲ್ ಬಾಗ್ ಮಾದರಿಯಲ್ಲಿ ರಾಜ್ಯದ ಐದು ಕಡೆಗಳಲ್ಲಿ ಸಸ್ಯೋದ್ಯಾನ ನಿರ್ಮಿಸಲು ರಾಜ್ಯ ತೋಟಗಾರಿಕೆ ಇಲಾಖೆ ಮುಂದಾಗಿದೆ.
Read more -
ಸೈಕಲ್ ನಲ್ಲಿ ನೀರು ಹೊತ್ತು ತರುತ್ತಾರೆ ಬೆಟ್ಟದಲ್ಲಿರುವ ಗಿಡಗಳಿಗಾಗಿ
ವಯಸ್ಸು 75 ಆಗಿರಬಹುದು. ಇಳಿವಯಸ್ಸಿನಲ್ಲೂ ಸೈಕಲ್ ನಲ್ಲಿ ನೀರು ಹೊತ್ತು ತರುತ್ತಿರುವುದನ್ನು ನೋಡಿದರೆ, ಇವರ ಊರಿನಲ್ಲಿ ನೀರಿಗಾಗಿ ತುಂಬಾ ಕಷ್ಟವಿರಬಹುದೇನೋ ಎಂದು ಭಾವಿಸುತ್ತಿದ್ದೀರಾ? ಅದು ಹಾಗಲ್ಲ, ಈ ಹಿರಿಯ ನೀರು ತರುತ್ತಿರುವುದು ಗಿಡಗಳ ಉಳಿವಿಗಾಗಿ.
Read more -
ಕೆರೆ, ಕಲ್ಯಾಣಿ ಪುನಶ್ಚೇತನಕ್ಕೆ 'ಹಸಿರುಭೂಮಿ' ಶ್ರಮದಾನ
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಈ ಬಾರಿ ಮಳೆಗಾಲ ಬೇಗನೆ ಪ್ರಾರಂಭವಾಗುತ್ತದೆ ಮತ್ತು ವಾಡಿಕೆಗಿಂತ ಸ್ವಲ್ಪ ಹೆಚ್ಚು ಮಳೆಯಾಗುವ ನಿರೀಕ್ಷೆಯಿರುವುದರಿಂದಾಗಿ ಬಿದ್ದ ಪ್ರತಿ ಮಳೆ ಹನಿ ನೀರನ್ನೂ ಆದಷ್ಟು ಶೇಖರಿಸುವ ಕಾರ್ಯಗಳನ್ನು ಮಾಡಬೇಕು.
Read more -
ಸಾಮಾನ್ಯ ಮುಂಗಾರು ನಿರೀಕ್ಷೆ ...
ಬೇಸಿಗೆಯ ಕಾವಿಗೆ ಬೇಸತ್ತಿರುವ ದೇಶದ ಜನತೆಗೆ ಹವಾಮಾನ ಇಲಾಖೆ ಕೊಂಚ ಸಮಾಧಾನದ ಸುದ್ದಿ ನೀಡಿದೆ. ಈ ಬಾರಿ ಮುಂಗಾರು ಮಳೆ ಸಾಮಾನ್ಯವಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಬರಗಾಲದ ಭೀತಿಯಲ್ಲಿರುವ ಹಲವು ರಾಜ್ಯಗಳ ರೈತರಲ್ಲಿ ಈ ಸುದ್ದಿ ಹೊಸ ಆಶಾಕಿರಣ ಮೂಡಿಸಿದೆ.
Read more -
ತಿಮಿಂಗಿಲಗಳ ಸಾವು!
ಪರ್ತ್ ನ ಹ್ಯಾಮೆಲಿನ್ ಕೊಲ್ಲಿ ತೀರದಲ್ಲಿ ಶುಕ್ರವಾರ 150 ಪೈಲಟ್ ತಿಮಿಂಗಿಲಗಳು ಸಾಮೂಹಿಕವಾಗಿ ಸಾವನ್ನಪ್ಪಿವೆ. 15 ತಿಮಿಂಗಿಲಗಳನ್ನು ಬದುಕಿಸಿ, ಸಮುದ್ರಕ್ಕೆ ಬಿಡುವ ಪ್ರಯತ್ನಗಳು ನಡೆದಿವೆ.
Read more -
ಕೊನೆಯುಸಿರೆಳೆದ ‘ಸುಡಾನ್’
ವಿಶ್ವದ ಕೊನೆಯ ಅಪರೂಪದ ಬಿಳಿಯ ಗಂಡು ಘೇಂಡಾಮೃಗ ಮಾ.20ರಂದು ಕೀನ್ಯಾದಲ್ಲಿ ಮೃತಪಟ್ಟಿದೆ. ಅನಾರೋಗ್ಯದಿಂದ ಬಳಲುತ್ತಿದ್ದ 45 ವರ್ಷದ ಘೇಂಡಾಮೃಗ ಸುಡಾನ್ ನಲ್ಲಿ ಕೊನೆಯುಸಿರೆಳೆದಿದೆ. ಈ ಜಾತಿಯ ಘೇಂಡಾಮೃಗಗಳ ಸಂಖ್ಯೆ ಅತೀ ಕಡಿಮೆ ಇದ್ದು ಸದ್ಯ ಇನ್ನೆರಡು ಹೆಣ್ಣು ಘೇಂಡಾಮೃಗಗಳು ಮಾತ್ರ ಉಳಿದುಕೊಂಡಿವೆ.
Read more -
ಕಬ್ಬನ್ ಪಾರ್ಕ್ ನಲ್ಲಿ ಕೆಂಪು ಹೂಗಳ ವಿದೇಶಿ ಸಸಿ ಅಭಿವೃದ್ಧಿ!!
ಹಲವು ವಿದೇಶಿ ಹೂ ಗಿಡಗಳನ್ನು ಬೆಳೆಸಿ ಪೋಷಿಸುತ್ತಿರುವ ಕಬ್ಬನ್ ಪಾರ್ಕ್ ವಿದೇಶಿ ಮೂಲದ ಅಪರೂಪದ ಹಾಗೂ ಅತ್ಯಾಕರ್ಷಕ ಹೂ ಬಿಡುವ ರೆಡ್ ಜೇಡ್ ವೈನ್(ಹೂವಿನ ಬಳ್ಳಿ)ನ 130 ಸಸಿಗಳನ್ನು ಅಭಿವೃದ್ಧಿಪಡಿಸಲಾಗಿದೆ.
Read more -
ತೆಂಗಿನ ಚಿಪ್ಪಿನಲ್ಲಿ ಪಕ್ಷಿಗಳಿಗೆ ನೀರಿನ ಆಸರೆ!!
ಏಳನೀರು ಕುಡಿದ ಮೇಲೆ ಬಿಸಾಕಿದ್ದ ತೆಂಗಿನ ಚಿಪ್ಪುಗಳನ್ನು ತಂದು ಬಟ್ಟಲುಗಳಂತೆ ವಿನ್ಯಾಸಗೊಳಿಸಿ ಬೇಸಿಗೆಯಲ್ಲಿ ನೀರಿನ ಅಭಾವದಿಂದ ಸೊರಗುವ ಬಾನಾಡಿಗಳಿಗೆ ದಾಹ ತಣಿಸುವ ಕಾಯಕವನ್ನು ಕಳೆದ ಎರಡು ವರ್ಷಗಳಿಂದ ಕಲಬುರಗಿ ನಗರದ ಯುವಕನೊಬ್ಬ ಎಲೆ ಮರೆ ಕಾಯಿಯಂತೆ ಕೈಗೊಳ್ಳುತ್ತಿದ್ದಾರೆ.
Read more -
'ನೀರು ಸಂರಕ್ಷಿಸಿದರೆ ಯೋಜನೆ ಬೇಕಾಗಿಲ್ಲ'
ರಾಷ್ಟ್ರೀಯ ಸೇವಾ ಯೋಜನೆ, ಮಂಗಳೂರು ವಿವಿ, ಅಡಿಕೆ ಪತ್ರಿಕೆ, ಜಲಕೂಟ, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಆಶ್ರಯದಲ್ಲಿ ಉಜಿರೆ ಎಸ್ ಡಿಎಂ ಕಾಲೇಜಿನ ಸಮ್ಯಕದರ್ಶನ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಪ್ರದೇಶಿಕ ವಿಚಾರಸಂಕಿರಣ ಮತ್ತು ‘ಜನಶಕ್ತಿಯಿಂದ ನದಿಗಳಿಗೆ ಮರುಜೀವ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಜರುಗಿತು.
Read more -
'ಮರ'ವನ್ನು ವರಿಸಿದ 'ಮಧು'ಮಗಳು
ಮಳೆ ಬಾರದಿದ್ದರೆ ಕಪ್ಪೆ, ಕತ್ತೆ, ಪ್ರಾಣಿಗಳಿಗೆ ಮದುವೆ ಮಾಡಿ ವರುಣನಿಗೆ ಪ್ರಾರ್ಥಿಸಿಕೊಳ್ಳುವ ಜನರಿದ್ದಾರೆ. ಪ್ರಕೃತಿಯ ಮುಖ್ಯ ಭಾಗವಾಗಿರುವ ಮರಗಳನ್ನು ಉಳಿಸಲು ಹಿಂದೆ ಅಪ್ಪಿಕೊ ಚಳವಳಿ ನಡೆದಿತ್ತು. ಇತ್ತೀಚೆಗೆ ಮೆಕ್ಸಿಕೊದಲ್ಲಿ ಮರಗಳ ರಕ್ಷಣೆಗೆ ಮಹಿಳೆಯರೆಲ್ಲ ಸೇರಿ ಮದುವೆ ಚಳವಳಿ ನಡೆಸಿದ್ದಾರೆ. ಏನಪ್ಪ ಈ ಮದುವೆ ಚಳವಳಿ ಎಂದು ಯೋಚಿಸುತ್ತಿದ್ದೀರಾ?
Read more -
ಉರಗ ತಜ್ಞ ಕಾಶಿನಾಥ್ ನೆಗಳೂರು ಮಠ ನಿಧನ
ಬಳ್ಳಾರಿಯ ವಿಮ್ಸ್ ಉದ್ಯೋಗಿ, ಹವ್ಯಾಸಿ ಛಾಯಾಗ್ರಾಹಕ, ಉರಗ ತಜ್ಞ ಕಾಶಿನಾಥ್ ನೆಗಳೂರುಮಠ(49) ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಟತ್ರೆಯಲ್ಲಿ ಬುಧವಾರ ಬೆಳಿಗ್ಗೆ ನಿಧನರಾದರು. ಇಬ್ಬರು ಸಹೋದರರು, ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅವರು ಅಗಲಿದ್ದಾರೆ.
Read more -
ಗರುಡ ಪಕ್ಷಿಯ ಪ್ರಾಣ ಉಳಿಸಿದ ಪಕ್ಷಿಪ್ರೇಮಿ
ಮಾರ್ಚ್ 12 ಸಮಯವೂ 12 ಆಗಿತ್ತು. ಬಳ್ಳಾರಿ ಹಾಗೂ ಹೆಬ್ಬಾಳ ಮಾರ್ಗದ ಸ್ಯಾಂಕಿ ರಸ್ತೆಯಲ್ಲಿರುವ ಕಾವೇರಿ ಚಿತ್ರ ಮಂದಿರ ಬಳಿ ಗರುಡ ಪಕ್ಷಿಯನ್ನು ಕೈಯಲ್ಲಿ ಹಿಡಿದು ಟೀ ಕುಡಿಯುತ್ತಿದ್ದ ವ್ಯಕ್ತಿಯನ್ನು ನೋಡಿ ನನಗೆ ಆಶ್ಚರ್ಯವಾಯಿತು. ದಾರಿಹೋಕರು ಆತನನ್ನೇ ದುರುಗುಟ್ಟಿ ನೋಡುತ್ತಿದ್ದರು.
Read more -
ಇದೇ 13,14ರಂದು ಕೇರಳ, ಲಕ್ಷದ್ವೀಪ ಕರಾವಳಿಯಲ್ಲಿ ಭಾರಿ ಮಳೆ
ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ಮುಂದಿನ ಎರಡು ದಿನಗಳಲ್ಲಿ ಅಂದರೆ ಮಾರ್ಚ್ 13 ಮತ್ತು 14 ರಂದು ಕೇರಳ ಮತ್ತು ಲಕ್ಷದ್ವೀಪ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಅರಬ್ಬೀ ಸಮುದ್ರದ ಆಗ್ನೇಯ ಭಾಗ ಮಾಲ್ಡೀವ್ಸ್ ಕರಾವಳಿ ಕಡೆಗೂ ವ್ಯಾಪಿಸಲಿದೆ' ಎಂದು ಹವಾಮಾನ ಇಲಾಖೆ ಸೋಮವಾರ ಎಚ್ಚರಿಕೆ ನೀಡಿದೆ.
Read more -
ನೀಲ್ ಗಾಯ್ ದರ್ಶನ!!
ಅರವತ್ತೇಳು ವರ್ಷಗಳ ಬಳಿಕ ಚಿಕ್ಕಮಗಳೂರು ಭದ್ರಾ ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಶನಿವಾರ ಜಿಂಕೆ ಪ್ರಭೇದಕ್ಕೆ ಸೇರಿರುವ ನೀಲ್ಗಾಯ್ ಎಂಬ ಅಪರೂಪದ ಪ್ರಾಣಿ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಸಿಕ್ಕಿದೆ.
Read more -
ಪರಿಸರ ಸಂರಕ್ಷಣೆಗೆ ಪೋರ್ಚುಗಲ್ ಮಹಿಳೆಯ ಸಮರ
ದೇಶ ಯಾವುದಾದರೇನು? ಉಸಿರಾಡುವ ಗಾಳಿ, ನೀರು, ಆಹಾರ ಇದೇ ಪ್ರಪಚದ್ದು ತಾನೇ. ಪರಿಸರದಿಂದ ಎಲ್ಲಾ ಉಪಯೋಗವನ್ನು ಪಡೆಯುವ ನಾವು ವಾಪಸ್ ನೀಡುತ್ತಿರುವುದು ಪರಿಸರದ ಅಳಿವಿಗೂ ಕಾರಣ ಹಾಗೂ ನಮ್ಮೆಲ್ಲರ ನಾಶಕ್ಕೂ ನಾವೇ ಕಾರಣರಾಗುತ್ತೇವೆ.
Read more -
ಮತ್ತೆ ಶುರುವಾಯಿತು 1926 ಅರಣ್ಯ ಸಹಾಯವಾಣಿ
ವನ್ಯಪ್ರಾಣಿಗಳ ದಾಳಿ, ಮರಗಳ ಹನನ, ಕಾಡು ಪ್ರಾಣಿಗಳು ತೊಂದರೆಗೆ ಸಿಲುಕಿದಾಗ ಮಾಹಿತಿ ನೀಡಲು ಹೀಗೆ ನಾನಾ ಅರಣ್ಯದ ಸಮಸ್ಯೆಗೆ ಸ್ಪಂದಿಸಲು 1926 ಸಹಾಯವಾಣಿ ಸೇವೆಯಲ್ಲಿತ್ತು. ಆದರೆ ಕೆಲವು ದಿನಗಳ ಹಿಂದೆ ಸ್ಥಗಿತಗೊಂಡಿತ್ತು. ಈಗ ಮತ್ತೆ ಮಾಹಿತಿ ಪಡೆಯಲು ಮತ್ತು ದೂರು ದಾಖಲಿಸಲು 1926 ಸಂಖ್ಯೆಯೊಂದಿಗೆ ಅರಣ್ಯ ಸಹಾಯವಾಣಿಯನ್ನು ಮತ್ತೆ ಪ್ರಾರಂಭಿಸಲಾಗಿದೆ.
Read more -
ಕಾರ್ಖಾನೆ ಬಂದ್ ಆಗಲಿದೆ ಮಾಲಿನ್ಯ ತಪಾಸಣಾ ವ್ಯವಸ್ಥೆ ಇಲ್ಲದಿದ್ದರೆ
ಎಗ್ಗಿಲ್ಲದೆ ನಗರಗಳಲ್ಲಿ ಮಾಲಿನ್ಯ ನಾನಾ ಕಾರಣಗಳಿಂದ ಅಧಿಕವಾಗುತ್ತಿವೆ. ಈ ನಿಟ್ಟಿನಲ್ಲಿ ಅಪಾಯಕಾರಿ ರಾಸಾಯನಿಕಯುಕ್ತ ಹೊಗೆ ಉಗುಳುವ ಕಾರ್ಖಾನೆಗಳ ಚಿಮಣಿಗಳಲ್ಲಿ ಮಾಲಿನ್ಯ ಪ್ರಮಾಣ ತಪಾಸಣೆ ಮಾಡುವ ವ್ಯವಸ್ಥೆ ಅಳವಡಿಸಿಕೊಳ್ಳದಿದ್ದರೆ ಅಂಥ ಕಾರ್ಖಾನೆಗಳನ್ನು ಮುಚ್ಚುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.
Read more -
ಹವಾಮಾನ ವೈಪರಿತ್ಯ ಕುಗ್ಗುತ್ತಿರುವ ಹವಳ ಸಂಪನ್ಮೂಲ
ಪ್ರತಿ ದಿನವೂ ಪರಿಸರದ ಮೇಲೆ ಒಂದೊಂದು ಸುದ್ದಿ ಹೊರಬೀಳುತ್ತಿದ್ದಂತೆ ಬೇಸರದ ಜತೆ ಅವುಗಳ ದುಷ್ಪರಿಣಾಮಕ್ಕೆ ಮಾನವನಪಾತ್ರವೇ ಮೇಲುಗೈ ಆಗಿದೆ.
Read more -
ಬೆಂಕಿಯಲ್ಲಿ ನಲುಗುತ್ತಿರುವ ಚಾರ್ಮಾಡಿ ಘಾಟ್ ನ ಶೋಲಾ ಅರಣ್ಯ
ಬೇಸಿಗೆ ಆರಂಭದಲ್ಲೇ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ಕಾಡ್ಗಿಚ್ಚಿಗೆ ಶೋಲಾ ಅರಣ್ಯ ಭಸ್ಮವಾಗುತ್ತಿದೆ. ಕಳೆದ ಹಲವು ದಿನಗಳಿಂದ ಕಾಡಿನ ಬೆಂಕಿ ನಂದಿಸಲು ಹರಸಾಹಸ ಪಡಲಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ಹತೋಟಿಗೆ ಬಾರದ ಕಾಡ್ಗಿಚ್ಚು, ವ್ಯಾಪಿಸುತ್ತಲೇ ಇದೆ.
Read more -
ಅತಿಯಾಗಿ ಸುಡಲಿದೆ ಈ ಬಾರಿಯ ಬಿಸಿಲು
ಈ ಬಾರಿಯ ಚಳಿ ಅಬ್ಬಾ.. ಎಲ್ಲರನ್ನು ನಡುಕ ಹುಟ್ಟಿಸಿತ್ತು. ಅಂತು ಹೇಗೋ ಚಳಿ ಮುಗಿತಪ್ಪ ಎಂದು ಬೆಚ್ಚನೆ ಇದ್ದರೆ ಬಿಸಿಲು ಬೇಗೆ ಮತ್ತಷ್ಟು ಹೆಚ್ಚಾಗೆ ಸುಡಲಿದೆ. ಹಾ ರಾಜ್ಯಾದ್ಯಂತ ದಿನಕಳೆದಂತೆ ಬಿಸಿಲ ಕಾವು ಅಧಿಕವಾಗುತ್ತಿದೆ. ಈ ಬೇಸಿಗೆಯಲ್ಲಿ ಉಷ್ಣಾಂಶ ವಾಡಿಕೆಗಿಂತ ಅಧಿಕವಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Read more -
ಅತಿ ದೊಡ್ಡ ಸೌರವಿದ್ಯುತ್ ಘಟಕ ಲೋಕಾರ್ಪಣೆ, ಪಾವಗಡ
2300 ರೈತರ ಸಹಕಾರದಿಂದ 13,000 ಎಕರೆ ಭೂಮಿಯಲ್ಲಿ ಮೊದಲ ಹಂತದಲ್ಲಿ 700 ಮೆ.ವ್ಯಾ.ಉತ್ಪಾದನಾ ಘಟಕ ಅಳವಡಿಸಲಾಗಿದೆ. ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ನಿಯಮಿತ ಸಂಯುಕ್ತವಾಗಿ ಆರಂಭಿಸುತ್ತಿರುವ ಈ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕದಿಂದ ಸುಮಾರು 2000 ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ.
Read more -
ಪೆಂಗ್ವಿನ್ ಗಳಿಗೆ ಅಪಾಯ ಕಾದಿದೆ!!
ಜಾಗತಿಕ ತಾಪಮಾನ ಏರಿಕೆ ಹವಾಮಾನ ವೈಪರೀತ್ಯಗಳು ಮುಂದುವರೆದಂತೆ ಜೀವಿಗಳ ಬದುಕಿಗೆ ವಿಶಾನ ಒದಗುತ್ತಿದೆ. ಇನ್ನು ಕಿಂಗ್ ಪೆಂಗ್ವಿನ್ ಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
Read more -
ಕಡಲ ತೀರದಲ್ಲಿ ಸತ್ತು ಬೀಳುವ ತಿಮಿಂಗಿಲಗಳು
ಕಡಲಿನಾಳದಲ್ಲಿ ಆಶ್ರಯಪಡೆದಿರುವ ಜೀವಜಲಚರಗಳಿಗೆ ದಿನೇ ದಿನೇ ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟ ಎದುರಾಗುತ್ತಿದೆ. ಮಂಗಳೂರಿನ ಕಡಲ ತೀರದಲ್ಲಿ ಸತ್ತು ಬೀಳುತ್ತಿರುವ ತಿಮಿಂಗಿಲಗಳ ಸಂಖ್ಯೆ ಹೆಚ್ಚೇ ಆಗುತ್ತಿದೆ.
Read more -
ರಾಮನಗರದಲ್ಲಿ ಪರಿಸರ ಸಂರಕ್ಷಣಾ ಅಭಿಯಾನ...
ಹಸಿರುವಾಸಿಯ ಮಾತೃಸಂಸ್ಥೆಯಾದ ಭೂಮಿಗೀತ ಮೀಡಿಯಾ ಪ್ರೈ.ಲಿಮಿಟೆಡ್, ಬಾಷ್ ಇಂಡಿಯಾ ಫೌಂಡೇಶನ್, ಟೊಯೊಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್, ರಾಮನಗರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬಿಡದಿ ಕೈಗಾರಿಕಾ ಸಂಘದ ಸಂಯುಕ್ತ ಆಶ್ರಯದಲ್ಲಿ
Read more -
ತೆರೆದಿದೆ ಹಸಿರು ಗ್ರಾಹಕ ಮೇಳ
'ಹಸಿರು ಪರಿಸರ ನಿರ್ಮಾಣ'ಕ್ಕಾಗಿ ನಗರದ ಎಂಜಿ ರಸ್ತೆಯ ರಂಗೋಲಿ ಆವರಣದಲ್ಲಿ ಮೊಟ್ಟ ಮೊದಲ 'ಹಸಿರು ಗ್ರಾಹಕ ಮೇಳ' ನಡೆಯುತ್ತಿದೆ.
Read more -
ಕಲುಶಿತವಾದ ವಾಯು
ಅತ್ಯಧಿಕವಾಗಿ ಬೇರೆ ಬೇರೆ ಕಡೆಯಿಂದ ಬಂದ ಜನರು ಬೆಂಗಳೂರಿನ ಒಡಲು ಸೇರುತ್ತಿದ್ದಾರೆ. ವಿಪರೀತ ಟ್ರಾಫಿಕ್, ಜನದಟ್ಟಣೆ ವೇಳೆ ಬೆಂಗಳೂರು ನಗರದಲ್ಲಿ ವಾಯುಮಾಲಿನ್ಯ ಪ್ರಮಾಣ ವಿಪರೀತವಾಗಿ ವೃದ್ಧಿಯಾಗುತ್ತಲೇ ಇದೆ.
Read more -
ಕಡಿಯುವ ಮುನ್ನವೆ ಮರದಡಿ ಬಿದ್ದ ಸರಕಾರ
ಪರಿಸರವಾದಿಗಳ ತೀವ್ರ ಹೋರಾಟದ ಫಲವಾಗಿ ವಿವಾದಾತ್ಮ ಕರ್ನಾಟಕ ಮರಗಳ ಸಂರಕ್ಷಣೆ(ತಿದ್ದುಪಡಿ)ವಿಧೇಯಕ ಕಾಯಿದೆ ಜಾರಿಯ ನಿರ್ಧಾರವನ್ನು ರಾಜ್ಯ ಸರಕಾರ ಕೈಬಿಡಲು ನಿರ್ಧರಿಸಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಇಂದು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
Read more -
ಉದ್ಯಾನ ನಗರಿ ನಾಳೆ ಬರಿದಾದಾ ನಗರಿ…
ಬೆಂಗಳೂರು ಉದ್ಯಾನನಗರಿ ಎಂದು ಖ್ಯಾತಿ ಪಡೆಯಲು ಕಾರಣ ಇಲ್ಲಿನ ಪರಿಸರ, ಮರ-ಗಿಡಗಳು. ಆದರೆ ಇಂದು ಈ ಮರದ ಬುಡಕ್ಕೆ ಕೊಡಲಿ ಹಾಕುವುದಕ್ಕೆ ಸರ್ಕಾರ ಮುಂದಾಗಿದೆ. 1976ರ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತಂದು 50 ಮರಗಳನ್ನು ಈ ಆಕ್ಟ್ ನಿಂದ ಹೊರಗಿಡಲು ಮುಂದಾಗಿದೆ.
Read more -
ಪರಿಸರ ಜಾಗೃತಿಗಾಗಿ ಸುಗಮ ಸಂಗೀತ ಕಾರ್ಯಕ್ರಮ
ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಮ್ಯಾರಾಥಾನ್, ಸಭೆ, ಸಮ್ಮೇಳನ, ಗೋಷ್ಠಿ ನಡೆಯುತ್ತದೆ. ಸಂಗೀತದ ಮೂಲಕವು ಪರಿಸರ ಜಾಗೃತಿಗಾಗಿ ಗ್ರಾಮ್ಮಿ ವಿಜೇತರಾದ ಪಂಡಿತ್ ವಿಶ್ವಮೋಹನ್ ಭಟ್, ರಿಕಿ ಕೇಜ್ ಅವರು ಫೆ.24ರಿಂದ ಎರಡು ದಿನಗಳ ಕಾಲ ನಗರದ ಯುಬಿ ಸಿಟಿಯಲ್ಲಿ ಸಂಗೀತ ಕಾರ್ಯಕ್ರಮ ನೆರವೇರಿಸಲಿದ್ದಾರೆ.
Read more -
ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
ಪ್ರಕೃತಿ ಎಂಬುದೆ ಸುಂದರ. ಈ ಸುಂದರಕ್ಕೆ ಮತ್ತಷ್ಟು ಸೌಂದರ್ಯ ಹೆಚ್ಚುವಂತೆ ಮಾಡುವುದು ಕುಸುಮಗಳು. ಹೂಗಳ ಚೆಲುವು ಎಲ್ಲರ ಮನಸ್ಸಿನಲ್ಲಿ ನವಚೈತನ್ಯ ಮೂಡಿಸಿ ಗರಿಬಿಚ್ಚಿದ ನವಿಲಿನಂತೆ ಕುಣಿಯುವ ಹಾಗೆ ಮಾಡುತ್ತದೆ. ಹೂವು ಚೆಲುವೆಲ್ಲಾ ತನ್ನದೆಂದಿತು ಎಂಬಂತೆ ಪ್ರಕೃತಿಯ ರಾಣಿಯೇ ಹೌದು.
Read more -
ನಾನು ಒಕ್ಕಣ್ಣ ಮೇಕೆ!!
ಒಂದೇ ಸಲಕ್ಕೆ 6ಕ್ಕೂ ಹೆಚ್ಚು ಮರಿಗಳ ಜನನ, ಒಂದೇ ದೇಹ ಎರಡು ತಲೆಗಳೊಂದಿಗೆ ಮೇಕೆಗಳು ಜನಿಸಿರುವುದನ್ನು ನಾವು ಕೇಳಿದ್ದೇವೆ, ಓದಿದ್ದೇವೆ. ಸೃಷ್ಟಿ ವೈಚಿತ್ರ್ಯವೆಂಬಂತೆ ಒಂದೇ ಕಣ್ಣಿನ ಮೇಕೆ ಮರಿ ಮಲೇಷ್ಯಾದ ಸಬಾಹ್ ಎಂಬಲ್ಲಿ ಕಳೆದ ಭಾನುವಾರ ಜನಿಸಿದೆ. ಹಣೆಯಲ್ಲಿ ಒಂದೇ ಕಣ್ಣು ಇರುವ ಈ ಮೇಕೆ ಮರಿಯ ಬಾಯಿ ತುಂಬಾ ಚಿಕ್ಕದಾಗಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
Read more -
ನಾನು ದೊಡ್ಡವನೇ ಆದರೆ, ನೋಡಲು ಮಾತ್ರ ಸಣ್ಣವನು
ನೆರಳಿಗಾಗಿ ಮರದ ಆಶ್ರಯವನ್ನು ಪಡೆವ ನಾವು ಅವುಗಳಿಗೆನೇ ನೆರಳಾಗಿ ನಿಂತಿದ್ದೇವೆ.ಅರೆ…ಏನಪ್ಪ ಎಂದು ಯೋಚಿಸುತ್ತಿದ್ದೀರಾ? ಬೋನ್ಸಾಯ್ ಕಣ್ರೀ…
Read more -
ಆನೆ ದೂರವಿಡಲು ಗುಯ್ ಗುಡುವ ಶಬ್ಧ
ಕಾಡಿನಲ್ಲಿ ಆರಾಮಾಗಿ ತಿಂದು ದಷ್ಟ ಪುಷ್ಟವಾಗಿರುವ ಆನೆಗಳು ಆಗಾಗ ನಗರಕ್ಕೆ ವಿಸಿಟ್ ಕೊಡುತ್ತಿರುತ್ತದೆ. ನಗರೀಕರಣದ ಬರದಲ್ಲಿರುವ ನಾವು ಅವುಗಳ ಸ್ಥಳವನ್ನು ಆಕ್ರಮಿಸುತ್ತಿದ್ದಂತೆ ಅವುಗಳು ನಮ್ಮ ನಗರವನ್ನು ಆಕ್ರಮಿಸುತ್ತಿವೆ.
Read more -
ಅರಣ್ಯ ಪ್ರದೇಶ ಹೆಚ್ಚಳವಾಯ್ತು
ಅರಣ್ಯ ನಾಶ ನಾನಾ ಕಾರಣಗಳಿಂದ ಜರುಗುತ್ತಿದ್ದು, ಇದರ ವ್ಯತಿರಿಕ್ತ ಪರಿಣಾಮ ಪರಿಸರದ ಮೇಲೆ ಬೀಳಲಿದೆ. ಈ ಆತಂಕದಲ್ಲಿರುವಾಗ ದೇಶದಲ್ಲಿ ಕಳೆದ 2ವರ್ಷಗಳಲ್ಲಿ ಅರಣ್ಯ ಸಂಪತ್ತು ವಿಸ್ತಾರಗೊಂಡಿದೆ ಎಂಬ ಸಿಹಿ ಸುದ್ದಿಯೊಂದು ಹೊರಬಂದಿದೆ.
Read more -
ಪ್ಲಾಸ್ಟಿಕ್ ಇಲ್ಲದ ಜಾಗ ಯಾವುದಯ್ಯ ಇಂದು…
ಪ್ಲಾಸ್ಟಿಕ್ ಇಂದು ಸರ್ವವ್ಯಾಪ್ತಿಯಾಗಿದೆ. ಅತಳ ವಿತಳ ಪಾತಾಳವನ್ನೆಲ್ಲಾ ಆವರಿಸಿಕೊಂಡಿರುವ ವಸ್ತು ಯಾವುದಪ್ಪಾ ಎಂಬ ಪ್ರಶ್ನೆಗೆ ಮುಲಾಜಿಲ್ಲದೆ ಪ್ಲಾಸ್ಟಿಕ್ ಎಂದು ಹೇಳಬಹುದು ಅಷ್ಟರ ಮಟ್ಟಿಗೆ ಪ್ಲಾಸ್ಟಿಕ್ ಮಯವಾಗಿದೆ. ನದಿ, ಕೆರೆ, ಸಮುದ್ರವೆನ್ನದೆ ಎಲ್ಲಾ ಕಡೆ ಪ್ಲಾಸ್ಟಿಕ್ ವಕ್ಕರಸಿ ಜಲಚರಗಳ ಪ್ರಾಣಕ್ಕೆ ಕುತ್ತಾಗುತ್ತಿದೆ. ಇದಕ್ಕೆಲ್ಲ ಕಾರಣ ನಾವೆ.
Read more -
ಗೂಡು ನೋಡು ಬಾರೆ ನನ್ನಾಕೆ..!
ಪ್ರಕೃತಿಯ ವಿಸ್ಮಯವೇ ಸುಂದರ. ಪಕ್ಷಿಗಳ ಅಪರೂಪವಾದ ಬದುಕು ನೋಡಿದರೆ ಯಾರಿಗೂ ಸಾಟಿಇಲ್ಲದ ಹಾಗೆ ಬಾಳ್ವೆ ನಡೆಸುತ್ತದೆ. ಅವುಗಳ ಗೂಡು ನಿರ್ಮಾಣವೇ ಅಚ್ಚರಿ ಮೂಡಿಸುತ್ತದೆ. ಜಗತ್ತಿನಲ್ಲಿ 10 ಸಾವಿರಕ್ಕೂ ಹೆಚ್ಚು ವಿವಿಧ ವರ್ಗದ ಪಕ್ಷಿಗಳಿವೆ.
Read more -
ಕಡಲ ಕಿನಾರೆಯಲ್ಲಿ ಹಕ್ಕಿಹಬ್ಬ...!
ಅಂತರಾಷ್ಟ್ರೀಯ ಸರ್ಫಿಂಗ್ ಉತ್ಸವ, ವೈನ್ ಉತ್ಸವ ಸೇರಿದಂತೆ ಇನ್ನಿತರ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಉತ್ಸವಗಳಿಗೆ ವೇದಿಕೆಯಾಗಿದ್ದ ಮಂಗಳೂರು ಈಗ ವಿನೂತನ 'ಬರ್ಡ್ ಫೆಸ್ಟಿವಲ್'ಗೆ ಸಾಕ್ಷಿಯಾಗಲಿದೆ.
Read more -
ಕಾಡಿನ ರೈತ ರಾಜಧಾನಿಯಲ್ಲಿ ಪ್ರತ್ಯಕ್ಷ!!
ಪಕ್ಷಿ ಪ್ರೇಮಿಗಳಿಗೆ ಸಂತಸ ವಿಚಾರವೊಂದಿದೆ. ನಗರಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಇತ್ತೀಚೆಗೆ ಪರಿಸರ ನಾಶದಿಂದ ಕಣ್ಮರೆಯಾಗಿ ಅಳಿವಿನಂಚಿನಲ್ಲಿರುವ ಗ್ರೇ ಹಾರ್ನ್ ಬಿಲ್(ಮಂಗಟ್ಟೆ) ಹಕ್ಕಿಗಳ ಅಪರೂಪದ ಸಂಸಾರ ರಾಜಧಾನಿಯಲ್ಲಿ ಮತ್ತೆ ಪ್ರತ್ಯಕ್ಷವಾಗಿದೆ.
Read more -
ಕಸದಿಂದ ಕಾಗದ!!
ಹದಿನೈದು ವರುಷಗಳ ಉದ್ದಕ್ಕೂ ಅಡ್ರಿಯನ್ ಪಿಂಟೋ ಗಮನಿಸುತ್ತಲೇ ಇದ್ದರು: ದೇಶದ ಉದ್ದಗಲದಲ್ಲಿ ಹರಡಿರುವ ದ್ರಾಕ್ಷಿಯ ವೈನ್ ತಯಾರಿಸುವ ಘಟಕಗಳು ಟನ್ನುಗಟ್ಟಲೆ ದ್ರಾಕ್ಷಿಕಸ ಉತ್ಪಾದಿಸುವುದನ್ನು. ಆಗೆಲ್ಲ ಅವರಿಗೊಂದೇ ಯೋಚನೆ: ಈ ಕಸದಿಂದ ಏನಾದರೂ ಉಪಯುಕ್ತ ವಸ್ತು ಉತ್ಪಾದಿಸಬಹುದೇ?
Read more -
ಏಕಪತ್ನಿ ವ್ರತಸ್ಥ ಈ `ಹಾರ್ನ್ ಬಿಲ್’ – ಕಾಡಿನ ರೈತನ ಹಬ್ಬ
ಆದರ್ಶ ದಂಪತಿ ಪಟ್ಟಿಗೆ ಸೇರಿಸಬಹುದಾದ ಹಾನ್ ಬಿರ್ಲ್ (ಮಂಗಟ್ಟೆ) ಹಕ್ಕಿಯ ಬದುಕು, ಜೀವನ ಕ್ರಮ ಅತ್ಯಾಕರ್ಷಕ. ಮನುಷ್ಯರಂತೆ ಸಂಸಾರ ನಡೆಸುವ ಈ ಹಕ್ಕಿಗಳನ್ನು ಪಕ್ಷಿ ಪ್ರಪಂಚದ ರಾಮಸೀತೆ ಎಂದೇ ಪರಿಗಣಿಸಲಾಗುತ್ತದೆ. ಹಾರ್ನ್'ಬಿಲ್ ಹಕ್ಕಿಗಳಿಗೆ ಒಂದೇ ಗಂಡ, ಒಂದೇ ಹೆಂಡತಿ! ಜೀವನ ಕ್ರಮವಂತೂ ಮನುಷ್ಯರು ಕೂಡ ನಾಚುವಂತದ್ದು.
Read more -
ವಾಯುಮಾಲಿನ್ಯಕ್ಕೆ ನಲುಗುತ್ತಿರುವ ನಗರಗಳು
ಓಝೋನ್ ಪದರದ ನಾಶ, ಭೂತಾಪದ ಏರಿಕೆ, ಹವಾಮಾನ ಬದಲಾವಣೆ ಮುಂತಾದ ಜಾಗತಿಕ ಪರಿಸರ ಸಮಸ್ಯೆಗಳು ವಾಯುಮಾಲಿನ್ಯಕ್ಕೆ ಹೆಚ್ಚು ತೊಂದರೆಯಾಗುತ್ತಿದೆ. ಇದರ ನೇರ ಪರಿಣಾಮ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.
Read more -
`ಕರು’ಳಬಳ್ಳಿ ಹಿಂಬಾಲಿಸಿದ ತಾಯಿ `ಹಸು’
ಆರ ಮೊಲೆಯಾ ಕುಡಿಯಲಮ್ಮ ಆರ ಸೇರಿ ಬದುಕಲಮ್ಮ ಆರ ಬಳಿಯಲಿ ಮಲಗಲಮ್ಮ ಆರು ನನಗೆ ಹಿತವರು ಅಮ್ಮಗಳಿರಾ ಅಕ್ಕಗಳಿರಾ ಎನ್ನತಾಯೊಡಹುಟ್ಟುಗಳಿರಾ ನಿಮ್ಮ ಕಂದಾನೆಂದು ಕಾಣಿರಿ ತಬ್ಬಲಿಯ ಮಗನೈದನೇ...
Read more -
ಕ್ಯಾಂಪಸ್ ಕಾಡುಮಯ!!
ಉದ್ಯಾನ ಮತ್ತು ಸುಂದರ ಅರಣ್ಯ ಸಂಪೂರ್ಣವಾಗಿ ಬೆಳೆದು ರೂಪಗೊಳ್ಳಬೇಕಾದರೆ ವರ್ಷಗಟ್ಟಲೆ ಬೇಕಾಗುತ್ತದೆ. ಈಗಾಗಲೇ ಬೆಳೆದು ನಿಂತ ಮರಗಳನ್ನೇ ತಂದು ಕಾಡಿನಲ್ಲಿ ನೆಟ್ಟು ಉದ್ಯಾನ ನಿರ್ಮಿಸಿದರೆ ಹೇಗಿರುತ್ತದೆ? ಇಂಥದ್ದೊಂದು ಪ್ರಯೋಗ ಈಗಾಗಲೇ ಸಾಕಷ್ಟು ಬಾರಿ ನಡೆದಿವೆ. ಇದೇ ಮಾದರಿಯಲ್ಲಿ ಇಲ್ಲೊಂದು ಆಕರ್ಷಕ ಉದ್ಯಾನ ನಿರ್ಮಾಣವಾಗಿದೆ ನೋಡಿ.
Read more -
ಶುಚಿಯಲ್ಲಿ ಮಂಗಗಳೇ ಬಲು ನೀಟು!
ಸ್ವಚ್ಚ ಹಲ್ಲುಗಳು ನಗುವು ಹೆಚ್ಚಿಸುವುದಕ್ಕೆ ಕಾರಣವಾಗುತ್ತದೆ. ಬಣ್ಣ ಕಳೆದುಕೊಂಡಿರುವುದು, ಕರೆ, ಗಲೀಜಿನಿಂದ ಕೂಡಿರುವ ಹಲ್ಲುಗಳಿಂದ ನಗು ಮರೆಮಾಚಿ, ಮಾತನಾಡುವುದಕ್ಕೆ ಮುಜುಗರ ಉಂಟಾಗುತ್ತದೆ. ಅಂತ ಹಲ್ಲುಗಳನ್ನು ಸ್ವಚ್ಚವಾಗಿ ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕ. ಇತ್ತೀಚೆಗಂತೂ ಇದಕ್ಕಾಗಿ ಹತ್ತಾರು ವಿಧಾನಗಳಿವೆ.
Read more -
ಚಳಿಯ ರಕ್ಷಣೆಗೆ ಪ್ರಾಣಿಯ ರಕ್ತ ಸೇವನೆ!
ಹವಾಮಾನ ಬದಲಾವಣೆ ನಿಯಮದಲ್ಲಿ ಮಾಸಗಳು ಕಳೆದಂತೆಲ್ಲ ಒಂದೊಂದು ಋತುಮಾನಕ್ಕೂ ನಾವು ಹೊಂದಿಕೊಳ್ಳಬೇಕು. ಕೆಲವರಿಗೆ ಅತಿಯಾದ ಚಳಿ, ಮಳೆ, ಬಿಸಿಲು ತಡೆಯಲಾರದೆ ಸಾವನ್ನಪ್ಪುತ್ತಾರೆ. ಪ್ರಪಂಚವೇ ಹೀಗೆ ನೋಡಿ ಅಚ್ಚರಿಯಿಂದ ಕೂಡಿರುವ ನಮ್ಮ ವಿಶ್ವದಲ್ಲಿ ಯಾವುದಾದರೊಂದು ವಿಚಾರಕ್ಕೆ ಅಲ್ಲಿನ ಪ್ರದೇಶಗಳು ಸುದ್ದಿಯಾಗುತ್ತಲೇ ಇರುತ್ತದೆ.
Read more -
ಹಸಿರು ಸ್ಥಾನ: ಭಾರತದ ಸ್ಥಾನ?
ಪರಿಸರವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವುದರಲ್ಲಿ ವಿಫಲರಾಗುತ್ತಿದ್ದೇವೆ. ಸೇವಿಸುತ್ತಿರುವ ಗಾಳಿ, ಆಹಾರ, ನೀರು ವಿಷಪೂರಿತವಾಗಿದೆ. ವಾಯುಮಾಲಿನ್ಯ ತಡೆಯಲು ಸೋತಿರುವ ಮತ್ತು ಅರಣ್ಯ ಸಂರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳದಿರುವ ಪರಿಣಾಮವಾಗಿ ಭಾರತ ಹಸಿರು ಸ್ಥಾನದಲ್ಲಿ ತಳಮಟ್ಟಕ್ಕೆ ಕುಸಿದಿದೆ.
Read more -
ನಾ ಹೋಗಲಾರೆ ನಿಮ್ಮನ್ನು ಬಿಟ್ಟು!
ಪ್ರಾಣಿಗಳಿಗೆ ಸ್ವಲ್ಪ ಪ್ರೀತಿ ತೋರಿಸಿದರೆ ಸಾಕು ಅವುಗಳು ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎನ್ನುತ್ತಾರೆ. ನಾವೆಷ್ಟು ಅವುಗಳೊಡನೆ ವಿನಯದಿಂದ ಇರುತ್ತೇವೆಯೋ ಅವುಗಳು ಸಹ ನಮ್ಮೊಡನೆ ಒಬ್ಬರಾಗಿ ಬೆಳೆಯುತ್ತವೆ. ಅದು ನಾಯಿ, ಬೆಕ್ಕು, ಕೋತಿ, ಒಂಟೆ, ಆನೆ ಕೂಡ.
Read more -
ಪೆಲಿಕಾನ್ ಸಾವು, ಹಕ್ಕಿ ಜ್ವರದ ಭೀತಿ
ಇತ್ತೀಚೆಗಷ್ಟೆ ಹಕ್ಕಿಜ್ಚರ ಭೀತಿ ಎಲ್ಲರಲ್ಲೂ ಮನೆಮಾಡಿತ್ತು. ಅಕಾಲಿಕ ಮರಣಹೊಂದುತ್ತಿದ್ದ ಕೋಳಿಗಳಲ್ಲಿನ ರೋಗಾಣು ವ್ಯಾಪಕವಾಗಿ ಹರಡುತ್ತಿದ್ದದ್ದು ಭಯದ ವಾತಾವರಣ ಸೃಷ್ಟಿಸಿತ್ತು.
Read more -
ಬೆಂಗಳೂರಿನಲ್ಲಿ ಹವಾ ಎಬ್ಬಿಸಿರುವ ಖಾದಿ ಫ್ಯಾಷನ್!
ಉಷ್ಣಕಾಲೇ ಶೀತಂ ಶೀತಕಾಲೇ ಉಷ್ಣಂ ಅದುವೇ ಖಾದಿ ವಸ್ತ್ರಂ … ಪುಟ್ಟ ಮಕ್ಕಳಿಂದ ಹಿಡಿದು ಯುವಕರು, ಹಿರಿಯರವರೆಗೂ ಎಲ್ಲರು ಇಷ್ಟ ಪಟ್ಟು ಧರಿಸುವ ಖಾದಿ ಉತ್ಸವ ಸಿಲಿಕಾನ್ ಸಿಟಿಯಲ್ಲಿ ಜನವರಿ 2ರಿಂದ ಶುರುವಾಗಿದೆ.
Read more -
ಕೊರೆಯ ಚಳಿಗೆ ಬೆಂಗಳೂರು ತತ್ತರ; ಕನಿಷ್ಠ ತಾಪಮಾನ ದಾಖಲೆ
ಕೈಕಾಲು ಮುದುರಿಕೊಂಡು ಬಿಸಿ ಬಿಸಿ ಚಾಯ್, ಕಾಫಿ ಕುಡಿದು ಗಂಟೆ 8 ಆದರೂ ಹಾಸಿಗೆ ಬಿಡದೆ ಇರುವ ಪ್ರಸಂಗ ನಗರದಲ್ಲಿರುವವರಿಗೆ ಎದುರಾಗಿದೆ. ಮೊದಲೇ ಚಳಿಗಾಲ ರಾಜ್ಯದಲ್ಲಿ ಎರಡು ದಿನಗಳಿಂದ ಚಳಿಯ ಅಬ್ಬರ ಜೋರಾಗಿದೆ. 134 ವರ್ಷಗಳ ಬಳಿಕ ಬೆಂಗಳೂರು ನಗರದ ತಾಪಮಾನ ಕನಿಷ್ಠ ಪ್ರಮಾಣಕ್ಕೆ ಇಳಿದಿದೆ.
Read more -
ಪ್ಲಾಸ್ಟಿಕ್ ಹೋಗಿ ಕುರ್ಚಿ ಬಂತು
ಪ್ಲಾಸ್ಟಿಕ್ ಸಮಸ್ಯೆ ಹೆಚ್ಚಾಗಿದೆ. ಹೆಚ್ಚಾದಂತೆ ಅದನ್ನು ಪುನರ್ ಬಳಕೆಯ ಮಾರ್ಗಕ್ಕೆ ನೂರೆಂಟು ಪರಿಹಾರಗಳು ಹುಟ್ಟಿಕೊಂಡಿದೆ. ನೂತನ ಆಲೋಚನೆ ದೃಷ್ಟಿಯಲ್ಲಿ ಮತ್ತೊಂದು ಪ್ರಯತ್ನ ಕೂಡ ನಡೆದಿದೆ. ಅದು ಪ್ರಿಂಟ್ ಯುವರ್ ಸಿಟಿ ಅಭಿಯಾನದ ಮೂಲಕ.
Read more -
ಮತ್ತೊಂದು ದುರಂತಕ್ಕೆ ಮುಳುಗಿದ ಕ್ಯಾಲಿಫೋರ್ನಿಯಾ
ಗಾಯದ ಮೇಲೆ ಬರೆ ಎಳೆದ ಹಾಗೆ ಕ್ಯಾಲಿಫೋರ್ನಿಯಕ್ಕೆ ಒಂದಲ್ಲ ಒಂದು ಸಂಕಟ ಎದುರಾಗುತ್ತಿದೆ. ಇತ್ತೀಚೆಗಷ್ಟೆ ಕಾಡ್ಗಿಚ್ಚಿನ ಪ್ರಭಾವದಿಂದ ಅರಣ್ಯ ಪ್ರದೇಶ, ಪ್ರಾಣಿ, ಪಕ್ಷಿಗಳು, ಅನೇಕ ಜನರು, ವಸತಿ ಮನೆಗಳು, ಬಂಗಲೆಗಳು ಬೆಂಕಿಗೆ ಆಹುತಿಯಾಯಿತು. ಇಷ್ಟೆಲ್ಲ ಸುಧಾರಿಸಿಕೊಳ್ಳುವ ಮೊದಲೆ ಈಗ ಮತ್ತೊಂದು ಘಟನೆ ದುರಂತ ಘಟನೆ ನಡೆದಿದೆ.
Read more -
ಮರಗಳಿಗೆ ಕೊಡಲಿ ಪೆಟ್ಟು- ಪಕ್ಷಿಗಳ ಮಾರಣಹೋಮ
ಬೆಂಗಳೂರು ನಾನಾ ರಾಜ್ಯ ಸೇರಿದಂತೆ ಹಕ್ಕಿಜ್ವರ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಹಕ್ಕಿಜ್ವರ ರೋಗಪೀಡಿತ ಕೋಳಿಗಳನ್ನು ನಾಶಪಡಿಸುತ್ತಿದ್ದಾರೆ. ಮೃಗಾಲಯಗಳಲ್ಲಿ ಕಟ್ಟೆಚ್ಚರ ವಹಿಸುವುದು, ಔಷಧ ಸಿಂಪಡೆಣೆ ಹೀಗೆ ನಾನಾ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಇಲಾಖೆ ಪಡೆಯುತ್ತಿದ್ದಾರೆ.
Read more -
ಮಣ್ಣಿನಲ್ಲಿ, ನೀರಿನಲ್ಲಿ ಕರಗಬಲ್ಲೇ ಹಾಗಾದರೆ ನಾನ್ಯಾರು?
ದೇಶದೆಲ್ಲೆಡೆ ಪ್ಲಾಸ್ಟಿಕ್ ಹಾವಳಿ ಹೆಚ್ಚಾದ ಸಂದರ್ಭದಲ್ಲಿ ಅದಕ್ಕೆ ಸರ್ಕಾರ ನಿಷೇಧ ಹೇರಿತ್ತು. ಎಗ್ಗಿಲ್ಲದೆ ಹೆಚ್ಚಾಗಿರುವ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ತಡೆಯಬೇಕೆಂದು ಶಾಶ್ವತ ಮುಕ್ತಿ ನೀಡುವ ನಿಟ್ಟಿನಲ್ಲಿ ಪರ್ಯಾಯವಾಗಿ ಹುಟ್ಟಿಕೊಂಡಿದ್ದು ಜೈವಿಕ ಬ್ಯಾಗ್.
Read more -
ಪ್ರೇಮದ ಕಾಣಿಕೆ ಈ ಗಿಟಾರ್!
ಪ್ರೀತಿಗೆ ಸಾವಿಲ್ಲ… ಪ್ರೀತಿಗೆ ಬೆಲೆ ಕಟ್ಟುವುದಕ್ಕೂ ಸಾಧ್ಯವಿಲ್ಲ. ಪ್ರೇಯಸಿಗಾಗಿ ಪ್ರೇಮಿ ನಾನಾ ರೀತಿಯಲ್ಲಿ ಪ್ರೀತಿ ನಿವೇದನೆಯನ್ನು ಒಂದಲ್ಲಾ ಒಂದು ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಅದು ಯಾವ ರೂಪದಲ್ಲಾದರೂ ಇರಬಹುದು.
Read more -
ಹುಲಿಗಳ ಸಾವು: 3ನೇ ಸ್ಥಾನ ಪಡೆದ ಕರ್ನಾಟಕ
ವನ್ಯ ಪ್ರಾಣಿಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಇತ್ತೀಚೆಗಂತು ಕಾಡ್ಗಿಚ್ಚು, ಕಳ್ಳರ ಭೇಟೆ ಹೀಗೆ ನಾನು ಕಾರಣಕ್ಕೆ ಕಾಡು ಪ್ರಾಣಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇವುಗಳಲ್ಲಿ ಹುಲಿ ಕೂಡ ಸೇರಿಕೊಂಡಿದೆ. ಅರಣ್ಯದ ಮುಖ್ಯ ಪ್ರಾಣಿಗಳಲ್ಲಿ ಅತ್ಯಂತ ಹೆಚ್ಚು ಪ್ರಖ್ಯಾತಿ ಪಡೆದಿದೆ. ಒಂಟಿಯಾಗಿ ಭೇಟೆಯಾಡುವ ಸಾಮರ್ಥ ಹೊಂದಿರುವ ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿಯೂ ಹೌದು.
Read more -
ಫಿಲಿಪ್ಪೀನ್ ಪ್ರವಾಹಕ್ಕೆ 230 ಬಲಿ
ಒಂದಾದ ನಂತರ ಒಂದು ಸಾಲುಗಟ್ಟಿ ಸಂಭವಿಸುತ್ತಿರುವ ಚಂಡಮಾರತವು ಜನರನ್ನು ಭಯಭೀತಿಗೊಳಿಸುತ್ತಿದೆ. ದಕ್ಷಿಣ ಫಿಲಿಪ್ಪೀನ್ಸ್ ನಲ್ಲಿ ಬೀಸಿದ `ತೆಂಬಿನ್’ ಚಂಡಮಾರುತದ ಪ್ರವಾಹ ಮತ್ತು ಭೂಕುಸಿತಕ್ಕೆ 230 ಮಂದಿಯನ್ನು ಬಲಿಪಡೆದಿದೆ.
Read more -
ಕಸದಿಂದ ರಸ; ಪಾಂಡಾಗಳ ಮಲದಿಂದ ಪೇಪರ್!
ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ನೀನಾರಿಗಾದೆಯೋ ಎಲೆ ಮಾನವ, ಹರಿಹರಿ ಗೋವು ನಾನು’ ಎಂಬ ಹಾಡು ಮತ್ತೊಮ್ಮೆ ನೆನೆಯುವ ಪ್ರಸಂಗ ಬಂದಿದೆ.
Read more -
ಗೋವಾದಲ್ಲಿ 2018ರಿಂದ ಪ್ಲಾಸ್ಟಿಕ್ ಚೀಲ ಬಂದ್
ಗೋವಾದಲ್ಲಿ ಮುಂದಿನ ವರ್ಷದ ಡಿ.19ರೊಳಗೆ ತ್ಯಾಜ್ಯ ಮುಕ್ತವಾಗಿಸಲು ಕ್ರಮ ಕೈಗೊಂಡಿರುವ ಗೋವಾ ಸರಕಾರವು 2018 ಮೇ ತಿಂಗಳಿಂದ ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸಲು ನಿರ್ಧರಿಸಿದೆ.
Read more -
ಬಿಲಿರಾನ್ ದ್ವೀಪದಲ್ಲಿ ಭೂಕುಸಿತ
ನೈಸರ್ಗಿಕ ವಿಕೋಪಕ್ಕೆ ಭೂಮಿಯ ಪರಿಣಾಮ ಏನಾಗುತ್ತದೆಯೋ, ಒಮ್ಮೆ ತಾಳ್ಮೆ ಕಳೆದುಕೊಂಡಾಗ ಪರಿಸರದಲ್ಲಿ ಉಂಟಾಗುವ ಚಂಡಮಾರುತ, ಪ್ರಳಯ, ಭೂಕುಸಿತವು ಇಡೀ ಪ್ರದೇಶವನ್ನೇ ನಾಶಮಾಡುತ್ತದೆ.
Read more -
ಹಿಂಗದ ಜ್ವಾಲೆಯ ಹಸಿವು…
ಡಿಸೆಂಬರ್ 4ರಿಂದ ಬೆಂಕಿಯ ಜ್ವಾಲೆ ದಕ್ವಿಣ ಕ್ಯಾಲಿಫೋರ್ನಿಯಾ ಸುತ್ತುವರಿದಿದೆ. ಬೆಂಕಿಯ ಹಸಿವು ಇನ್ನು ತೀರದ ಹಾಗೆ ಕಾಣುತ್ತಿದೆ. ಸಾಂಟಾ ಅನಾ ಬಿರುಗಾಳಿಯ ಕಾರಣದಿಂದ ಸುತ್ತಲಿನ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಗಾಳಿಯ ತೇವಾಂಶ ಶೇ1ರಿಂದ 9ರಷ್ಟು ಮಾತ್ರವಿದ್ದು ತೇವಾಂಶ ಕಡಿಮೆ ಇರುವುದರಿಂದ ಕಾಡ್ಗಿಚ್ಚು ಹೆಚ್ಚಾಗುತ್ತಲೇ ಇದೆ.
Read more -
ಪಶ್ಚಿಮಘಟ್ಟ ಉಳಿಸಲು ಪಾದಯಾತ್ರೆ !
ಪಶ್ಚಿಮಘಟ್ಟದ ಶೇ.75ರಷ್ಟು ಅರಣ್ಯ ಇಲ್ಲೇ ಇದೆ. ಆದರೆ ಪಶ್ಚಿಮ ಘಟ್ಟದಲ್ಲಿ ಬೇಡ್ತಿಯಿಂದ ಬರಪೊಳೆ ತಗಡಿಯಿಂದ ಬೇಡ್ತಿವರೆಗಿನ ನದಿ ಕಣಿವೆ ಉಳಿಸುವ ಹೋರಾಟ ನಡೆಸಲಾಗಿದೆ. ಕರ್ನಾಟಕದಲ್ಲಿ ಹಲವು ಸಂಘಟನೆಗಳು ಹೋರಾಟ ನಡೆಸಿ ಸರ್ಕಾರದ ಮೇಲೆ ಒತ್ತಡ ತಂದಿವೆ. ಈ ನಿಟ್ಟಿನಲ್ಲಿ …
Read more -
ಸಾಗರದಲ್ಲಿ ಅತ್ಯಂತ ಹಿರಿಯ ಜೀವಿ ಪತ್ತೆ!
ಸಾಗರವೆಂಬ ಒಡಲಿನಲ್ಲಿ ಅನೇಕ ಜೀವಜಲಚರಗಳು ವಾಸಿಸುತ್ತವೆ. ಅದರಲ್ಲಿ ಶಾರ್ಕ್ ಕೂಡ ಒಂದು. ನೂರಾರು ಶಾರ್ಕ್ ಗಳು ವಿಧ ವಿಧಗಳಲ್ಲಿ ಇರುತ್ತವೆ. ಈವರೆಗೆ 400 ವಿಧಗಳ ಶಾರ್ಕ್ ಗಳನ್ನು ಗುರುತಿಸಿ ಹೆಸರಿಲಾಗಿದೆ.
Read more -
ಕಣ್ಣೀರಿಟ್ಟಿರುವ ಅತ್ತಿ ಮರ…
ಕೆಲವೊಂದು ಮರಗಳಲ್ಲಿ ನೀರು ಸುರಿಯುವುದುಂಟು. ಆದರೆ, ಹತ್ತಿ ಮರದಲ್ಲೂ ನೀರು ಚಿಮ್ಮುತ್ತಿದೆ ಎಂದರೆ ನಂಬಲು ತುಸು ಕಷ್ಟವೇ ಆಗಿದೆ. ನೆಲಮಂಗಲ ತಾಲೂಕಿನ ಕೂಲಿಪುರ ಎಂಬ ಗ್ರಾಮದಲ್ಲಿ ಸುಮಾರು ನೂರಾರು ವರ್ಷದ ಹಳೆಯ ಪುರಾತನ ಕಾಲದ ಹತ್ತಿ ಮರವೊಂದರಲ್ಲಿ ಇದ್ದಕ್ಕಿದ್ದ ಹಾಗೆ ನೀರು ಬರುತ್ತಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದು, ಇಲ್ಲಿನ ಜನರಲ್ಲಿ ಆತಂಕಕ್ಕೂ ಎಡೆಮಾಡಿದೆ.
Read more -
ನೀರು ಕೊಡುವ ಮರ!
ಈ ಜಗತ್ತಿನಲ್ಲಿ ಜೀವ ಸಂಕುಲ ನೀರಿಲ್ಲದೆ ಬದುಕುವುದು ತುಂಬಾ ಕಷ್ಟ. ನೀರು ಯಾವೆಲ್ಲ ರೀತಿಯಲ್ಲಿ ದೊರೆಯುತ್ತದೆ ನೋಡಿ... ಭೂಮಿಯನ್ನು ಕೊರೆದು ನೀರು ಪಡೆವೆವು, ಮರುಳುಗಾಡಿನಲ್ಲಿ ಒಂಟೆಯನ್ನು ಕೊಂದು ನೀರು ಪಡೆವೆವು. ಕಾಡಿನಲ್ಲಿ ಮರದಿಂದಲೂ ನೀರು ಪಡೆಯಬಹುದು ಗೊತ್ತೆ ನಿಮಗೆ!
Read more -
ಕಟ್ಟಡದ ಮೇಲೊಂದು ಮರವುಂಟು!
ಪರಿಸರವೇ ವಿಚಿತ್ರ ಎನ್ನುವುದು ನಿಜ ನೋಡಿ! ಪರಿಸರದಲ್ಲಿ ಆಗುವ ಬದಲಾವಣೆಗಳು ಕೆಲವೊಮ್ಮೆ ಅಚ್ಚರಿ ಮೂಡಿಸುವುದಂತು ಸತ್ಯ. ಸಾಮಾನ್ಯವಾಗಿ ಗಿಡ, ಮರಗಳು ಮಣ್ಣಿಲ್ಲದೆ ಬೆಳೆಯುವುದು ತುಂಬಾ ಕಷ್ಟ. ಆದರೆ, ಮಣ್ಣಿಲ್ಲದೆಯೂ ಮರ ಬೆಳೆಯುತ್ತದೆ ಎಂಬುದಕ್ಕೆ ಈ ಮರ ಸಾಕ್ಷಿಯಾಗಿದೆ.
Read more -
ವೃಕ್ಷಪುತ್ರನಿಗೆ ಸಂದ ಹಸಿರು ಪ್ರಶಸ್ತಿ
ಸೋ ಕಾಲ್ಡ್ ಉದ್ಯಾನ ನಗರಿಯಲ್ಲಿ ಎಗ್ಗಿಲ್ಲದೆ ಧರೆಗುರುಳುವ ಮರಗಳ ದನಿಯಾಗುತ್ತಾ, ಅವುಗಳ ನೋವಿಗೆ ಸ್ಪಂದಿಸುವ ಏಷಿಯಾದ ಮೊದಲ ಮರಗಳ ವೈದ್ಯ, ಬೆಂಗಳೂರು ವೃಕ್ಷ ಸಮಿತಿ ಸದಸ್ಯ ಹಾಗೂ ‘ಹಸಿರುವಾಸಿ’ ಅಂಕಣಕಾರ ವಿಜಯ್ ನಿಶಾಂತ್ ಅವರಿಗೆ 2017ರ ಸಾಲುಮರದ ತಿಮ್ಮಕ್ಕ ನ್ಯಾಶನಲ್ ಗ್ರೀನರಿ ಪ್ರಶಸ್ತಿ ಲಭಿಸಿದೆ.
Read more -
ಮಾಲಿನ್ಯ, ಸಂಚಾರ ದಟ್ಟಣೆ ತಡೆಗಟ್ಟಲು `ಡಾಕ್ಲೆಸ್ ಸೈಕಲ್'
ಹಲವು ಕಾರಣಗಳಿಂದ ಹೆಚ್ಚುತ್ತಿರುವ ಪರಿಸರ ಮಾಲಿನ್ಯಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಹಾಗೂ ಸಂಚಾರ ದಟ್ಟಣೆಯನ್ನು ತಡೆಗಟ್ಟಲು ಗುರಗಾಂವ್ ಮೂಲದ ಗ್ರೀನ್ ಟೆಕ್ ಕಂಪನಿ ವತಿಯಿಂದ `ಮೊಬೈಸಿ ಡಾಕ್ಲೆಸ್ ಬೈಸಿಕಲ್’ ಅನ್ನು ಹೊರತರಲಾಗಿದೆ.
Read more -
ಓಖೀ ತಂದ ಅವಾಂತರ ಬೀಚ್ ನಲ್ಲಿ ಹೆಚ್ಚಿದ ಕಸ
ರಾಜ್ಯದಲ್ಲಿ ಓಖೀ ಚಂಡಮಾರುತ ಮಾಡಿದ ಅಬ್ಬರ ಎಲ್ಲರನ್ನು ಬೆಚ್ಚಿ ಬೀಳಿಸಿತ್ತು, ಮಳೆ, ಗಾಳಿಯ ಎಫೆಕ್ಟ್ ಭಾರೀ ಗೊಂದಲವೇ ಸೃಷ್ಟಿಸಿತ್ತು. ಎಲ್ಲವೂ ತಣ್ಣಗಾದ ಮೇಲೆ ಮುಂಬೈ ಕಡಲ ತೀರದಲ್ಲಿ ಸಮಸ್ಯೆ ಎದುರಾಗಿದೆ.
Read more -
ಬದುಕಿ ಬಂದವರು!!
ಎತ್ತ ನೋಡಿದರೂ ನೀರು, ಶಾಂತವಾಗಿದ್ದ ಕಡಲು ರುದ್ರನರ್ತನದ ಮೂಲಕ ಅಲೆಗಳನ್ನು ಅಪ್ಪಳಿಸುತ್ತಿತ್ತು. ನೆಲ ಕಾಣುವ ಭರವಸೇ ಇಲ್ಲ, ಮಾನವರ ಸುಳಿವೂ ಇಲ್ಲ. ಇದು ಓಖೀ ಚಂಡಮಾರುತದ ಹೊಡೆತಕ್ಕೆ ಸಿಲುಕಿದ 13 ಮೀನುಗಾರರ ಪಾಡು.
Read more -
ಎಲ್ಲೆಲ್ಲೂ ಭೂಕಂಪವೇ!!
ಇತ್ತೀಚೆಗೆ ಭೂಕಂಪ, ಸುನಾಮಿಯದ್ದೇ ಮಾತು. 2018ರ ಒಳಗೆ ಭೂಮಿ ದೊಡ್ಡ ಅಪಾಯ ಎದುರಿಸಲಿದೆ ಎಂಬ ಜ್ಯೋತಿಷ್ಯಿಗಳ ಮಾತು ಕೊನೆಗೂ ನಿಜವಾಗಲಿದೆಯೇ ಎಂಬ ಆತಂಕ ಜನರಲ್ಲಿ ಕಾಡುತ್ತಿದೆ.
Read more -
ಪರಿಸರ ಸ್ನೇಹಿಯ ಉಸರವಳ್ಳಿ ಅಂಗಿ…
ಪರಿಸರದಲ್ಲಿ ಉಂಟಾಗುವ ಮಾಲಿನ್ಯ ಕಂಡುಹಿಡಿಯಲು ಅನೇಕ ತಂತ್ರಜ್ಞಾನಗಳ ಮೊರೆ ಹೋಗುವೆವು. ಯಂತ್ರಗಳ ಮೂಲಕ ಮಾಲಿನ್ಯ ಮಟ್ಟವನ್ನು ತಿಳಿಯುತ್ತೇವೆ. ಆದರೆ ಬಟ್ಟೆಯಿಂದಲೂ ಮಾಲಿನ್ಯವನ್ನು ತಿಳಿಯುವುದಕ್ಕೆ ಸಾಧ್ಯ. ಇದು ನಿಮಗೆ ಗೊತ್ತೆ!
Read more -
ಮೈಸೂರಿನಲ್ಲಿ ಕಸದ ಸಮಸ್ಯೆಗೆ ಉಪಾಯ
ಕಸದ ಸಮಸ್ಯೆ ವ್ಯಾಪಕವಾಗಿ ಹರಡುತ್ತಿದ್ದು, ಕಸವೇ ಇಲ್ಲದ ಏರಿಯಾ ಇರಬಹುದು ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಬಹಳ ಕಷ್ಟ. ಈ ನಿಟ್ಟಿನಲ್ಲಿ ಕಸ ಸಮಸ್ಯೆ ಪರಿಹಾರಕ್ಕೆ ಮೈಸೂರಿನಲ್ಲಿ ಒಂದು ಉಪಾಯ ಹುಡುಕಿದ್ದಾರೆ.
Read more -
ಕಾಡ್ಗಿಚ್ಚಿನ ನರ್ತನಕ್ಕೆ ಕ್ಯಾಲಿಫೋರ್ನಿಯಾದ ಅರಣ್ಯ ಭಸ್ಮ
ಅರಣ್ಯದಲ್ಲಿ ಸಂಭವಿಸುವ ಕಾಡ್ಗಿಚ್ಚು ಇಡೀ ಕಾಡನ್ನೇ ಸುಟ್ಟು ಭಸ್ಮವಾಗಿಸುತ್ತದೆ. ಬೆಂಕಿಯ ಕೆನ್ನಾಲಿಗೆ ಇಡೀ ಪ್ರದೇಶವನ್ನೇ ಆಹುತಿ ಪಡೆಯುತ್ತದೆ. ಇದರಿಂದ ಎಷ್ಟೋ ವರ್ಷಗಳಿಂದ ಇರುವ ಮರ ಗಿಡಗಳು, ಪ್ರಾಣಿ ಸಂಕುಲಗಳ ಪ್ರಾಣ ಪಕ್ಷಿ ಹಾರುತ್ತದೆ.
Read more -
ಇಂದು `ವಿಶ್ವ ಮಣ್ಣಿನ ದಿನ’
ಮಣ್ಣು ಒಂದು ಸ್ವಾಭಾವಿಕ ವಸ್ತು. ಸಸ್ಯಗಳ ಬೆಳವಣಿಗೆಗೆ ಅಗತ್ಯವಾಗಿರುವುದು ಮಣ್ಣು, ಈ ಸಸ್ಯಗಳು ಪ್ರತಿ ಜೀವಿಗಳಿಗೆ ಆಹಾರವನ್ನು ಒದಗಿಸುತ್ತವೆ. ನೈಸರ್ಗಿಕ ಪ್ರಕ್ರಿಯೆಗಳಿಂದ ಭೂಮಿಯ ಮೇಲೆ ಮಣ್ಣು ರೂಪುಗೊಳ್ಳಲು ಸಹಸ್ರಾರು ವರ್ಷಗಳೇ ಬೇಕಾಗಿದೆ.
Read more -
ಇನ್ನಾದರೂ ವಾಯುಮಾಲಿನ್ಯ ಹತೋಟಿಗೆ ಬರಲಿದೆಯೇ..?
ಸಿಲಿಕಾನ್ ಸಿಟಿಯಲ್ಲಿ ನಗರೀಕರಣದಿಂದ ಹೆಚ್ಚುತ್ತಿರುವ ವಾಯುಮಾಲಿನ್ಯ ನಿಯಂತ್ರಣಕ್ಕೆ ತರುವ ಕಾರ್ಯಕ್ಕೆ ಮಾಲಿನ್ಯ ತಪಾಸಣೆ ನಡೆಸುವ ಹೊಣೆಯನ್ನು ಲಂಡನ್ ಮೂಲದ ಸಿ40 ಸಂಸ್ಥೆಗೆ ವಹಿಸಲು ಮೇಯರ್ ಜಿ. ಸಂಪತ್ ರಾಜ್ ಅವರು ತೀರ್ಮಾನಿಸಿದ್ದಾರೆ.
Read more -
ಮುಂಬೈಗೆ ಅಪ್ಪಳಿಸಿದ ಓಖೀ…
ವಾಯುಭಾರ ಕುಸಿತದಿಂದ ಉಂಟಾಗಿದ್ದ ವಿನಾಶಕಾರಿ ಓಖೀ ಚಂಡಮಾರುತ ಕೇರಳ, ತಮಿಳುನಾಡಿನಲ್ಲಿ ಭಾರೀ ನಷ್ಟವನ್ನುಂಟು ಮಾಡಿದ್ದಲ್ಲದೇ, ಇದೀಗ ವಾಣಿಜ್ಯನಗರಿ ಮುಂಬೈಗೆ ಅಪ್ಪಳಿಸಿದೆ.
Read more -
ಮುಂದೆ ಕಾದಿದೆ ಮತ್ತೊಂದು ಚಂಡಮಾರುತ!
ಓಖೀ ಚಂಡಮಾರುತದ ಅಬ್ಬರ ಎಲ್ಲರನ್ನು ನಡುಗಿಸಿತ್ತು. ತಮಿಳುನಾಡು ಕೇರಳ ಸೇರಿದಂತೆ 20 ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿತ್ತು. ರಾಜ್ಯದ ಬೆಳೆಗಾರರ ನಿದ್ದೆ ಗೆಡಿಸಿತ್ತು. ಕಡಲ ತೀರದವರನ್ನು ಬೀದಿಗೆಳೆದಿತ್ತು. ಇನ್ನು ಚಂಡಮಾರುತದ ಅಬ್ಬರದಿಂದ ಚೇತರಿಸಿಕೊಳ್ಳುತ್ತಿದ್ದಂತೆ ಕರಾವಳಿ ಭಾಗದ ಜನರಿಗೆ ಮತ್ತೊಂದು ಅಘಾತ ಎದುರಾಗುವ ಎಲ್ಲಾ ಲಕ್ಷಣಗಳು ಗೋಚರಿಸಿವೆ.
Read more -
ಅಬ್ಬರಿಸಿ ಹುಬ್ಬೇರಿಸಿದ `ಓಖೀ’
ಓಖೀ ಚಂಡಮಾರುತಕ್ಕೆ ತತ್ತರಿಸಿರುವ ತಮಿಳುನಾಡು ಹಾಗೂ ಕೇರಳದಲ್ಲಿ ಈವರೆಗೆ 12 ಮಂದಿ ಬಲಿಯಾಗಿದ್ದಾರೆ. ಕೇರಳ ಸಮುದ್ರದಲ್ಲಿ ಕಾಣೆಯಾದ 30 ಮೀನುಗಾರರ ಹುಡುಕಾಟದಲ್ಲಿ ರಕ್ಷಣಾ ಪಡೆ ನಿರತವಾಗಿದೆ. ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ನೀಡುವುದಾಗಿ ಸಿಎಂ ಪಳನಿಸ್ವಾಮಿ ಘೋಷಣೆ ಮಾಡಿದ್ದಾರೆ.
Read more -
8 ಮಂದಿ ಬಲಿಪಡೆದ `ಒಖ್ಹಿ' ಚಂಡಮಾರುತ
ಬಂಗಾಳ ಕೊಲ್ಲಿಯಲ್ಲಿ ಕಾಣಿಸಿ ಕೊಂಡಿದ್ದ ವಾಯುಭಾರ ಕುಸಿತ ಗುರುವಾರ ಹಠಾತ್ ಆಗಿ ರೂಪತಾಳಿರುವ ಒಖ್ಹಿ ಚಂಡ ಮಾರುತಕ್ಕೆ ತಮಿಳುನಾಡು ಮತ್ತು ಕೇರಳದ ದಕ್ಷಿಣ ಕರಾವಳಿಗಳಲ್ಲಿ ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಎಂಟು ಮಂದಿ ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ.
Read more -
ಚಂಡಮಾರುತ ಎಫೆಕ್ಟ್ ತಮಿಳುನಾಡಿನಲ್ಲಿ ಭಾರೀ ಮಳೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿರುವ `ಒಕ್ಹಿ' ಚಂಡಮಾರುತ ಲಕ್ಷ ದ್ವೀಪದತ್ತ ಸಾಗಿದೆ. ಇದರ ಪರಿಣಾಮ ದಕ್ಷಿಣ ಕರಾವಳಿಯಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದೆ. ಪ್ರಮುಖವಾಗಿ ತಮಿಳುನಾಡಿನ ಕರಾವಳಿ ತೀರದಲ್ಲಿ ಭಾರಿ ಮಳೆಯಾಗುತ್ತಿದ್ದು, ಗಂಟೆಗೆ ಸುಮಾರು 150 ಕಿ.ಮೀ ವೇಗದಲ್ಲಿ ಒಕ್ಹಿ ಚಂಡಮಾರುತ ಲಕ್ಷ ದ್ವೀಪದತ್ತ ಧಾವಿಸುತ್ತಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳ
Read more -
ಇನ್ನೆಷ್ಟು ಬಲಿಗಾಗಿ ಕಾದಿದೆಯೋ!
ಹವಾಮಾನ ವೈಪರಿತ್ಯದಲ್ಲಿ ಉಂಟಾಗುವ ಚಂಡಮಾರುತಗಳು ಅದೆಷ್ಟೊ ಮಂದಿಯ ಜೀವ ಪಡೆಯುತ್ತವೆ. ಇಡೀ ಊರನ್ನೇ ಸರ್ವ ನಾಶಮಾಡಿಬಿಡುತ್ತದೆ. ಪ್ರಕೃತಿಯ ಮುಂದೆ ಮನುಷ್ಯನ ಆಟ ಏನೂ ನಡೆಯುವುದಿಲ್ಲ. ಈ ರೀತಿಯ ಚಂಡಮಾರುತಕ್ಕೆ ಸಿಲುಕಿ ಸೂರಿಲ್ಲದೆ, ತಮ್ಮರನ್ನು ಕಳೆದುಕೊಂಡು ಅನಾಥರಾಗಿ ಬಿಡುತ್ತಾರೆ. ಇಂತ ಚಂಡಮಾರುತಕ್ಕೆ ಈ ಬಾರಿ ಇಂಡೋನೇಷ್ಯಾದ ಜಾವಾ ದ್ವೀಪ ಸಿಲುಕಿದೆ.
Read more -
`ಅಪ್ಪಿಕೊ’ಗೆ ಸಜ್ಜಾಗಿದೆ ಲಾಲ್ ಬಾಗ್
ಹಿಮಾಲಯದ ತಪ್ಪಲಿನ ಅರಣ್ಯ ಮತ್ತು ಅಲ್ಲಿನ ಪರಿಸರ ಉಳಿಸಲು 1970ರ ದಶಕದಲ್ಲಿ ಅಲ್ಲಿನ ಸ್ಥಳಿಯರು ಆರಂಭಿಸಿದ ಅಪ್ಪಿಕೊ ಚಳವಳಿ ಜಗತ್ತಿನಾದ್ಯಂತ ಗಮನ ಸೆಳದಿತ್ತು. ಜೊತೆಗೆ ಭಾರತದಲ್ಲಿ ಪರಿಸರ ಪ್ರಜ್ಞೆಗೆ ಅದು ಭದ್ರ ಬುನಾದಿ ಹಾಕಿಕೊಟ್ಟಿತು.
Read more -
ಹುಷಾರ್! ಎಲ್ಲೆಂದರಲ್ಲಿ ಕಸ ಬಿಸಾಡಬೇಡಿ
ಬೆಂಗಳೂರು ಸುಂದರ ಹಾಗೂ ಸ್ವಚ್ಛ ಉದ್ಯಾನಗರಿ ನಗರಿಯೆಂದೇ ಹೆಸರು. ಆದರೆ ಕ್ರಮೇಣ ಅಲ್ಲಲ್ಲಿ ಕಸದ ರಾಶಿಗಳು ರಸ್ತೆಯಲ್ಲೇ ಹರಿಯುವ ತ್ಯಾಜ್ಯಗಳು, ಸಿಲಿಕಾನ್ ಸಿಟಿಯ ಅಂದಗೆಡಿಸಿ ಬಿಟ್ಟಿದೆ. ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಕಸ ಸಮಸ್ಯೆಯನ್ನು ನಿವಾರಿಸಲು ಏನೇ ಕ್ರಮ ಕೈಗೊಂಡರೂ ಫಲಿಸುತ್ತಿಲ್ಲ. ಅಲ್ಲಲ್ಲಿ ಕಸ ಬಿಸಾಡಿ ಗಾರ್ಬೆಜ್ ಸಿಟಿ ಆಗುವುದಕ್ಕೆ ನಾವೇ ಕಾರಣವಾಗುತ್ತೇವೆ.
Read more -
ನಶಿಸುತ್ತಿರುವ ವರ್ಟಿಕಲ್ ಗಾರ್ಡನ್
ಹಸಿರಿನ ಉಳಿವಿಗಾಗಿ ಹಾಗೂ ಹೆಚ್ಚಿಸುವ ಉದ್ದೇಶದಿಂದ ವರ್ಟಿಕಲ್ ಗಾರ್ಡನ್ ಪ್ರಯೋಗವನ್ನು ಮಾಡಲಾಯಿತು. ಎಂ.ಜಿ. ರಸ್ತೆಯ ಮೆಟ್ರೊ ಪಿಲ್ಲರ್, ಯಶವಂತಪುರ ಜಂಕ್ಷನ್ ಮತ್ತು ಹೊಸೂರು ರಸ್ತೆ ಫ್ಲೈಓವರ್ ಗಳಲ್ಲಿ ಪಾಲಿಕೆಯು ವರ್ಟಿಕಲ್ ಗಾರ್ಡನಿಂಗ್ ವಿಧಾನದ ಮೂಲಕ ಸಸ್ಯಗಳನ್ನು ಬೆಳೆಸುತ್ತಾ ಬಂದಿದೆ.
Read more -
ಬೆಚ್ಚಗಿರಿ ಚಳಿ ಹೆಚ್ಚಲಿದೆ!
ಗಡಗಡ ನಡುಗಿಸುವ ಚಳಿಗೆ ಮುಂಜಾನೇ ಹಾಸಿಗೆ ಬಿಟ್ಟು ಏಳುವುದಕ್ಕೆ ಮನಸ್ಸಾಗುವುದಿಲ್ಲ. ಇನ್ನು ಮುಂದೆ ಬಿಸಿ ಬಿಸಿ ಕಾಫಿ, ಟೀ ಅಬ್ಬರ ಹೆಚ್ಚಾಗುತ್ತದೆ. ಹಸಿರಿನ ಮೇಲೆ ಮತ್ತಿನ ಮಂಜಿನ ಹಾರವು ನೋಟವುದಕ್ಕೆ ಬಲು ಚೆಂದ. ಮೋಡದ ಮಂಜಿನ ಆಟ ಬಿಸಿಲು ಬರುವ ತನಕ, ಮೂಲೆ ಸೇರಿದ್ದ ಸ್ವೆಟರ್, ಕಂಬಳಿಗಳು ಹೊರ ತೆಗೆಯುವ ಸಮಯ ಈಗಾಗಲೇ ಬಂದಿದೆ.
Read more -
ಹೊಗೆ ಉಗುಳುತ್ತಿರುವ ಬಾಲಿ ಜ್ವಾಲಮುಖಿ
ಇಂಡೋನೆಷ್ಯಾದ ವಿಶ್ವವಿಖ್ಯಾತ ವಿಹಾರಧಾಮ ಬಾಲಿ ದ್ವೀಪದ ಅಗ್ನಿಪರ್ವತವೊಂದು ಹೊಗೆ ಉಗುಳಲಾರಂಭಿಸಿದ್ದು, ಅಪಾಯದ ವಯಲವನ್ನುಅಧಿಕಾರಿಗಳು ವಿಸ್ತಿರಿಸಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಿರುವ ಕಾರಣ ಸಾವಿರಾರು ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜ್ವಾಲಾಮುಖಿ ಸಮೀಪದ ಗ್ರಾಮಗಳಿಂದ ಸಹಸ್ರಾರು ಮಂದಿಯನ್ನು ತೆರವುಗೊಳಿಸಲಾಗುತ್ತಿದೆ.
Read more -
ಮಾಲಿನ್ಯ ನಿಯಂತ್ರಣಕ್ಕೆ `ಸಿಟಿ ಟ್ರೀ’
ಆಧುನೀಕತೆ ಜೀವನ ಶೈಲಿಗೆ ಒಳಗಾಗಿರುವ ನಾವು ಪರಿಸರದ ಮೇಲೆ ಆಗುತ್ತಿರುವ ಪರಿಣಾಮ ಹಾಗೂ ಅದರಿಂದ ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂಬುದಕ್ಕೆ ಎಚ್ಚರಗೊಳ್ಳಬೇಕು.
Read more -
100 ನೇ ಹಸಿರು ಭಾನುವಾರ
ಅದಮ್ಯ ಚೇತನದ 100ನೇ ಹಸಿರು ಭಾನುವಾರ ಕಾರ್ಯಕ್ರಮವನ್ನ ಕೇಂದ್ರ ಸಚಿವ ಅನಂತಕುಮಾರ ಅವರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಈ ಅಭಿಯಾನವು ನೂರು ಭಾನುವಾರಗಳನ್ನು ಪೂರೈಸಿದ ಪ್ರಯುಕ್ತ ಜಯನಗರದ ಕಿತ್ತೂರು ರಾಣಿ ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
Read more -
ಕೋಟಿ ಸಸಿ ನೆಡುವ ಅಭಿಯಾನ ಮೊದಲ ಹಂತ ಮುಕ್ತಾಯ
ಅಭಿವೃದ್ಧಿ ಹೆಸರಿನಲ್ಲಿ ಕಣ್ಮರೆಯಾಗುತ್ತಿರುವ ಹಸಿರನ್ನು ಉಳಿಸಲು ಸಮರ್ಥ ಭಾರತ ಆಯೋಜಿಸಿದ್ದ 1 ಕೋಟಿ ವೃಕ್ಷ ಅಭಿಯಾನದ ಮೊದಲ ಹಂತ ಪೂರೈಸಿದ್ದಾರೆ. ಜೂ. 5ರಿಂದ ಆ.15ರವರೆಗೆ ಅಭಿಯಾನ ನಡೆದಿದ್ದು, ಸಂಘ –ಸಂಸ್ಥೆಗಳು ರಾಜ್ಯಾದ್ಯಂತ 14,09,921 ಗಿಡ ನೆಟ್ಟಿದ್ದಾರೆ.
Read more -
ಬೆಳಕಿನ ಮಾಲಿನ್ಯದಿಂದಲೂ ಅಪಾಯ ಕಾದಿದೆ
ವಾಯುಮಾಲಿನ್ಯ, ಶಬ್ಧಮಾಲಿನ್ಯ, ಜಲಮಾಲಿನ್ಯ ಬಗ್ಗೆ ಮಾತ್ರ ಹೆಚ್ಚು ಸುದ್ದಿಯಾಗುತ್ತದೆ. ಆದರೆ ಇದೀಗ ಜಗತ್ತಿನಾದ್ಯಂತ ಬೆಳಕಿನ ಮಾಲಿನ್ಯ ಹೆಚ್ಚಳವಾಗುತ್ತಿದೆ.
Read more -
ಕಡಲ ತೀರದಲ್ಲಿ ಬುತಾಯಿ ದರ್ಶನ
ಸಮುದ್ರದಲ್ಲಿ ಕೆಲವೊಮ್ಮೆ ಬೀಸಿದ ಬಲೆಗೆ ಮೀನುಗಳು ಬೀಳುವುದಿಲ್ಲ. ಆದರೆ, ಕಳೆದ ಮೂರು ದಿನಗಳಿಂದ ಮಂಗಳೂರಿನ ಉಳ್ಳಾಳ ಕಡಲ ತೀರದಲ್ಲಿ ರಾಶಿ ರಾಶಿ ಬೂತಾಯಿ(ಸಾರ್ಡಿನ್) ಮೀನುಗಳು ಕಡಲ ತೀರಕ್ಕೆ ಬಂದು ಬೀಳುತ್ತಿದೆ. ಸ್ಥಳೀಯರು ಹಾಗೂ ಮೀನುಗಾರರಿಗೆ ಯಾವುದೇ ಶ್ರಮವಿಲ್ಲದೆ ಮೀನುಗಳು ಸಿಗುತ್ತಿದೆ.
Read more -
ನಗರಕ್ಕೆ ಬರಲಿದೆ ಎಲೆಕ್ಟ್ರಿಕ್ ಬಸ್
ಉದ್ಯಾನನಗರಿಯೆಂದು ಹೆಸರು ಪಡೆದಿರುವ ರಾಜಧಾನಿ ಬೆಂಗಳೂರು ಮಾಲಿನ್ಯದ ನಗರಿಯಾಗಿದೆ. ಮಾಲಿನ್ಯ ತಡೆಯುವ ಉದ್ದೇಶದಿಂದ ಶೀಘ್ರದಲ್ಲೇ ಎಲೆಕ್ಟ್ರಿಕ್ ಬಸ್ ಗಳ ಸಂಚಾರ ಸೇವೆ ಶುರುವಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ತಿಳಿಸಿದ್ದಾರೆ.
Read more -
ಬದುಕಿದವು ಸಸಿಗಳು
ಬೆಂಗಳೂರಿನಲ್ಲಿ ಕಡಿಮೆಯಾಗುತ್ತಿರುವ ಹಸಿರು ಹೆಚ್ಚಿಸಲು ಬಿಬಿಎಂಪಿ 10 ಲಕ್ಷಕ್ಕೂ ಹೆಚ್ಚಿನ ಸಸಿಗಳನ್ನು ನೆಡಲು ನಿರ್ಧರಿಸಿದೆ. ಬೆಂಗಳೂರಿನ ಹಸಿರೀಕರಣಕ್ಕಾಗಿ ಬಿಬಿಎಂಪಿ 2016-17ನೇ ಸಾಲಿನಲ್ಲಿ ನೆಡಲಾಗಿರುವ 1.17 ಲಕ್ಷ ಸಸಿಗಳ ನಿರ್ವಹಣೆಗೆ ಬರೋಬ್ಬರಿ 61.58 ಲಕ್ಷ ರು. ವೆಚ್ಚ ಮಾಡಲು ಉದ್ದೇಶಿಸಿದೆ. 2016-17ನೇ ಸಾಲಿನಲ್ಲಿ ನೆಡಲಾಗಿರುವ 1.17 ಲಕ್ಷ ಸಸಿಗಳನ್ನು ಮುಂದಿನ ಒಂ
Read more -
ಕಲ್ಲಿಗೂ ಬಂತಾ ಜೀವ?
ನೀರಿನ ಬಣ್ಣ ತಿಳಿದವಾರರು? ಗಾಳಿಯ ವೇಗ ಅರಿತವರಾರು? ಪ್ರಕೃತಿಯಾಟ ಬಲ್ಲವರಾರು? ಹೌದಲ್ಲವಾ? ಪ್ರಕೃತಿಯಲ್ಲಿನ ಬದಲಾವಣೆಗಳು ಕೆಲವೊಮ್ಮೆ ಅಚ್ಚರಿ ಮೂಡಿಸುತ್ತದೆ. ವಿಚಿತ್ರ ಘಟನೆಗಳು ನಡೆದಾಗ ಪ್ರಕೃತಿಯಲ್ಲಿ ಹೀಗೆಲ್ಲವೂ ಸಾಧ್ಯನಾ? ಎಂದು ಪ್ರಶ್ನಿಸುವುದುಂಟು. ಹಾಗಾದರೆ ಈ ವಿಚಿತ್ರ ಘಟನೆ ತಿಳಿಯಿರಿ.
Read more -
ಶಾರ್ಕ್ ಮರಣದ ಹಿಂದಿನ ಕಥೆ….
ಸಮುದ್ರದಲ್ಲಿ ಪ್ಲಾಸ್ಟಿಕ್ ಪತ್ತೆಯಾಗುತ್ತಿರುವುದು ಇತ್ತೀಚೆಗಂತೂ ಸಾಮಾನ್ಯವಾಗಿದೆ. ಮನುಷ್ಯನ ಲೌಕಿಕ ಬದುಕಿಗೆ ಜಲಚರ ಪ್ರಾಣಿಗಳು ದಿನೇ ದಿನೇ ಸಂಕಷ್ಟಕ್ಕೆ ಸುಲುಕಿ, ಸಾವನ್ನಪ್ಪುತ್ತಿವೆ. ಹೀಗೆ ಮುಂದುವರಿದರೆ ಕಡಲಿನಲ್ಲಿನ ಪ್ರಾಣಿಗಳು ಸತ್ತು, ತೀರವೇ ಸ್ಮಶಾನವಾಗುತ್ತದೆ.
Read more -
ಇನ್ನೊಂದು ವರ್ಷದಲ್ಲಿ ಕಾದಿದೆ ಭೂಕಂಪ!
ಜಗತ್ತು ನಾಶವಾಗುತ್ತದೆ, ಭೂಲೋಕದ ಜೀವಿಗಳ ಪ್ರಾಣ ಪಕ್ಷಿ ಹಾರುತ್ತದೆ. ಸಾವು ನೋವುಗಳಿಂದ ಜಗತ್ತು ತತ್ತರಿಸುತ್ತದೆ. ಇನ್ನೇನು ಭೂಕಂಪ, ಪ್ರಳಯ ಹತ್ತಿರವಾಗುತ್ತಿದೆ. ಭೂಕಂಪ, ಪ್ರಳಯ ಸಮೀಪಿಸುತ್ತಿದೆ ಎಂಬ ಸುದ್ದಿ ಕೇಳುತ್ತಾ ಕೇಳುತ್ತಾ, ಇನ್ನೇನು ಆ ಸಮಯವು ಕಣ್ಣಮುಂದೆ ಬರಲಿದೆ.
Read more -
ಬೇರಿನ ಬ್ಯಾಗ್
ಪ್ಲಾಸ್ಟಿಕ್ ಪ್ರಕೃತಿಗೂ, ಜೀವಿಗಳಿಗೂ ಹಾನಿಕರವಾದದ್ದು. ಪ್ಲಾಸ್ಟಿಕ್ ವಸ್ತುಗಳನ್ನು ಸುಟ್ಟರೆ, ಅವುಗಳಿಂದ ಹೊರ ಬರುವ ವಿಷಕಾರಿ ಅನಿಲಗಳು ನಮ್ಮ ದೇಹ ಸೇರಿ ಆರೋಗ್ಯದ ಮೇಲೆ ಪರಿಣಾಮಬೀರುತ್ತದೆ. ಹಾಗೇ ಬಿಸಾಡಿದರೆ, ಮಣ್ಣಿನಲ್ಲಿ ಕರಗದೇ ಪರಿಸರಕ್ಕೆ ಮುಳುವಾಗಿ ಬದಲಾಗುತ್ತವೆ.
Read more -
ಮುಳುಗದು ಮಂಗಳೂರು
ಜಾಗತಿಕ ತಾಪಮಾನ ಏರಿಕೆಯಿಂದ ಸಮುದ್ರದ ಮಟ್ಟ ಹೆಚ್ಚಾದರೆ ಮೊದಲು ಮಂಗಳೂರು ಮುಳುಗುತ್ತದೆ ಎಂಬ ಸುದ್ದಿ ಇತ್ತೀಚೆಗೆ ಹರಡಿತ್ತು. ಆದರೆ ಭಯಪಡುವ ಅವಶ್ಯಕತೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿಗಳು ತಿಳಿಸಿದ್ದಾರೆ.
Read more -
ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ
ಕರಾವಳಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಭಾನುವಾರ ಮಳೆಯಾಗಿದೆ.
Read more -
ಮುಂದಿದೆ ಮಳೆ !
ದಕ್ಷಿಣ ಒಳನಾಡಿನಲ್ಲಿ ಈ ತಿಂಗಳ ಕೊನೆಗೆ ಹಿಂಗಾರು ಚುರುಕಾಗುವ ಮುನ್ಸೂಚೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
Read more -
ಮುಳಗಲಿದೆಯೇ ಮಂಗಳೂರು?
ನೀವು ಕರಾವರಳಿ ತೀರದವರ ಹಾಗಿದ್ದರೆ ಈ ಸುದ್ದಿ ಓದಿ, ಮುಂದೆ ಒಂದು ದಿನ ಮಂಗಳೂರನ್ನೇ ಸಮುದ್ರ ನುಂಗಿಕೊಳ್ಳುತ್ತದೆಯಂತೆ. ಜಾಗತಿಕ ತಾಪಮಾನ ಏರಿಕೆಯಿಂದ ಸಮುದ್ರದ ಮಟ್ಟ ಹೆಚ್ಚಾದರೆ ಭಾರತದಲ್ಲಿ ಮೊದಲು ಮುಳುಗುವ ನಗರವೆಂದರೆ ಅದು ಮಂಗಳೂರು ಎಂದು ನಾಸಾ ಬಿಡುಗಡೆ ಮಾಡಿರುವ ವರದಿಯೊಂದು ತಿಳಿಸಿದೆ.
Read more -
ಪ್ರಾಣಿಯನ್ನೇ ನುಂಗುತ್ತಿದೆ ಪ್ಲಾಸ್ಟಿಕ್
ಮಾಲಿನ್ಯ ಎಂಬುದು ಎಲ್ಲಿಯವರೆಗೆ ಮಿತಿ ಮೀರಿದೆ ಎಂದರೆ ವಿಶಾಲವಾದ ಸಮುದ್ರಕ್ಕು ಕಾಲಿರಿಸಿದ್ದು, ಪ್ರಾಣಿ-ಪಕ್ಷಿ ಸಂಕುಲದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಪಕ್ಷಿ, ಪ್ರಾಣಿಗಳ ಸಂಕುಲ ನಾಶವಾಗೋದಕ್ಕೆ ಮಾಲಿನ್ಯವೆ ಕಾರಣ. ಇದಕ್ಕೆ ಮನುಷ್ಯರ ಜೀವನವೂ ಕಾರಣವಾಗಿದೆ.
Read more -
ನಾವು ಅವಳಿ ಜವಳಿ...
ಇಡೀ ಪ್ರಪಂಚಕ್ಕೆ ಒಬ್ಬನೇ ಸೂರ್ಯ, ಒಬ್ಬನೇ ಚಂದ್ರ ಅಂತ ಗೊತ್ತಿರೊದೆ ತಾನೆ. ಇದ್ರರಲ್ಲಿ ಏನೇದೆ ಡೌಟು? ಸ್ವಲ್ಪ ತಾಳಿ ಸ್ವಾಮಿ. ಇತ್ತೇಚೆಗೆ ಅಮೆರಿಕ ಮತ್ತು ಕೆನಡಾದಲ್ಲಿ ಎರಡೆರಡು ಸೂರ್ಯ ಕಂಡಿದೆಯಂತೆ! ಅಲ್ಲಿನ ಜನ ಎರಡೆರಡೂ ಸೂರ್ಯ ನೋಡ್ ತಾರಂತೆ . ಇಂಥದ್ದೊಂದು ವಿಡಿಯೊ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Read more -
ಹಸಿರುಗಾಡಿ ನೋಡಿರಾ?
ಇತ್ತೀಚೆಗೆ ದೆಹಲಿಯಲ್ಲಿರುವವರು ಹಾಗಿರಲಿ, ದಿಲ್ಲಿಗೆ ಹೋಗಬೇಕು ಅಂದುಕೊಳ್ಳುವವರು ಅಯ್ಯೋ ರಾಜಧಾನಿಯ ಸಹವಾಸವೇ ಬೇಡಪ್ಪ! ಉಸಿರೊಂದಿದ್ದರೆ ಇಲ್ಲೇ ಉಸಿರಾಡಿಕೊಂಡಿರೋಣ ಅಂತಿದ್ದಾರೆ. ದೆಹಲಿಯ ವಾಯುಮಾಲಿನ್ಯ ಅಷ್ಟರಮಟ್ಟಿಗೆ ಹಾಳಾಗಿದೆ. ಆದರೆ, `ಹಸಿರುಗಾಡಿ’ಯೊಂದು ದಿಲ್ಲಿಗರ ಆಕರ್ಷಣೆಗೆ ಕಾರಣವಾಗಿದೆ. ಇಬ್ಬರು ವೃತ್ತಿಪರರು ಸೇರಿಕೊಂಡು ‘ಹಸಿರುಗಾಡಿ’ ಚಿಂತನೆ ಹರಿಯಬಿಟ್ಟಿದ್ದಾರೆ.
Read more -
ಹಾವಿನ ಹೆಡೆಯ ದೈತ್ಯ ಶಾರ್ಕ್
ಡೈನೋಸರ್ ಕಾಲದಲ್ಲಿ ಜೀವಿಸಿದ್ದವು ಎನ್ನಲಾದ ದೈತ್ಯ ಕಡಲ ಜೀವಿಯೊಂದು ಪೋರ್ಚುಗಲ್ನ ಅಲ್ಗರ್ವ್ ಕರಾವಳಿಯ 700 ಮೀಟರ್ ಆಳದಲ್ಲಿ ಜೀವಿಸಿದೆ ಎಂದು ತಿಳಿದುಬಂದಿದೆ. ಶಾರ್ಕ್ ಮತ್ತು ಹಾವಿನ ಸಂಕರವಾದ ಇದು, 8ಕೋಟಿ ವರ್ಷಗಳ ಹಿಂದೆ ಜೀವಿಸಿದ್ದ ದೈತ್ಯಾಕಾರದ ಕಡಲ ಸರ್ಪದ ತಳಿಯದ್ದಾಗಿದೆ.
Read more -
ಶೋಲಿಗ ಕಪ್ಪೆ ಪತ್ತೆ
ಅಳಿವಿನಂಚಿನ ಪಟ್ಟಿಗೆ ಸೇರಿದ ಕಿರು ಗಂಟಲಿನ ಶೋಲಿಗ ಕಪ್ಪೆ (Narrow mouthed frog)ಗಳು ಕರ್ನಾಟಕದ ಹಲವೆಡೆ ಕಂಡು ಬಂದಿವೆ. ಮುಖ್ಯವಾಗಿ ಪಶ್ಚಿಮ ಘಟ್ಟದುದ್ದಕ್ಕೂ ಶೋಲಿಂಗ ಕಪ್ಪೆಗಳು ಪತ್ತೆಯಾಗಿವೆ.
Read more -
ಎಚ್ಚರ! ಸಮುದ್ರವನ್ನೇ ನುಂಗುತ್ತಿದೆ ಪ್ಲಾಸ್ಟಿಕ್
ವಿಶ್ವ ಆರ್ಥಿಕ ವೇದಿಕೆಯ (wef world economic forum) ವರದಿಯ ಪ್ರಕಾರ ಪ್ರತಿ ವರ್ಷ 80 ಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮುದ್ರಕ್ಕೆ ಸುರಿಯಲಾಗುತ್ತಿದೆ. ಇದರಿಂದ ಜೀವ ವೈವಿಧ್ಯಕ್ಕೆ ಭಾರೀ ಹಾನಿ ಉಂಟಾಗಿದೆ. ಪ್ಲಾಸ್ಟಿಕ್ ನಿಂದ ಕನಿಷ್ಠ 10 ಲಕ್ಷ ಕಡಲು ಹಕ್ಕಿಗಳು ಹಾಗೂ ಸಾವಿರ ಸಮುದ್ರ ಸ್ತನಿಗಳು ಪ್ರತಿವರ್ಷ ಸಾಯುತ್ತಿವೆ.
Read more -
ಶಿರಸಿ ಟಿ.ಎಸ್.ಎಸ್ ನಿಂದ ಭರ್ಜರಿ ಕೊಡುಗೆ
ಶಿರಸಿಯ ಹೆಸರಾಂತ ಸಂಸ್ಥೆ ಟಿ.ಎಸ್.ಎಸ್ ಜನತೆಗೆ ಭರ್ಜರಿ ಕೊಡುಗೆ ನೀಡುತ್ತಿದ್ದು ಇಂದು ಮತ್ತು ನಾಳೆ( 14 ಮತ್ತು 15) ಆಟೋ ಮತ್ತು ಪ್ರಾಪರ್ಟಿ ಎಕ್ಸ್-ಪೋ ಮೇಳ ಹಮ್ಮಿಕೊಂಡಿದೆ. ಇದರೊಟ್ಟಿಗೆ ವಿದ್ಯಾರ್ಥಿ ವೇತನ ಕಾರ್ಯಕ್ರಮವೂ ನಡೆಯಲಿದೆ. EXPO ದಲ್ಲಿ ಸಾಕಷ್ಟು ಕಂಪೆನಿಯ ಬೈಕ್ ಗಳು ಹಾಗು ವಿವಿಧ ಶ್ರೇಣಿಯ ಕಾರ್ ಗಳು ಪ್ರದರ್ಶನ ಹಾಗು ಮಾರಾಟಕ್ಕೆ ಲಭ್ಯವಿದೆ.
Read more -
ಭಯಾನಕ ಕಾಡ್ಗಿಚ್ಚಿನಿಂದ ಹೊತ್ತಿ ಉರಿಯುತ್ತಿದೆ ಕ್ಯಾಲಿಫೋರ್ನಿಯಾ
ಯುನೈಟೆಡ್ ಸ್ಟೇಟ್ ನ ಜನಪ್ರಿಯ ರಾಜ್ಯವಾಗಿರುವ ಕ್ಯಾಲಿಫೋರ್ನಿಯಾದಲ್ಲಿ ಭಾನುವಾರ ರಾತ್ರಿಯಿಂದ ಸಂಭವಿಸಿರುವ ಕಾಡ್ಗಿಚ್ಚು ಇದುವರೆಗೂ 31 ಜನರ ಬಲಿ ತೆಗೆದುಕೊಂಡಿದೆ. ಇನ್ನೂ 21 ದೊಡ್ಡ ಜ್ವಾಲೆಗಳು ದಹಿಸುತ್ತಿದ್ದು ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ಪಡಲಾಗುತ್ತಿದೆ.
Read more -
ನಾಳೆ ಹಾಸನದಲ್ಲಿ ಪರಿಸರ ಕಾರ್ಯಗಾರ
ಪ್ರತಿಕ್ಷಣಕ್ಕೂ ಹದೆಗೆಡುತ್ತಿರುವ ಪರಿಸರವನ್ನು ಕಾಪಾಡಲು ಮುಂದಿನ ಪೀಳಿಗೆಯಲ್ಲಿ ಪರಿಸರ ಪ್ರಜ್ಞೆ ಬೆಳೆಸುವ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ ಧಾರಾವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಹಾಗೂ ಹಾಸನದ ಹಸಿರುಭೂಮಿ ಪ್ರತಿಷ್ಠಾನ ಮಹತ್ವದ ಹೆಜ್ಜೆ ಇಟ್ಟಿದೆ. ಇದೆ ತಿಂಗಳ 14 ಮತ್ತು 15ರಂದು ಎರಡು ದಿವಸಗಳ ಮಗು-ಪರಿಸರ ಕಾರ್ಯಗಾರವನ್ನು ಆಯೋಜಿಸಿದೆ.
Read more -
ಕರ್ನಾಟಕದಲ್ಲಿ ಸಿಡಿಲಾಘಾತದಿಂದ ಸತ್ತವರ ಸಂಖ್ಯೆ ಎಷ್ಟು ಗೊತ್ತೇನು?
‘ಸಿಡಿಲಾಘಾತದಿಂದ ತಪ್ಪಿಸಿಕೊಳ್ಳುವುದು ಹೇಗೆ?’ ಎಂಬ ಶಿರ್ಷಿಕೆಯುಳ್ಳ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗ ಹರಿದಾಡುತ್ತಿತ್ತು. ಇದನ್ನು ಗಂಭಿರವಾಗಿ ತೆಗೆದುಕೊಂಡಿದ್ದೀರೋ ಇಲ್ಲವೋ ಆದರೆ ಈ ವರ್ಷ ಇಲ್ಲಿಯವೆರೆಗ ಸಿಡಿಲಾಘಾತದಿಂದ ಕರ್ನಾಟಕದಲ್ಲಿ 75 ಮಂದಿ ಜೀವ ಕಳೆದುಕೊಂಡಿದ್ದಾರೆಂದು ಆಂಗ್ಲಪತ್ರಿಕೆ ವರದಿ ಮಾಡಿದೆ.
Read more -
ಬೆಂಗಳೂರಲ್ಲೇ ನಯಾಗರ ಜಲಪಾತ
ಇತ್ತೀಚೆಗೆ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ನಾಗರಬಾವಿ ಮೇಲುರಸ್ತೆಯಲ್ಲಿನ ನೀರು ನಯಾಗರ ಜಲಪಾತದಂತೆ ಕೆಳಗೆ ಬೀಳುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಈ ಸುದ್ದಿ ಆ ವಿಷಯಕ್ಕೆ ಸಂಬಂಧಿಸಿದ್ದಲ್ಲ. ಕೆನಡಾ ಮತ್ತು ಅಮೆರಿಕ ದೇಶಗಳ ಗಡಿ ಭಾಗದಲ್ಲಿದ್ದು ವಿಶ್ವದ ಅದ್ಭುತಗಳಲ್ಲಿ ಒಂದಾಗಿರುವ ನಯಾಗರ ಜಲಪಾತ ಈಗ ಬೆಂಗಳೂರಿಗೆ ಬರಲಿದೆ.
Read more -
ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಕಪ್ಪತಗುಡ್ಡ… !
ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಹೆಸರಾದ ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ಈಗ ಹಸಿರು ಸಂಭ್ರಮ. ಗದಗ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾದ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ಹಸಿರು ಚಿಗುರೊಡೆದಿದೆ.
Read more -
ರಾಮನಗರದ ಶ್ರೀ ರಾಮದೇವರಬೆಟ್ಟ ಈಗ ಪರಿಸರ ಸೂಕ್ಷ್ಮ ವಲಯ
50 ವರ್ಷಗಳ ಹಿಂದೆ ಅಮಿತಾಭ್ ಬಚ್ಚನ್ ಅಭಿನಯದ ಶೋಲೆ ಚಿತ್ರದ ಚಿತ್ರೀಕರಣ ನಡೆದ ಮೇಲಷ್ಟೇ ರಾಮನಗರದಲ್ಲಿನ ಶ್ರೀರಾಮದೇವರಬೆಟ್ಟ ಖ್ಯಾತಿ ಪಡೆದಿದ್ದು. ಈ ಬಟ್ಟೆಕ್ಕೆ ಪೌರಾಣಿಕ ಹಿನ್ನೆಲೆಯ ಜೊತೆಗೆ ರಣಹದ್ದುಗಳ ವಾಸಸ್ಥಾನವೂ ಹೌದು. ಶ್ರೀರಾಮದೇವರ ಬೆಟ್ಟವನ್ನು ರಣಹದ್ದು ವನ್ಯಜೀವಿಧಾಮ ಎಂದು ಸರಕಾರ ಘೋಷಿಸಿದೆ
Read more -
ಹುಶಾರ್! ಆಗುಂಬೆಯಲ್ಲಿ ಸುತ್ತಾಡುವಂತಿಲ್ಲ
‘ದಕ್ಷಿಣ ಭಾರತದ ಚಿರಾಪುಂಜಿ’ ಎಂದೇ ಪ್ರಸಿದ್ಧವಾಗಿರುವ ಆಗುಂಬೆಯ ಪ್ರಾಕೃತಿಕ ಸೊಬಗನ್ನು ಕಣ್ಣು ತುಂಬಿಕೊಳ್ಳಲು ಬರುವ ಪ್ರವಾಸಿಗರಿಗೆ ಅರಣ್ಯ ಇಲಾಖೆಯು ಅಕ್ರಮ ಪ್ರವೇಶ ನಿಷೇಧದಡಿ ಕಡಿವಾಣ ಹಾಕಿದೆ. ಇಲ್ಲಿನ ಸೂರ್ಯಾಸ್ತದ ಸ್ಥಳ ಹೊರತುಪಡಿಸಿ ಅರಣ್ಯದೊಳಗಿನ ಪ್ರವಾಸಿ ಸ್ಥಳಗಳಿಗೆ ತೆರಳಲು ಅರಣ್ಯ ಇಲಾಖೆಯಿಂದ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.
Read more -
ಮಳೆ ನಂತರದ ಅವಾಂತರಕ್ಕೆ ಕಾಂಕ್ರಿಟೀಕರಣ ಕಾರಣ!
ನಗರದಲ್ಲಿ ಎರಡು ಮೂರು ಗಂಟೆ ಮಳೆ ಸುರಿದರೆ ಸಾಕು ರಸ್ತೆಗಳೆಲ್ಲ ಜಲಾವೃತ ಗೊಂಡು ಎರಡರಿಂದ ನಾಲ್ಕು ಅಡಿವರೆಗೆ ನೀರು ನಿಲ್ಲುವುದನ್ನು ಕಾಣುತ್ತೇವೆ. ಇದರ ಜತೆಗೆ ಬಹುತೇಲ ಮ್ಯಾನ್ ಹೋಲ್ ಗಳು ಬಾಯ್ತೆರೆದು ಒಳಚರಂಡಿ ನೀರು ಉಕ್ಕಿ ರಸ್ತೆಯಲ್ಲೆಲ್ಲ ಹರಿಯುವುದನ್ನು ನೋಡುತ್ತೇವೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಬಿಬಿಎಂಪಿ ಅವೈಜ್ಞಾನಿಕವಾಗಿ ಕೈಗೊಂಡಿರುವ ಒಳಚರಂಡಿ ಕಾಮಗಾರಿ. ಹೌದು ಒ
Read more -
ಗುರುವಾರದ ಮಳೆಗೆ ನಗರ ತತ್ತರ…!
ಗುರುವಾರ 12 ಗಂಟೆಯ ತರ ಆರಂಭವಾದ ಮಳೆ ಇಡೀ ದಿನ ಸುರಿದು ನಗರದಲೆಲ್ಲ ಅವಾಂತರ ಸೃಷ್ಟಿಸಿತು. ಬಹುತೇಕ ನಗರದಾದ್ಯಂತ ರಸ್ತೆಗಳ ತುಂಬೆಲ್ಲ ನೀರು ನಿಂತು, ಜನರು ತತ್ತರಿಸಿದರು.
Read more -
ದಿನದಲ್ಲಿ 1 ಮಿಲಿಯನ್ ಹಕ್ಕಿಗಳನ್ನು ಬೆಕ್ಕುಗಳು ಕೊಲ್ಲುತ್ತಿವೆ!
ಹೌದು ಇದನ್ನು ನಂಬುವುದು ಸ್ವಲ್ಪ ಕಷ್ಟ ಎನ್ನಿಸಿದರೂ, ವಾಸ್ತವದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಸಂಗತಿ. ಅಧ್ಯಯನದ ವರದಿಯೊಂದು ಇದನ್ನು ದೃಢಪಡಿಸಿದ್ದು, ಆಸ್ಟ್ರೇಲಿಯಾದಲ್ಲಿ ಪ್ರತಿ ದಿನ ಕಾಡು ಹಾಗೂ ಸಾಕು ಬೆಕ್ಕುಗಳು ದಿನವೊಂದಕ್ಕೆ ಸುಮಾರು 1 ಮಿಲಿಯನ್ ಪಕ್ಷಿಗಳನ್ನು ಕೊಲ್ಲುತ್ತಿವೆಯಂತೆ.
Read more -
ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಗೆ ಬಿದ್ದಿಲ್ಲ ಕಡಿವಾಣ
ನಗರದ ಸೌಂದರ್ಯಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆ ಕಡಿವಾಣ ಬಿದ್ದಿಲ್ಲ. ಸರಕಾರ ಯಾವುದೇ ಕಠಿಣ ಕಾನೂನು ರೂಪಿಸಿದರೂ ಅದಕ್ಕೆ ಸೊಪ್ಪು ಹಾಕದ ಪ್ಲಾಸ್ಟಿಕ್ ಉತ್ಪಾದಕರು ಹಾಗೂ ಮಾರಾಟಗಾರರು ರಾಜಾರೋಷವಾಗಿಯೇ ಮಾರಾಟ ಹಾಗೂ ಬಳಕೆ ಮಾಡುತ್ತಿದ್ದಾರೆ.
Read more -
ಬೆಂಗಳೂರಿನಲ್ಲಿ ತಡರಾತ್ರಿ ಮಳೆ ಅಬ್ಬರ
ಕಳೆದ ನಾಲ್ಕೈದು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆರಾಯ, ಭಾನುವಾರ ಮಧ್ಯರಾತ್ರಿ ಸುಮಾರು 2 ಗಂಟೆಗೆ ಆರಂಭವಾದ ಭಾರಿ ಮಳೆ ಬೆಳಗ್ಗೆ 7 ಗಂಟೆವರೆಗೂ ಧಾರಾಕಾರವಾಗಿ ಸುರಿದಿದೆ. ನಗರದ ಬಹುತೇಕ ಎಲ್ಲ ಕಡೆ ಮಳೆಯಾಗಿದೆ.
Read more -
ಬನ್ನೇರಘಟ್ಟದಲ್ಲಿ ಗಾಯಗೊಂಡಿದ್ದ ಬಿಳಿಹುಲಿ ಸಾವು
ಮೂರು ದಿನಗಳ ಹಿಂದೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬೆಂಗಾಲ್ ಹುಲಿಗಳ ದಾಳಿಯಿಂದ ಗಾಯಗೊಂಡಿದ್ದ ಬಿಳಿಹುಲಿ ಮೃತಪಟ್ಟಿದೆ. 10 ದಿನಗಳ ಹಿಂದಷ್ಎ ಚರತೆ ಮೃತಪಟ್ಟ ಬೆನ್ನಲ್ಲೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇದೀಗ ಅಪರೂಪದ ಬಿಳಿಹುಲಿ ಮೃತಪಟ್ಟಿರುವುದು ವನ್ಯಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
Read more -
ಗಾರ್ಡನ್ ಸಿಟಿ ಈಗ ಧೂಳಿನ ಸಿಟಿ…!
ಬೆಂಗಳೂರು ದೇಶದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರ, ಮೊದಲೆಲ್ಲ ಉದ್ಯಾನನಗರೀ ಎಂದೇ ಜಗತ್ಪ್ರಸಿದ್ಧಗೊಂಡಿದ್ದ ನಗರವಿಂದು ಧೂಳಿನ ಕಣಜವಾಗಿ ಮಾರ್ಪಡುತ್ತಿದೆ. ಹೌದು ನಗರದ ಬಹುತೇಗ ಭಾಗಗಳು ಧೂಳಿನಿಂದ ಕೂಡಿದ್ದು, ವಾಯು ಮಾಲಿನ್ಯ ಮಿತಿ ಮೀರಿದೆ. ವೈಟ್ ಫೀಲ್ಡ್ ಹಾಗೂ ದೊಮ್ಮಲೂರು ಸುತ್ತಮುತ್ತ ರಾಷ್ಟ್ರೀಯ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಧೂಳು ಇರುವುದು ಖಾತ್ರಿಯಾಗಿದೆ.
Read more -
ಬರಲಿದೆ ಪರಿಸರ ಸ್ನಹಿ “ಹಸಿರು ಟೈರ್’’
ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಪರಿಸರದ ಬಗ್ಗೆ ಕಾಳಜಿ ಹೆಚ್ಚಾಗುತ್ತಿರುವುದು ಸಂತಸದ ವಿಷಯ ಜತೆಗೆ ಉತ್ತಮ ಬೆಳೆವಣಿಗೆ ಕೂಡ. ಹಾಗಾಗಿಯೇ ಪರಿಸರ ಸ್ನೇಹಿ ಯೋಜನೆಗಳು ಹೆಚ್ಚಾಗುತ್ತಿವೆ. ಪರಿಸರ ಮಾಲಿನ್ಯ ಎಂದಾಕ್ಷಣ ಕಣ್ಮುಂದೆ ಬರುವುದು ಹೊಗೆ ಸೂಸುವ ವಾಹನಗಳು. ಆದರೆ, ವಾಹನಗಳ ಟೈರ್ ಮೂಲಕವೂ ಪರಿಸರ ಉಳಿಸಬಹುದು ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ.
Read more -
ರಾಜ್ಯದ ಬಹುತೇಕ ಕಡೆ ಭಾರೀ ಮಳೆ
ರಾಜ್ಯದ ದಕ್ಷಿಣ ಭಾಗದಲ್ಲಿ ಕಳೆದ 15 ದಿಂದ ಭಾರಿ ಮಳೆಯಾಗಿದ್ದು, ಬೆಂಗಳೂರಿನ ಹಲವು ಭಾಗ ಮುಳುಗಿ ಜನರು ಪರದಾಡಿದ್ದು ನೋಡಿದ್ದೆವು. ಈಗ ಉತ್ತರ ಭಾಗದ ಹಲವು ಜಿಲ್ಲೆಗಳಲ್ಲಿ ಕೆಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿದಿದ್ದರಿಂದ ಹಲವೆಡೆ ಸೇತುವೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ಇದರಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡು ಜನರು ಪರದಾಡುವಂತಾಗ
Read more -
ಅಪರೂಪದ ಬಿಳಿ ಜಿರಾಫೆಗಳು ಪತ್ತೆ!
ಬಿಳಿ ಹುಲಿಗಳ ವಿಚಾರ ಹೊಸದೇನಲ್ಲ. ನಮ್ಮ ಬನ್ನೇರಘಟ್ಟ ುದ್ಯಾನವನದಲ್ಲೇ ಈ ಹುಲಿಗಳು ಕಾಣಸಿಗುತ್ತವೆ. ಆದರೆ ನಿಸರ್ಗದ ವೈಶಿಷ್ಟ್ಯವೆಂಬಂತೆ ಕೀನ್ಯಾದಲ್ಲಿ ಅಪರೂಪದ ಬಿಳಿ ಜಿರಾಫೆಗಳು ಕಂಡಿವೆ. ಇಲ್ಲಿನ ಗರಿಸ್ಸಾ ದೇಶದ ಇಶಾಕ್ಬಿನಿ ಸಂರಕ್ಷಣಾ ಪ್ರದೇಶದಲ್ಲಿ ತಾಯಿ ಮತ್ತು ಮರಿ ಬಿಳಿ ಜಿರಾಫೆಗಳು ಕಂಡಿದ್ದು ಇವುಗಳ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Read more -
ಬಿಬಿಎಂಪಿಯಿಂದ ಮರಗಳ ಮಾರಣಹೋಮ ತಪ್ಪಿಸಿದ ವೃಕ್ಷ ರಕ್ಷಕರು
ರಸ್ತೆ ವಿಸ್ತರಣೆ ನೆಪದಲ್ಲಿ ಬಿಬಿಎಂಪಿಯು ಸದ್ದಿಲ್ಲದೆ ಕಡಿಯಲು ಹೊರಟಿದ್ದ ಮರಗಳನ್ನು ರಕ್ಷಿಸುವಲ್ಲಿ ಬೆಂಗಳೂರಿನ ವೃಕ್ಷ ರಕ್ಷಕರು ಯಶಸ್ವಿಯಾಗಿದ್ದು, ಮರಗಳ ಸ್ಥಳಾಂತರಕ್ಕೆ ಬಿಬಿಎಂಪಿ ಮುಂದಾಗಿದೆ. ಜಯಮಹಲ್ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿವಾರಣೆಗಾಗಿ ಮೇಖ್ರಿ ವೃತ್ತದಿಂದ ದಂಡು ಪ್ರದೇಶದವರೆಗಿನ 291 ಮರಗಳ ಪೈಕಿ 112 ಮರಗಳನ್ನು ಕಡಿದು ತೆರವು ಮಾಡಲು ನಿರ್ಧರಿಸಲಾಗಿತ್ತು.
Read more -
ಒಂದೇ ಸಮಯದಲ್ಲಿ 12 ಕೋತಿಗಳ ಸಾವು
ಉತ್ತರಪ್ರದೇಶದ ಕೊತ್ವಾಲಿ ಮೊಹಮ್ಮದಿ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ 12ಕ್ಕೂ ಹೆಚ್ಚು ಕೋತಿಗಳು ಒಂದೇ ಸ್ಥಳದಲ್ಲಿ ಪ್ರಾಣಬಿಟ್ಟಿವೆ. ದಾರಿ ಹೋಕರು ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದ್ದರು. ವೈದ್ಯರೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸತ್ತ ಕೋತಿಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದರು. ಅದರ ವರದಿ ನೋಡಿ ಅರಣ್ಯಾಧಿಕಾರಿಗಳಿಗೆ ದಂಗು ಬಡಿದಂತಾಯಿತು.
Read more -
ಆನೆ ಬಂತು, ಓಡಿ… ಓಡಿ…!!
ಇಡೀ ದೇಶದಲ್ಲೇ ಅತಿಹೆಚ್ಚು ಆನೆಗಳನ್ನು ಹೊಂದಿರುವ ನಾಡು ನಮ್ಮದು ಎಂದು ಬೀಗುತ್ತಿರುವಾಗಲೆ ಮಡಿಕೇರಿಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಾರಕ್ಕೇರಿದ್ದು, ಕಾಡಿನಿಂದ ಕಾಫಿತೋಟಗಳತ್ತ ಕಾಡಾನೆಗಳ ಹಿಂಡು ನುಗ್ಗಿ, ಕಾರ್ಮಿಕರು ಸೇರಿದಂತೆ ಜನರನ್ನು ಬೆಚ್ಚಿ ಬೀಳಿಸುತ್ತಿವೆ. ಮಡಿಕೇರಿ ಸಿದ್ದಾಪುರದ ಬೀಟಿಕಾಡು ತೋಟದಲ್ಲಿ ಮರಿ ಸೇರಿದಂತೆ 30 ಆನೆಗಳ ಹಿಂಡು ಕಾರ್ಮಿಕರನ್ನು ಅಟ್ಟಾಡಿಸಿವೆ.
Read more -
‘ಹಸಿರುವಾಸಿ’ ಸಹಯೋಗದಲ್ಲಿ ಬೃಹತ್ ಪರಿಸರ ಅಭಿಯಾನ
ಬಾಗಲಕೋಟ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಜನ್ಮದಿನದ ಪ್ರಯುಕ್ತ ‘ಹಸಿರುವಾಸಿ’ಯ ಮಾತೃಸಂಸ್ಥೆ ಭೂಮಿಗೀತಾ ಹಾಗೂ ಬಾಗಲಕೋಟ ಹಬ್ಬ ತಂಡದ ಸಹಯೋಗದಲ್ಲಿ ಬಾಗಲಕೋಟದ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ಪರಿಸರ ಜಾಥಾ ಹಾಗೂ ಬೀಜದುಂಡೆ ತಯಾರಿಕಾ ಕಾರ್ಯಕ್ರಮ ನಡೆಯಿತು.
Read more -
ಸಿಕ್ಕಿವೆ ಎರಡು ಹೊಸ ತಳಿಯ ಎರೆಹುಳುಗಳು!
ಪಶ್ಚಿಮಘಟ್ಟ ತನ್ನ ಒಡಲಲ್ಲಿ ಅದೆಷ್ಟು ಜೀವವೈವಿಧ್ಯತೆಯನ್ನು ಹೊಂದಿದೆಯೋ ದೇವನೇ ಬಲ್ಲ. ಪ್ರತಿಬಾರಿಯೂ ಹೊಸತೊಂದು ಪ್ರಾಣಿ-ಪಕ್ಷಿ, ಕೀಟಗಳು ವಿಜ್ಞಾನಿಗಳ ಕಣ್ಣಿಗೆ ಬೀಳುತ್ತಿರುತ್ತದೆ. ಇದೀಗ ಕೇರಳ ಭಾಗದ ಪಶ್ಚಿಮಘಟ್ಟದಲ್ಲಿ ಎರೆಹುಳುಗಳ ಎರಡು ಹೊಸ ತಳಿಗಳು ಪತ್ತೆಯಾಗಿವೆ.
Read more -
ಭಾರಿ ಮಳೆಗೆ ಹೈರಾಣಾದ ಬೆಂಗಳೂರು
ಕಳೆದ ನಾಲ್ಕೈದು ದಿನಗಳಿಂದ ಪ್ರತಿದಿನ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಅದೂ ಸೋಮವಾರ ರಾತ್ರಿ ಸುರಿದ ದಾಖಲೆ ಪ್ರಮಾಣದ ಮಳೆ ತಂದಿತ್ತ ಅವಾಂತರಕ್ಕೆ ಜನ ತತ್ತರಿಸಿಹೋದರು. ಸೋಮವಾರ ತಡ ರಾತ್ರಿ ಸುರಿದ ಮಹಾಮಳೆಗೆ ಬೆಂಗಳೂರು ದಕ್ಷಿಣ ಹಾಗೂ ಪಶ್ಚಿಮ ವಲಯದ ಬಹುತೇಕ ಪ್ರದೇಶಗಳು ಜಲಾವೃತಗೊಂಡು ಜನರು ಹೈರಾಣಾಗಿದ್ದರು. ಕೋರಮಂಗಲ ವ್ಯಾಪ್ತಿಯಲ್ಲಿ ಜನರು ನೀರಿನಲ್ಲಿ ಸಿಲುಕಿ ದೋಣಿಗಳ ಸ
Read more -
ಬೆಂಗಳೂರಿನಲ್ಲೊಂದು ಮಿನಿ ‘ಅಪ್ಪಿಕೋ ಚಳವಳಿ’
ಅಂದು ಯಾರೂ ವಾರದ ರಜೆಯಲ್ಲಿ ಮಜಾ ಮಾಡುವ ಮೂಡಿನಲ್ಲಿರಲ್ಲಿ. ಗಿಡನೆಟ್ಟು ಮನೆ ಮಕ್ಕಳಂತೆ ನೋಡಿಕೊಂಡಿದ್ದ ಮರಗಳನ್ನು ಧರೆಗುರುಳಿಸುವ ಬಿಬಿಎಂಪಿಯ ನಿರ್ಧಾರವನ್ನು ವಿರೋಧಿಸಿ ಎಲ್ಲರೂ ಬೀದಿಗಿಳಿದಿದ್ದರು. ಮಕ್ಕಳು,ಯುವಕರು, ವಯಸ್ಕರು ಎಲ್ಲರ ಕೈಯಲ್ಲೂ ‘ಮರಗಳಿಗಾಗಿ ಹೋರಾಟ’ ಎಂಬ ಘೋಷವಾಕ್ಯಗಳಿರುವ ಫಲಕಗಳು.
Read more -
ಕರುನಾಡು ಆನೆಗಳ ಬೀಡು…
ಗೋಕುಲಾಷ್ಟಮಿಯ ಬೆನ್ನಲ್ಲೆ ಪರಿಸರ ಸಚಿವಾಲಯ ಕನ್ನಡಿಗರು ಹೆಮ್ಮೆ ಪಡುವಂತಹ ಸುದ್ದಿ ನೀಡಿದೆ. ಶನಿವಾರ ಗಜಗಣತಿಯ ವರದಿಯನ್ನು ಬಿಡುಗಡೆಗೊಳಿಸಿದ್ದು, ವರದಿ ಪ್ರಕಾರ ದೇಶದಲ್ಲಿ ಅತಿಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ಕರ್ನಾಟಕವೆಂದು ಘೋಷಿಸಲಾಗಿದೆ. ಆದರೆ ಕಳೆದ ಬಾರಿಯ(2012ರ) ಗಣತಿಗೆ ಹೋಲಿಸಿದರೆ ದೇಶದಲ್ಲಿ ಆನೆಗಳ ಸಂಖ್ಯೆ ಇಳಿಮುಖವಾಗಿದೆಯಂತೆ.
Read more -
ನೇತ್ರಾವತಿಯತ್ತ ಮತ್ತೆ ಕಣ್ಣು
ಕೆಟ್ಟ ಮೇಲೆ ಬುದ್ದಿ ಕಲಿಯುವುದು ಎಂಬ ಮಾತಿದೆ ಆದರೆ ನಮ್ಮ ಸರಕಾರ ನಾವು ಕೆಡುತ್ತಿರುತ್ತೇವೆಯೇ ಹೊರತು ಬುದ್ದಿಯನ್ನಂತೂ ಕಲಿಯುವುದಿಲ್ಲವೆಂಬ ಹಠಮಾರಿ ಧೋರಣೆಯನ್ನು ಅನುಸರಿಸುವಂತೆ ಕಾಣುತ್ತಿದೆ. ಎತ್ತಿನಹೊಳೆ ಯೋಜನೆಯ ಹೆಸರಲ್ಲಿ ಸಾವಿರಾರು ಕೋಟಿಗಳನ್ನು ವ್ಯಯಿಸಿ ಲಕ್ಷಾಂತರ ಮರಗಳನ್ನು ಧರೆಗುರುಳಿಸಿದ ಬೆನ್ನಲ್ಲೆ ಈಗ ರಾಜಧಾನಿಗೆ ನೇತ್ರಾವತಿ ನದಿ ನೀರ ತರಲು ಸಿದ್ಧತೆ ನಡೆದಿದೆ.
Read more -
ಹೀಗೊಂದು ಹಸುರು ‘ರಕ್ಷಾ ಬಂಧನ’…
ಶ್ರಾವಣ ಮಾಸವೆಂದರೆ ಹಬ್ಬಗಳ ಸರಣಿ ಶುರು. ವರಮಹಾಲಕ್ಷ್ಮಿಯ ಸಂಭ್ರಮ ಮುಗಿಯುತ್ತಿದ್ದ ಹಾಗೆ ರಕ್ಷಾ ಬಂಧನದ ಖುಷಿ. ಅಣ್ಣ-ತಂಗಿಯರ ಹಬ್ಬ ರಕ್ಷಾಬಂಧನಕ್ಕೆ ಇದೀಗ ದೇಶಭಕ್ತಿಯ ಟಚ್ ಸಿಕ್ಕಿದ್ದು, ‘ಮೇಡ್ ಇನ್ ಚೀನಾ’ ರಾಖಿಗಿಂತ ‘ಮೇಡ್ ಇನ್ ಇಂಡಿಯಾ’ ರಾಖಿಗಳನ್ನೇ ಹೆಚ್ಚು ಕೊಳ್ಳಲಾಗುತ್ತಿದೆಯಂತೆ. ಆದರೆ ಎಲ್ಲಕ್ಕಿಂತ ವಿಶಿಷ್ಟವಾದ ರಕ್ಷಾಬಂಧನ ಆಚರಣೆಗೆ ಸಿಲಿಕಾನ್ ಸಿಟಿ ಸಾಕ್ಷಿಯಾಗಿದೆ.
Read more -
ಮರಗಳನ್ನು ಕಡಿಯದೆ ಸ್ಥಳಾಂತರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಗದಗ ಜಿಲ್ಲಾಡಳಿತ
ಉತ್ತರಕರ್ನಾಟಕದ ಹುಬ್ಬಳ್ಳಿ – ಗದಗ – ಕೊಪ್ಪಳ ಹೆದ್ಧಾರಿ 63ರ ವಿಸ್ತರಣೆಗಾಗಿ 1000ಕ್ಕೂ ಹೆಚ್ಚು ಮರಗಳ ತೆರವಿಗೆ ತೀರ್ಮಾನಿಸಲಾಗಿತ್ತು. ಇದು ಪರಿಸರ ಪ್ರೇಮಿಗಳನ್ನು ಕೆರಳಿಸಿ ಮರಗಳ ಉಳಿವಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿತ್ತು. ಮರಗಳನ್ನು ಉಳಿಸುವ ಸಲುವಾಗಿ ಮರಗಳನ್ನು ಸ್ಥಳಾಂತರಿಸುವ ಯೋಜನೆಯನ್ನು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಹಮ್ಮಿಕೊಂಡಿತು.
Read more -
ಮೇಧಾ ಪಾಟ್ಕರ್ ಅಸ್ವಸ್ಥ: ಸಿಎಂನಿಂದ ಟ್ವಿಟರ್ ನಲ್ಲಿ ಮನವಿ
ಸರ್ದಾರ್ ಸರೋವರ ಅಣೆಕಟ್ಟಿನಿಂದ ನಿರಾಶ್ರಿತರಾಗಿರುವ 40 ಸಾವಿರ ಕುಟುಂಬಗಳಿಗೆ ಸೂಕ್ತ ಪುನರ್ವಸತಿ ಕಲ್ಪಿಸಬೇಕೆಂದು ಮಧ್ಯಪ್ರದೇಶ ಸರ್ಕಾರವನ್ನು ಒತ್ತಾಯಿಸಿ ಅನಿರ್ದಿಷ್ಟಾವಧಿ ಉಪವಾಸ ಕೈಗೊಂಡಿರುವ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅಸ್ವಸ್ಥಗೊಂಡಿದ್ದು, ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಉಪವಾಸವನ್ನು ಕೈಬಿಡುವಂತೆ ಟ್ವಿಟರ್ ನಲ್ಲಿ ಮನವಿ ಮಾಡಿದ್ದಾರೆ.
Read more -
World's first warm-blooded fish Founded
Researchers have discovered a first fully warm-blooded fish that circulates heated blood throughout its body much like mammals and birds. The silvery fish, roughly the size of a large automobile tire, is known from oceans around the world.
Read more -
ಆನೆ-ಹುಲಿ ದತ್ತು ನವೀಕರಿಸಿದ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದಾ ಒಂದಿಲ್ಲೊಂದು ವಿಷಯದಲ್ಲಿ ಸದಾ ಸುದ್ದಿಯಲ್ಲಿರುವ ನಟ. ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಟ. ಇದೆಲ್ಲದರ ಜತೆಗೆ ತಮ್ಮ ಹುಟ್ಟೂರು ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಆನೆ ಹಾಗೂ ಹುಲಿಯನ್ನು ದತ್ತು ಪಡೆದು ನಾಲ್ಕು ವರ್ಷಗಳಿಂದ ಅವುಗಳ ಲಾಲನೆ – ಪಾಲನೆಗೆ ತಗಲುವ ಖರ್ಚು ವೆಚ್ಚವನ್ನು ಬರಿಸುತ್ತ ಬಂದಿದ್ದಾರೆ.
Read more -
ಕಳಚಿದ ಕಾಡು-ನಾಡಿನ ಕೊಂಡಿ, ಕಳವೆ ಜಿಂಕೆ ಇನ್ನಿಲ್ಲ
ಕಾಡಲ್ಲಿ ಹುಟ್ಟಿ ನಾಡಲ್ಲಿ ಬೆಳೆದು ಇವೆರಡರ ನಡುವಿನ ಸಂಬಂಧ ಸೇತುವಾಗಿದ್ದ ಕಳವೆಯ ಗೌರಿ ಜಿಂಕೆ ಇನ್ನು ನೆನಪು ಮಾತ್ರ. ಪರಿಸರ ಪತ್ರಕರ್ತ ಶಿವಾನಂದ ಕಳವೆಯವರ ಮನೆ ಮಗಳಾಗಿದ್ದ 17 ವರ್ಷದ ಗೌರಿ ಜಿಂಕೆ ಇಂದು ಮಧ್ಯಾಹ್ನ ವಯೋ ಸಹಜ ಕಾರಣಗಳಿಂದ ಅವರ ಮನೆಯ ಹಿಂಭಾಗದ ಕಾಡಿನಲ್ಲಿ ಮೃತಪಟ್ಟಿದ್ದಾಳೆ.
Read more -
ಅರಣ್ಯ ಇಲಾಖೆ ಜನರಿಗೆ ಹತ್ತಿರ
ಅರಣ್ಯ ಇಲಾಖೆಯ ಕಾರ್ಯ ಯೋಜನೆಗಳ ಬಗ್ಗೆ ಜನರಲ್ಲಿಗೆ ತಲುಪಿಸಲು ಇಲಾಖೆ ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್ ತಿಳಿಸಿದರು.
Read more -
ಶ್ರೀಕ್ಷೇತ್ರ ಧರ್ಮಸ್ಥಳದಿಂದ ನಾಳೆ ರಾಜ್ಯಾದ್ಯಾಂತ ಲಕ್ಷ ಲಕ್ಷ ಸಸ್ಯೋತ್ಸವ
ಧರ್ಮಕಾರ್ಯದೊಂದಿಗೆ ಸಾಮಾಜಿಕ ಕಾರ್ಯಗಳನ್ನೂ ಮಾಡುತ್ತಾ ಬಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ರಾಜ್ಯಾದ್ಯಾಂತ ನಾಳೆ ಹಸುರು ಕಾರ್ಯ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಜು. 22ರಂದು ರಾಜ್ಯಾದ್ಯಾಂತ 2 ಲಕ್ಷ ಸಸಿಗಳ ನಾಟಿ ಹಾಗೂ 29 ಲಕ್ಷ ಬೀಜದುಂಡೆ ನೆಡಲಾಗುತ್ತಿದೆ
Read more -
ಶಾಲೆಗೆ ಹೊರಟ ರೌಡಿರಂಗ, ಐರಾವತ
ಬನ್ನೇರಘಟ್ಟ ಹಾಗೂ ನೆಲಮಂಗಲ ಭಾಗಗಳಲ್ಲಿ ತಮ್ಮ ಪುಂಡಾಟಿಕೆಯಿಂದಲೇ ಪ್ರಸಿದ್ಧರಾಗಿದ್ದ ರೌಡಿ ರಂಗ ಮತ್ತು ಐರಾವತ ಹೆಸರಿನ ಆನೆಗಳನ್ನು ಬನ್ನೇರಘಟ್ಟ ಕ್ಯಾಂಪ್ ನಿಂದ ಬುಧವಾರ ಮುಂಜಾನೆ ಮತ್ತಿಗೋಡು ಆನೆ ಶಿಬಿರಕ್ಕೆ ಲಾರಿ ಮೂಲಕ ಕಳುಹಿಸಲಾಯಿತು. ಕಳೆದ ಎಂಟು ತಿಂಗಳಿಂದ ಇವರಡೂ ಆನೆಗಳನ್ನು ಬನ್ನೇರಘಟ್ಟದ ಆನೆ ಕ್ಯಾಂಪ್ನಲ್ಲಿಟ್ಟು ಪಳಗಿಸಲಾಗಿತ್ತು. ಬುಧವಾರ ಮುಂಜಾನೆ 5.30ಯಿಂದಲೇ ರಂಗ
Read more -
ಕೂದಲಿನ ಪೊರಕೆಯಿಂದ ಸಮುದ್ರ ಸ್ವಚ್ಛ
ಸಮುದ್ರದಲ್ಲಿ ಹಡಗುಗಳು ಮುಳುಗಿ ತೈಲ ಸೋರಿಕೆಯಾಗುವ ಸುದ್ದಿಗಳನ್ನು ನೀವು ಕೇಳಿರಬಹುದು. ಈ ತೈಲಸೋರಿಕೆಯನ್ನು ತಡೆಗಟ್ಟುವುದೇ ದೊಡ್ಡ ಸವಾಲಿನ ಕೆಲಸ. ಮನೆಯಲ್ಲಿ ಚೆಲ್ಲುವ ಸ್ವಲ್ಪ ಪ್ರಮಾಣದ ಎಣ್ಣೆಯನ್ನೇ ಶುಚಿಗೊಳಿಸಲು ಪರದಾಡುವ ನಾವು ಇನ್ನು ಇಡೀ ಸಮುದ್ರವನ್ನೇ ಸ್ವಚ್ಛಗೊಳಿಸುವುದನ್ನು ಊಹಿಸುವುದೂ ಕಷ್ಟಸಾಧ್ಯ ಬಿಡಿ. ಇನ್ನು ಹಾಗೆ ಬಿಟ್ಟರೆ, ಇದರಿಂದಾಗಿ ಸಮುದ್ರ ಮಲಿನಗೊಂಡು ಜಲಚರಗ
Read more -
ಗ್ರಾಹಕರಿಗೆ ಅರಣ್ಯ ಇಲಾಖೆಯಿಂದಲೇ ಮರಮುಟ್ಟು
ಮನೆ ಕಟ್ಟುವವರಿಗೆ ಗುಣಮಟ್ಟದ ಮರಮುಟ್ಟನ್ನು ಹುಡುಕುವುದು ಶ್ರಮದ ಕೆಲಸ. ಹಲವು ಸಾಮಿಲ್ಗಳು ಇದ್ದರೂ, ಅಲ್ಲಿ ಸಿಗುವ ಸರಕಿನ ಗುಣಮಟ್ಟದ ಖಾತ್ರಿ ಇರುವುದಿಲ್ಲ.ಹೀಗಾಗಿ ಮೋಸದ ಸಾಧ್ಯತೆ ಇರಲಿದೆ. ಜತೆಗೆ, ಜನರಿಗೆ ಯಾವ ಮರ ಯಾವುದಕ್ಕೆ ಸೂಕ್ತ ಎಂಬ ಬಗ್ಗೆ ಹೆಚ್ಚು ಮಾಹಿತಿ ಇರುವುದಿಲ್ಲ.
Read more -
ಕಲ್ಲಿದ್ದಲಿಗೆ ಬೇಡಿಕೆ ಕುಸಿತ
ಜಾಗತಿಕ ಹವಾಮಾನ ಹೆಚ್ಚಳ ಕುರಿತು ತಲೆ ಕೆಡಿಸಿಕೊಳ್ಳುತ್ತಿರುವವರಿಗೆ ಒಂದು ಸಿಹಿ ಸುದ್ದಿ ಇಲ್ಲಿದೆ. ಹವಾಮಾನ ಏರುಪೇರಿಗೆ ಬಹು ಮುಖ್ಯ ಕಾರಣ, ಇಂಗಾಲದ ಡೈ ಆಕ್ಸೈಡ್ ತುಂಬುವ ಕಲ್ಲಿದ್ದಲು ದಹನ. ಈ ಕಲ್ಲಿದ್ದಲಿಗೆ ಜಾಗತಿಕವಾಗಿ ಬೇಡಿಕೆ ಕುಸಿದಿದೆ ಎನ್ನುತ್ತದೆ ಬಿಪಿ ಅನಿಲ ಮತ್ತು ತೈಲ ಕಂಪನಿ ಅಧ್ಯಯನ. 2016ರಲ್ಲಿ ಜಾಗತಿಕ ಕಲ್ಲಿದ್ದಲು ಬೇಡಿಕೆ 53 ದಶ ಲಕ್ಷ ಟನ್ಗೆ ಕುಸಿದಿದೆ.
Read more -
ಹಸಿರು ನ್ಯಾಯಾಧಿಕರಣದಿಂದ ತಪರಾಕಿ
ಹಸಿರು ನ್ಯಾಯಾಧಿಕರಣ ಇತ್ತೀಚೆಗೆ ತುಂಬ ಸಿಟ್ಟಿಗೆದ್ದಿತ್ತು. ಇದಕ್ಕೆ ಕಾರಣ, ಮಾಲಿನ್ಯ ನಿಯಂತ್ರಣ ಮಂಡಳಿಗಳ ಮುಖ್ಯಸ್ಥರ ಶೈಕ್ಷಣಿಕ ಅರ್ಹತೆ ಅನುಭವಕ್ಕೆ ಸಂಬಂಧಿಸಿದಂತೆ ನಿಯಮ ರೂಪಿಸುವಲ್ಲಿ ರಾಜ್ಯಗಳ ವೈಫಲ್ಯ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಅಡ್ಹಾಕ್ ನೇಮಕಕ್ಕೆ ಸಂಬಂಧಿಸಿದಂತೆ ಕಳೆದ ಆಗಸ್ಟ್ 2016ರಲ್ಲಿ ನೀಡಿದ್ದ ಆದೇಶದ ಮುಂದುವರಿಕೆ ಇದು.
Read more -
ದೇಶದ ಮೊದಲ ಸೋಲಾರ್ ಚಾಲಿತ ರೈಲು
ಪರಿಸರ ಸ್ನೇಹಿ, ಸೋಲಾರ್ ಚಾಲಿತ ರೈಲಿಗೆ ದೆಹಲಿಯ ಸಫ್ದರ್ ಜಂಗ್ ರೈಲು ನಿಲ್ದಾಣದಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಶುಕ್ರವಾರ ಚಾಲನೆ ನೀಡಿದರು. 1,600 ಎಚ್ ಎಚ್ ಪಿ ಡೀಸೆಲ್ ಇಲೆಕ್ಟ್ರಿಕ್ ಮಲ್ಪಿಪಲ್ ಯೂನಿಟ್ (ಡಿಇಎಂಯು – ಡೆಮು)ರೈಲಿನ ಪ್ರತಿ ಬೋಗಿಗಳಲ್ಲಿನ ಫ್ಯಾನ್, ಲೈಟ್, ಮಾಹಿತಿ ಫಲಕಕ್ಕೆ ಸೋಲಾರ್ ಯೂನಿಟ್ ಗಳನ್ನು ಅಳವಡಿಸಲಾಗಿದೆ.
Read more -
ನೆಟ್ಟಿದ್ದುಣ್ಣೋ ಮಾರಾಯ
ಸಾಮಾನ್ಯವಾಗಿ ಎಲ್ಲ ಶಾಲೆಗಳಲ್ಲೂ ಪರಿಸರ ದಿನಾಚರಣೆಯ ದಿನ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳಿಂದ ಒಂದಷ್ಟು ಗಿಡಗಳನ್ನು ನೆಡಿಸುವುದು ಎಲ್ಲರಿಗೂ ಗೊತ್ತು. ಮತ್ತು ಹೀಗೆ ಗಿಡ ನೆಟ್ಟಿದ್ದು ಮುಂದಿನ ವರ್ಷ ಅದೇ ದಿನ ಬರುವವರೆಗೆ ಯಾರಿಗೂ ನೆನಪೂ ಇರುವುದಿಲ್ಲ ಎಂಬುದೂ ಗೊತ್ತು.
Read more -
ಭೂಮಿ ಗೀತ ಅಲ್ಲ, ಭೂಮಿ ಕಾಲೇಜ್
ದ್ಯಕ್ಕೆ ಇದಕ್ಕೂ ನಮ್ಮ ಭೂಮಿಗೀತ ಸಂಸ್ಥೆಗೂ ಏನೂ ಸಂಬಂಧ ಇಲ್ಲ, ಭೂಮಿ ಕಾಲೇಜ್ ಅನ್ನೋದು ಪರಿಸರದ ಬಗ್ಗೆ ಕಾಳಜಿ ತೋರುತ್ತಿರುವ ಬೆಂಗಳೂರಿನ ಸರ್ಜಾಪುರ ಮೈನ್ ರೋಡ್ ನಲ್ಲಿರುವ ಒಂದು ಕಾಲೇಜ್. 62 ವರ್ಷದ ಸೀತಾ ಅನಂತಶಿವನ್ ಎಂಬುವವರು ಈ ಕಾಲೇಜಿನ ಸಂಸ್ಥಾಪಕರು. ಇವರು ಓದಿದ್ದು ಎಂಬಿಎ ಆದರೂ ಅದೇನೋ ಮೊದಲಿನಿಂದಲೂ ಭೂಮಿಯ ಮೇಲೆ ಹೆಚ್ಚು ಆಸಕ್ತಿ.
Read more -
ಪಶ್ಚಿಮ ಘಟ್ಟದಲ್ಲಿ ವಟ ವಟ
ಏನಪ್ಪಾ ಇದು?, ಪಶ್ಚಿಮ ಘಟ್ಟದಲ್ಲಿ ಯಾವುದೋ ವಿಷಯದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆಯಾ? ಯಾವ ವಿಷಯದ ಬಗ್ಗೆ ? ವಟಗುಟ್ಟುತ್ತಿರುವವರು ಯಾರು? ಅಂತ ನೀವು ಕೇಳಬಹುದು. ಆದರೆ, ಇದು ಪ್ರತಿ ವಿಷಯದಲ್ಲೂ ತಪ್ಪು ಹುಡುಕಿ ಏನಾದರೂ ವಟಗುಟ್ಟುವ ನಮ್ಮಂಥ ಮನುಷ್ಯರಿಗೆ ಸಂಬಂಧಪಟ್ಟ ವಿಷಯ ಅಲ್ಲ. ಇದು ಕಪ್ಪೆಗಳಿಗೆ ಸಂಬಂಧಿಸಿದ ಇಂಟರೆಸ್ಟಿಂಗ್ ವಿಷಯ.
Read more -
ಹುಬ್ಬಳ್ಳಿ ಅಂಕೋಲಾ ರೈಲು ಹಾದಿ ಸಲೀಸು
1992ರಲ್ಲಿ ಘೋಷಣೆಯಾಗಿ 1999ರಲ್ಲಿ ಶಿಲಾನ್ಯಾಸವೂ ಆಗಿದ್ದ ಹುಬ್ಬಳ್ಳಿ ಅಂಕೋಲಾ ರೈಲ್ವೇ ಟ್ರ್ಯಾಕ್ ನ ಪ್ರಾಜೆಕ್ಟ್ ಕೊನೆಗೂ ನಿರ್ಮಾಣದ ಟ್ರ್ಯಾಕ್ ಗೆ ಬಂದಿದೆ. 20 ವರ್ಷಗಳ ಹಿಂದೆ ಘೋಷಣೆಯಾಗಿದ್ದ ಈ ಯೋಜನೆಗೆ ಹತ್ತು ಹಲವು ಅಡಚಣೆಗಳು ಎದುರಾಗಿದ್ದವು. ಅದರಲ್ಲಿ ಮೊದಲ ಹಾದಿ ಈಗ ಸುಗಮವಾಗಿದೆ. ಇಲ್ಲಿಯವರೆಗೂ ಈ ಯೋಜನೆಗೆ ಕಲ್ಲು ಬಿತ್ತು ಎಂದುಕೊಂಡವರೇ ಎಲ್ಲರೂ.
Read more -
ಗಿಡ ನೆಡಿ ಆಸ್ತಿ ತೆರಿಗೆ ವಿನಾಯ್ತಿ ಪಡೆಯಿರಿ
ಇಂತಿಷ್ಟು ದಿನಗಳೊಳಗೆ ಆಸ್ತಿ ತೆರಿಗೆ ಪಾವತಿಸಿದರೆ ಒಂದಿಷ್ಟು ವಿನಾಯಿತಿ ದೊರೆಯುವುದು ಮಾಮೂಲು. ಅದೇ ಮನೆ ಮುಂದೆ ಗಿಡ ನೆಟ್ಟು ಪೋಷಿಸಿದರೆ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ದೊರೆಯುತ್ತದೆಂದರೆ ನಂಬಲು ಸ್ವಲ್ಪ ಕಷ್ಟವಾಗಬಹುದಲ್ಲವೇ. ಆದರೆ, ನಂಬಲೇಬೇಕು. ತುಮಕೂರು ಸ್ಮಾರ್ಟ್ ಸಿಟಿ ಮಿಷನ್ ಇಂತಹ ಪ್ರಸ್ತಾವನೆಯೊಂದನ್ನು ತುಮಕೂರು ಮಹಾನಗರ ಪಾಲಿಕೆಯ ಮುಂದಿಟ್ಟಿದೆ.
Read more -
ದಕ್ಷಿಣ ಪಿನಾಕಿನಿ ನದಿ ಒಡಲು ಸೇರುತ್ತಿದೆ ವಿಷಯುಕ್ತ ತ್ಯಾಜ್ಯ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ಹರಿಯುವ ದಕ್ಷಿಣ ಪಿನಾಕಿನ ನದಿಗೆ ಕೈಗಾರಿಕೆಗಳ ತ್ಯಾಜ್ಯ ನೀರು ಸೇರುತ್ತಿದ್ದು, ಇದರಿಂದ ನದಿ ನೀರು ಕಲುಷಿತಗೊಂಡು ಕೃಷಿ ಬೆಳೆ ನಾಶವಾಗುತ್ತಿದೆ. ಜತೆಗೆ ನದಿ ಪಾತ್ರದಲ್ಲಿ ನೊರೆ ಸಮಸ್ಯೆ ತಲೆದೋರಿದೆ.
Read more -
ಕಬ್ಬನ್ ಪಾರ್ಕ್ ನಲ್ಲಿ ವಯಸ್ಸಾದವರ ಎತ್ತಂಗಡಿ
ಅರೆ! ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಲ್ಲಿ ವಯಸ್ಸಾದವರಿಗೆ ನೆಮ್ಮದಿ ಕೊಡುವ ಜಾಗವೆಂದರೆ ಕಬ್ಬನ್ ಪಾರ್ಕ್. ಮರಗಳು ನೀಡುವ ಸ್ವಚ್ಛವಾದ ಗಾಳಿ ಸೇವಿಸುತ್ತಾ ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತಾ ಕಾಲ ಕಳೆಯುವ ಅನೇಕ ಹಿರಿಯ ಜೀವಗಳನ್ನು ಕಬ್ಬನ್ ಪಾರ್ಕ್ ನಲ್ಲಿ ನೋಡಬಹುದು. ಅಂಥಹದರಲ್ಲಿ ಅವರಿಗೆ ಯಾಕೆ ಗೇಟ್ ಪಾಸ್ ಕೊಡ್ತಿದ್ದಾರೆ ಅಂತ ಯೋಚ್ನೆ ಮಾಡ್ಬೇಡಿ.
Read more -
ಅಂತೂ ಮರಗಳು ಅಡ್ಜಸ್ಟ್ ಆದ್ವು
ಬಹಳಷ್ಟು ಮಂದಿ ಮನೆಬಿಟ್ಟು ಹೊರಗಡೆ ಹೋಗಿ ಬದುಕೋದೆ ಕಷ್ಟ. ಹೊಸ ಜಾಗಕ್ಕೆ ಹೊಂದಿಕೊಳ್ಳಲು ಸಿಕ್ಕಾಪಟ್ಟೆ ಒದ್ದಾಡ್ತಾರೆ. ಸರ್ಜಾಪುರ್ ರಸ್ತೆಯಲ್ಲಿದ್ದ ಮರಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡುವಾಗಲೂ ಪರಿಸರಪ್ರೇಮಿಗಳನ್ನು ಈ ಭಯ ಕಾಡಿತ್ತು. ಆದರೆ ಈಗ ನಾಲ್ಕು ಮರಗಳಲ್ಲೂ ಚಿಗುರೆಲೆಗಳು ಕಂಡುಬಂದಿದ್ದು ಮತ್ತೆ ಜೀವ ಪಡೆದಿರುವುದು ಖಾತರಿಯಾಗಿದೆ.
Read more -
ನೆಲಕಚ್ಚಬೇಕಿದ್ದ ನೇರಳೇ ಮರಕ್ಕೆ ಮರುಜೀವ!
ರಸ್ತೆಯ ಇಕ್ಕೆಲಗಳಲ್ಲಿ ಮರಗಳನ್ನು ಬೆಳೆಸಬೇಕೆಂದು ಹೇಳುವವರೇ. ಅದೇ ಮರದಿಂದ ಕಿರಿಕಿರಿ, ತೊಂದರೆ ಉಂಟಾಗುತ್ತಿದ್ದರೆ ಅದನ್ನು ಕಡಿಯಲು ಹೇಳುತ್ತಾರೆ. ಮರಗಳನ್ನು ಸ್ಥಳಾಂತರಿಸುವ ಬಗ್ಗೆ ಯೋಚಿಸುವವರು ತುಂಬಾ ಕಡಿಮೆ. ಆದರೆ, ವೃಕ್ಷಪ್ರೇಮಿಯೊಬ್ಬನ ಕಾಳಜಿಯಿಂದಾಗಿ ನೆಲಕಚ್ಚಬೇಕಿದ್ದ ಮರವೊಂದು ಮರುಹುಟ್ಟು ಪಡೆದಿದೆ.
Read more -
ಗಿಡ ನೆಡಿ, ಸೆಲ್ಫಿ ತೆಗಿರಿ, ಬಹುಮಾನ ಗೆಲ್ಲಿ
ನಮ್ಮ ಜನಕ್ಕೆ ಸೆಲ್ಫಿ ಹುಚ್ಚು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರಿಂದಾಗಿ ಜೀವಗಳು ಬಲಿಯಾಗುತ್ತಿದ್ದರೂ ಯಾರೂ ಕೇರೇ ಎನ್ನುತ್ತಿಲ್ಲ. ಈ ಹುಚ್ಚನ್ನೆ ಒಳ್ಳೇದುಕ್ಕೆ ಉಪಯೋಗಿಸಿಕೊಳ್ಳೋಣ ಅಂತ ಪ್ರಧಾನ ಮಂತ್ರಿಗಳು ‘ಸೆಲ್ಫಿ ವಿತ್ ಡಾಟರ್’ ಅನ್ನೋ ಅಭಿಯಾನವನ್ನ ಶುರು ಮಾಡಿದ್ರು. ಈಗ ಇದೇ ರೀತಿಯ ಮತ್ತೊಂದು ಅಭಿಯಾನಕ್ಕೆ ರಾಜ್ಯ ಸರಕಾರ ಮುಂದಾಗಿದೆ.
Read more -
ಆ ನಾಯಿನ ನೋಡಿ ಕಲಿ
ನಾಯಿಗಿರೋ ನೀಯತ್ತು ಮನುಷ್ಯರಿಗಿಲ್ಲ ಅಂತ ನೀಯತ್ತಿನ ವಿಷ್ಯದಲ್ಲಿ ನಾಯಿಯನ್ನು ಹೊಗಳುವುದು ಸಾಮಾನ್ಯ. ಆದರೆ ಇನ್ನುಂದೆ ಸ್ವಚ್ಛತೆಯ ವಿಷ್ಯದಲ್ಲೂ ಇದೆ ಮಾತನ್ನು ಹೇಳಬಹುದು. ಹೌದು, ಚೀನಾ ದೇಶದಲ್ಲಿ ಒಂದು ನಾಯಿ ಕಳೆದ 10 ವರ್ಷಗಳಿಂದ ನದಿಯೊಂದನ್ನು ಸ್ವಚ್ಛ ಮಾಡುತ್ತಿದೆಯಂತೆ.
Read more -
ಲಡ್ಡಿಗಿಂತ ಬಲುರುಚಿ ಈ ‘ಹಸಿರು ಪ್ರಸಾದ’
ಹಲವರಿಗೆ ದೇವಸ್ಥಾನದಲ್ಲಿನ ದೇವರಿಗಿಂತ ಅಲ್ಲಿನ ಪ್ರಸಾದದ ಮೇಲೆಯೇ ಹೆಚ್ಚು ಭಕ್ತಿ. ತಿರುಪತಿಯ ಲಾಡು, ಶಬರಿಮಲೆಯ ಹಲ್ವ, ಮಠ ಮಂದಿರಗಳಲ್ಲಿನ ಪ್ರಸಾದ ರೂಪದಲ್ಲಿನ ಊಟ ನೆನೆಸಿಕೊಂಡರೆ ಬಾಯಲ್ಲಿ ನೀರೂರುತ್ತದೆ. ಇವುಗಳೊಂದಿಗೆ ಒಂದೊಂದು ಗಿಡವನ್ನೂ ಪ್ರಸಾದ ರೂಪದಲ್ಲಿ ನೀಡಿದರೆ ಹೇಗಿರುತ್ತೆ?
Read more -
ಪಠ್ಯ ಪುಸ್ತಕದಲ್ಲಿ ‘ನಾಗರ ಹಾವು’
ಶೀರ್ಷಿಕೆ ನೋಡಿ ಟೆಕ್ಷ್ಟ್ ಬುಕ್ ನಲ್ಲಿ ಹಾವು ಸೇರಿಕೊಂಡಿತ್ತಾ ಅಂತ ಗಾಬರಿಯಾಗಬೇಡಿ. ವಿಷಯಾ ಏನಪ್ಪಾ ಅಂದ್ರೆ, ನಾಗರ ಹಾವಿನ ಕುರಿತು ಉರಗ ತಜ್ಞ ಗುರುರಾಜ್ ಸನಿಲ್ ಬರೆದ ಲೇಖನ ಮಂಗಳೂರು ವಿಶ್ವವಿದ್ಯಾಲಯದ ಬಿಕಾಂ ಪದವಿಯ ಕನ್ನಡ ಪುಸ್ತಕದಲ್ಲಿ ಅಡಕವಾಗಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವಲ್ಲಿ ವಿವಿ ಮಹತ್ವದ ಹೆಜ್ಜೆ ಇಟ್ಟಿದೆ.
Read more -
‘ಪ್ಯಾಟಿ’ಗೆ ಬಂದ ಪರಿಸರ, ಅಭಿವೃದ್ಧಿಯ ‘ಉಗಮ’
ಪತ್ರಿಕೋದ್ಯಮವೆಂದರೆ ಕೇವಲ ಸಿನಿಮಾ, ಕ್ರಿಕೆಟ್, ಕೊಲೆ, ರಾಜಕೀಯ ಮಾತ್ರವಲ್ಲ. ಅಲ್ಲೂ ಅಭಿವೃದ್ಧಿ ಉಂಟು, ಅಲ್ಲೂ ಪರಿಸರವುಂಟು. ಪತ್ರಿಕೋದ್ಯಮದಲ್ಲಿ ಮೂಲೆಗುಂಪಾಗಿದ್ದ ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮವನ್ನು ಮುಂಚೂಣಿಗೆ ತರುವಲ್ಲಿ ಕನ್ನಡ ಪತ್ರಿಕೋದ್ಯೋಗಿಗಳ ಕೊಡುಗೆ ಅಪಾರವಾದುದು.
Read more -
ದಾಖಲೆ ಗಿಡ ನೆಟ್ಟ ಮಧ್ಯಪ್ರದೇಶದ ಜನ
ಇತ್ತೀಚೆಗೆ ಮಧ್ಯಪ್ರದೇಶ ರಾಜ್ಯದಲ್ಲಿ ಗಿಡ ನೆಡುವ ವಿಷಯದಲ್ಲಿ ದಾಖಲೆಯೊಂದು ನಿರ್ಮಾಣವಾಗಿದೆ. ಒಂದೇ ದಿನದಲ್ಲಿ ಎಂದರೆ ಅದು ತಪ್ಪಾಗಬಹುದು. ಓಕೆಂದರೆ ಇದು ಕೇವಲ 12 ಗಂಟೆಗಳ ಮಿಶನ್. ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮಕ್ಕಳು ಸೇರಿದಂತೆ ಇಲ್ಲಿನ ನಾಗರಿಕರು ನೆಟ್ಟ ಗಿಡಗಳ ಸಂಖ್ಯೆ 66 ಮಿಲಿಯನ್!
Read more -
ಸಾವಿಗೆ ಕಾರಣ ಏನು?
ಇದೇನಪ್ಪಾ ಯಾರ ಸಾಲು, ಯಾವ ಕೇಸ್ ಹಿಸ್ಟರಿ ಇದು ಅಂದ್ಕೊಬೇಡಿ. ಇದು ಯಾವ ಪತ್ತೇದಾರಿ ಕಥೆ ಅಲ್ಲ. ಆದರೆ ನಮ್ಮ ದೇಶದಲ್ಲಿ ಆಗುತ್ತಿರುವ ಸಾವುಗಳಿಗೆ ಕಾರಣಗಳನ್ನು ಹುಡುಕುವ ಕೆಲಸ. ಅಫಘಾತ, ಖಾಯಿಲೆ ಹೀಗೆ ಸಾವಿಗೆ ಎಷ್ಟೋ ಕಾರಣಗಳಿರುತ್ತವೆ. ಆದರೆ ನಮ್ಮ ದೇಶದಲ್ಲಿ ಸಂಭವಿಸುತ್ತಿರುವ ಶೇಕಡಾ 30ರಷ್ಟು ಸಾವುಗಳಿಗೆ ಹವಾಮಾನ ವೈಪರೀತ್ಯಗಳೇ ಕಾರಣ ಎಂದರೆ ನೀವು ನಂಬಬೇಕು.
Read more -
ಮಂಜಿನ ಕಲ್ಲು ಕರಗುವ ಸಮಯ
ಅಂಟಾರ್ಕಟಿಕಾದ ಐಸ್ ಬರ್ಗ್ ಯಾರಿಗೆ ಗೊತ್ತಿಲ್ಲ. ಅತಿ ತಂಪು ಪ್ರದೇಶ ಎನಿಸಿಕೊಂಡ ಇಲ್ಲಿ ಕಣ್ಣಿಗೆ ತಂಪು ನೀಡುವ ಹಲವು ಸಿನಿಮಾ ಹಾಡುಗಳ ಚಿತ್ರೀಕರಣವೂ ನಡೆದಿದೆ. ಆದರೆ ವಿಷಯ ಏನೆಂದರೆ ಈಗ ಅಲ್ಲಿ ಕಲ್ಲು ಕರಗುವ ಸಮಯ ಅಂತೆ. ಐಸ್ ಬರ್ಗ್ ನಲ್ಲಿ ಎಂಥ ಕಲ್ಲು ಎಂದು ಕೇಳಿದರೆ ಅದಕ್ಕೆ ಉತ್ತರ ಮಂಜಿನ ಕಲ್ಲು. ಅರ್ಥಾತ್ ಮಂಜುಗಡ್ಡೆ.
Read more -
ಹಸಿರುಪೀಠದಲ್ಲಿ ಎತ್ತಿನಹೊಳೆ: ನಾಳೆ ಕ್ಲೈಮ್ಯಾಕ್ಸ್
ಎತ್ತಿನಹೊಳೆ ವಿಚಾರಕ್ಕೆ ಸಂಬಂಧಿಸಿದಂತೆ ಪರಿಸರ ಪರವಾದ ವಾದಕ್ಕೆ ಒಂದು ಹಂತದ ಮನ್ನಣೆ ಸಿಕ್ಕಿದೆ. ದೆಹಲಿಯ ಪ್ರಧಾನ ಹಸಿರುಪೀಠದಲ್ಲಿ ಇಂದು ಕೊನೆಯ ಸುತ್ತಿನ ವಾದಕ್ಕೆ ವೇದಿಕೆ ಸಜ್ಜಾಗಿತ್ತು. ಪರಿಸರವಾದಿ ಕೆ.ಎನ್ ಸೋಮಶೇಖರ ಅವರು ಸಲ್ಲಿಸಿದ್ದ ಮನವಿ ಸಂಬಂಧಿಸಿದಂತೆ ಇಂದು ವಾದವನ್ನು ಪೀಠ ಆಲಿಸಬೇಕಿತ್ತು.
Read more -
ಕೊನೆಗೂ ಐರಾವತ ಬಿಡುಗಡೆ
ಅರೆ! ಐರಾವತ ಬಿಡುಗಡೆಯಾಗಿ ಆಗಲೆ ಎರಡು ವರ್ಷ ಆಯಿತು. ಅದಾಗಿ ದರ್ಶನ್ ಅವರ ಜಗ್ಗುದಾದಾ ರಿಲೀಸ್ ಆಗಿ ಇನ್ನೇನು ಚಕ್ರವರ್ತಿನು ಬಿಡುಗಡೆ ಆಗುವ ಹಂತದಲ್ಲಿದೆ. ಮತ್ತೆ ಈಗ್ಯಾಕೆ ಐರಾವತ ಬಿಡುಗಡೆ ಆಯಿತು ಅಂತ ಯೋಚನೆ ಮಾಡ್ತಾ ಇದೀರ? ಆದರೆ ಈ ಸುದ್ದಿ ನೀವು ಅನ್ಕೊಂಡ ಹಾಗೆ ಸಿನಮಾ ವಿಚಾರ ಅಲ್ಲ.
Read more -
ಮ್ಯಾಂಗ್ರೋವ್ ಕಾಡಿಗೆ ಕುತ್ತು
ಮ್ಯಾಂಗ್ರೋವ್ಗಳ ಬಗೆಗೆ ನಿಮಗೆ ಗೊತ್ತಿರಬಹುದು. ಸಮುದ್ರ ಪ್ರದೇಶದ ಲವಣಯುಕ್ತ ಜೌಗು ಪ್ರದೇಶದಲ್ಲಿ ಅಳಿವೆ ಪ್ರದೇಶದಲ್ಲಿ ಹರಡಿಕೊಳ್ಳುವ ಇವು ಪರಿಸರ ಸಂರಕ್ಷಣೆ ದೃಷ್ಟಿಯಲ್ಲಿ ಅತ್ಯಂತ ಅಮೂಲ್ಯವಾದವು. ಬಂದರುಗಳ ನಿರ್ಮಾಣ, ತೈಲ ಸಂಶ್ಲೇಷಣೆ ಘಟಕಗಳಿಂದ ಕರಾವಳಿಯುದ್ದಕ್ಕೂ ಸಾಕಷ್ಟು ಮ್ಯಾಂಗ್ರೋವ್ ಕಾಡುಗಳನ್ನು ನಾವು ಕಳೆದುಕೊಂಡಿದ್ದೇವೆ.
Read more -
ನೀರಿಗಾಗಿ ಅರಣ್ಯ, ಅರಣ್ಯಕ್ಕಾಗಿ ಬೀಜದುಂಡೆ
ನೀವೂ ಗಮನಿಸಿದ್ದೀರೋ ಇಲ್ಲವೋ ಈ ಸಲ ಪರಿಸರದಿನದಂದು ವನಮಹೋತ್ಸವಕ್ಕಿಂತ ಹೆಚ್ಚು ಸುದ್ದಿ ಮಾಡಿದ್ದು ಬೀಜದುಂಡೆ(ಸೀಡ್ಬಾಲ್)ಗಳು. ಗಿಡ ನೆಡುವವರ ಪೋಸ್ಗಿಂತ ಹೆಚ್ಚು ಈ ಬೀಜದುಂಡೆ ತಯಾರಿಸುವವರ ಫೋಟೋಗಳೆ ಪತ್ರಿಕೆಯಲ್ಲಿ ಹೆಚ್ಚು ಕಾಣುತ್ತಿದ್ದವು. ಸಾಮಾನ್ಯ ಸಂಘಸಂಸ್ಥೆಗಳು ಪ್ರಾರಂಭಿಸಿದ ಈ ಅಭಿಯಾನ ಈಗ ಅರಣ್ಯ ಇಲಾಖೆಯನ್ನೂ ತಬ್ಬಿಬ್ಬಾಗಿಸಿದೆ.
Read more -
ಊಟಿಯಲ್ಲಿ ಸಿಂಗಾರಗೊಂಡಿದೆ ‘ಫೆರ್ನ್ ಹಿಲ್ಸ್ ಗಾರ್ಡನ್’
ದಕ್ಷಿಣ ಭಾರತದ ಕಾಶ್ಮೀರ ಎಂದು ಕರೆಯಲ್ಪಡುವ ಕರ್ನಾಟಕಕ್ಕೆ ಅಂಟಿಕೊಂಡೇ ಇರುವ ಊಟಿಯಲ್ಲಿ ಕರ್ನಾಟಕ ತೋಟಗಾರಿಕೆ ಇಲಾಖೆಗೆ ಸೇರಿದ 38 ಎಕರೆ ಪ್ರದೇಶವಿದ್ದು, ಅಲ್ಲಿ ಈಗ ಸುಂದರ ಸಸ್ಯೋದ್ಯಾನ ನಿರ್ಮಾಣಗೊಂಡಿದ್ದು, ಸದ್ಯದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಮೂವತ್ತೆಂಟು ಎಕರೆ ಪ್ರದೇಶವನ್ನು `ಫೆರ್ನ್ ಹಿಲ್ಸ್ ಗಾರ್ಡನ್’ ಅನ್ನು ಮಾದರಿಯಾಗಿ ರಾಜ್ಯ ತೋಟಗಾರಿಕೆ ಇಲಾಖೆ ಅಭಿವೃದ್ಧಿಪಡಿಸಿದೆ.
Read more -
ಕೇರಳದ ಪಟ್ಟಿ ಬೆಳೆಯುತ್ತಿದೆ
ಆಡಳಿತಾತ್ಮಕವಾಗಿ ರಾಜ್ಯಗಳಲ್ಲಿ ಜಿಲ್ಲೆಗಳ ಸಂಖ್ಯೆ ಅಥವಾ ತಾಲೂಕುಗಳ ಸಂಖ್ಯೆ ಏರಿಕೆಯಾಗತ್ತಿರುತ್ತದೆ. ಆದರೆ ಕೇರಳದಲ್ಲಿ ವಿಶೇಷವೆಂಬಂತೆ ಜೀವವೈವಿಧ್ಯ ಪ್ರದೇಶಗಳ ಸಂಖ್ಯೆ ಏರಿಕೆಯಾಗಿದೆ. ಕೇರಳದಲ್ಲಿ ಹೊಸದಾಗಿ 9 ಅತಿ ಮುಖ್ಯ ಪಕ್ಷಿ ಸಂಕುಲ ಮತ್ತು ಜೀವವೈವಿಧ್ಯ ಪ್ರದೇಶವನ್ನು ಗುರುತಿಸಲಾಗಿದೆ.
Read more -
ಎತ್ತಿನಹೊಳೆ ಕೂಗು ಆಲಿಸಲಿರುವ ಹಸಿರುಪೀಠ
ಎತ್ತಿನಹೊಳೆ ಯೋಜನೆ ಹೆಸರಲ್ಲಿ ಹನನವಾಗಿರುವ ಲಕ್ಷಾಂತರ ಮರಗಳ ಕೂಗು ದೆಹಲಿಯ ಹಸಿರುಪೀಠದಲ್ಲಿ ಮತ್ತೊಮ್ಮೆ ಪ್ರತಿಧ್ವನಿಸಲಿದೆ. ಈ ಯೋಜನೆ ವಿರೋಧಿಸಿ ಸಲ್ಲಿಕೆಯಾಗಿರುವ ಮೂರು ಅರ್ಜಿಗಳನ್ನು ರಾಷ್ಟ್ರೀಯ ಹಸುರು ನ್ಯಾಯಾಧೀಕರಣದ ಪ್ರಧಾನ ಪೀಠ ಇದೆ ತಿಂಗಳ ೫ರಿಂದ ಮತ್ತೆ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
Read more -
ಇಂದು, ನಾಳೆ ನಂದಿ ಬೆಟ್ಟ ಫುಲ್ ಖುಷ್
ವಾರವಿಡೀ ಕೆಲಸ ಮಾಡಿ ಸುಸ್ತಾಗಿ ವೀಕೆಂಡ್ ಗೆ ನಂದಿ ಬೆಟ್ಟಕ್ಕೆ ಹೋಗಿ ರಿಲ್ಯಾಕ್ಸ್ ಆಗುವುದು ಬೆಂಗಳೂರಿಗರ ಅಭ್ಯಾಸ. ಆದರೆ ವಿಶೇಷ ಏನಪ್ಪಾ ಅಂದ್ರೆ ಈ ವಾರಾಂತ್ಯ ನಂದಿಬೆಟ್ಟ ಫುಲ್ ರಿಲ್ಯಾಕ್ಸ್ ಮೂಡ್ಗೆ ಜಾರಲಿದೆ. ಹೌದು ಶನಿವಾರ ಮತ್ತು ಭಾನುವಾರ ಎರಡೂ ದಿನಗಳಲ್ಲಿ ಬೆಳಿಗ್ಗೆ 6ರಿಂದ 10ರವರೆಗೆ ನಂದಿ ಬೆಟ್ಟದ ತಳಭಾಗದಿಂದ ತುದಿಯವರೆಗೂ ವಾಹನಗಳ ಓಡಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ
Read more -
ಕೊಡಗಿನಲ್ಲಿ ಮತ್ತೊಬ್ಬ ‘ಸಿದ್ದ’?
ನಿಮಗೆ ಸಿದ್ದ ನೆನಪಿರಬೇಕಲ್ಲ?. ಅದೆ ಸತತ 100 ದಿನ ಕಾಲು ನೋವಿನಿಂದ ಬಳಲುತ್ತಾ ಬಹಳಷ್ಟು ಸುದ್ದಿಯಾಗಿ ಕೊನೆಯುಸಿರೆಳೆದ ಕಾಡಾನೆ ಸಿದ್ದ. ಆತ ಸತ್ತು ಈಗಾಗಲೇ ಸುಮಾರು ಎಂಟು ತಿಂಗಳು ಕಳೆದಿದೆ. ಆದರೆ ಆತನ ನೆನಪು ಮಾಸುವ ಮುನ್ನವೇ ಇನ್ನೊಬ್ಬ ಸಿದ್ದನನ್ನು ಎಲ್ಲಿ ಕಳೆದುಕೊಂಡು ಬಿಡುತ್ತೇವೋ ಎಂಬ ಆತಂಕ ಈಗ ವನ್ಯಜೀವಿ ಪ್ರೇಮಿಗಳನ್ನು ಕಾಡುತ್ತಿದೆ.
Read more -
ಮಣ್ಣಿನ ಮಕ್ಕಳನ್ನು ಉಳಿಸಿ
ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಬೇಕು, ಇದು ಗಣೇಶ ಮಂಡಳಿಗಳ ಹೊಸ ಬೇಡಿಕೆ. ಮಣ್ಣಿನಲ್ಲಿ ಮಾಡುವ ಗಣೇಶನ ಮೂರ್ತಿಗಳಿಗೆ ಬೇಡಿಕೆ ಇಲ್ಲ, ಹಾಗಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ಮಾಡಿದ ಗಣೇಶನಿಗೆ ಪರ್ಮಿಷನ್ ಬೇಕು ಎಂದು ಬೆಂಗಳೂರಿನ ಗಣೇಶ ಮಂಡಳಿಗಳು ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಒತ್ತಾಯಿಸಿವೆ.
Read more -
ಸೈಕಲ್ ಗೆ ಸೈ ಎಂದ ಬೆಂಗಳೂರು
ಬಿಬಿಎಂಪಿ ಮುಖ್ಯಸ್ಥರು ಕೋಪನ್ ಹೇಗನ್ ಗೆ ಭೇಟಿ ಕೊಟ್ಟು ಬಂದ ನಂತರ ಬೆಂಗಳೂರು ನಗರದಲ್ಲಿ ಸೈಕಲ್ ಶೇರಿಂಗ್ ಪದ್ಧತಿಯನ್ನು ಅಳವಡಿಸಲು ಮುಂದಾಗಿದ್ದಾರೆ. ಈಗಾಗಲೇ ಮೈಸೂರಿನಲ್ಲಿರುವ ಟ್ರಿಣ್ ಟ್ರಿಣ್ ಯೋಜನೆಯಂತೆ ಬೆಂಗಳೂರು ರಸ್ತೆಗಳಲ್ಲೂ ಇನ್ನು ಮುಂದೆ ಸೈಕಲ್ ಜಾಕ್ಸನ್ ಗಳು ಜಾಸ್ತಿ ಆಗಬಹುದು.
Read more -
೨೦೨೦ಕ್ಕೆ ‘ಫಾರೆಸ್ಟ್ ಸಿಟಿ’
ಫಾರೆಸ್ಟ್ ಮತ್ತು ಸಿಟಿ ಇವೆರಡೂ ಯಾವಾಗಲೂ ಒಂದಕ್ಕೊಂದು ವಿರುದ್ಧವೆ. ಕಾಡು ನಾಶವಾಗುವುದಕ್ಕೆ ನರಗರಗಳೇ ಪ್ರಮುಖ ಕಾರಣ ಎಂಬ ಗಂಭಿರ ಆರೋಪವು ಇದೆ. ಆದರೆ ಇದೆ ಮೊದಲಬಾರಿಗೆ ಇವೆರಡನ್ನೂ ಒಂದುಗೂಡಿಸಲು ಚೀನಾ ಮುಂದಾಗಿದೆ. ಈಗಾಗಲೇ ಹವಮಾನ ವೈಪರಿತ್ಯ ಹಾಗು ವಿಪರೀತ ವಾಯುಮಾಲಿನ್ಯದಿಂದ ಚೀನಾ ಬಳಲುತ್ತಿದೆ.
Read more -
ಗಿಡ ನೆಡಿ ಗಿಡ ನೆಡಿ ಗಿಡಾ ನೆಡಿ….
ಒಂದು ಕಾಲದಲ್ಲಿ ಉದ್ಯಾನ ನಗರಿ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರು ಅಧ್ವಾನ ನಗರಿ ಆಗುವ ಲಕ್ಷಣಗಳು ಕಂಡುಬಂದಂತೆ ಎಲ್ಲರಲ್ಲೂ ಪರಿಸರ ಕಾಳಜಿ ಹೆಚ್ಚುತ್ತಿದೆ. ಮರೆಯಾಗುತ್ತಿರುವ ಮರಗಿಡಗಳನ್ನು ನೆನೆದು ಮರುಗುವ ಬದಲು ಹೊಸ ಗಿಡಗಳನ್ನು ನೆಡುವ ಯೋಚನೆ ಎಲ್ಲರಲ್ಲೂ ಮೂಡುತ್ತಿದೆ. ಈಗ ನಮ್ಮ ಬಿಬಿಎಂಪಿ ಸರದಿ.
Read more -
ಮತ್ತೆ ಬಾಟಲಿ ತುಂಬಿಸಬೇಡಿ
ಇದು ಆ ಬಾಟಲಿ ಬಗ್ಗೆ ಹೇಳುತ್ತಿರುವ ಮಾತಲ್ಲ. ನಾವು ನೀವು ಎಲ್ಲರೂ ಕುಡಿಯುವ ನೀರಿನ ಬಾಟಲಿಗಳದ್ದು. ಹಾಗಂತ ಇದು ಮನೆಯಲ್ಲಿ ನಾವು ಬಳಸುವ ಬಾಟಲುಗಳ ಬಗೆಗಿನ ವಿಷಯವೂ ಅಲ್ಲ. ಪ್ಲಾಸ್ಟಿಕ್ ಬಾಟಲುಗಳಲ್ಲಿ ಮಾರಾಟವಾಗುತ್ತಿರುವ ಮಿನರಲ್ ವಾಟರ್ ವಿಷಯ ಇದು.
Read more -
ನೆದರ್ಲ್ಯಾಂಡ್ನ ಸೈಕಲ್ ಹೊತ್ತು ತಂದ ‘ಹಸುರು ಸಂದೇಶ’
ಬೈಕ್, ಕಾರುಗಳ ಭರಾಟೆಯಲ್ಲಿ ಸೈಕಲ್ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ನಮ್ಮ ಪ್ರಧಾನಿ ದೂರದ ನೆದರ್ಲ್ಯಾಂಡ್ಯಿಂದ ಸೈಕಲ್ ಹೊತ್ತು ತಂದಿದ್ದಾರೆ!. ‘ಮೇಕ್ ಇನ್ ಇಂಡಿಯಾ’ ಎಂದು ಹೇಳ್ಬಿಟ್ಟು ಈಗ ಬೇರೆ ದೇಶದಿಂದ ಸೈಕಲ್ ತರುವುದು ಎಷ್ಟು ಸರಿ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ ಇದು ಸ್ವತಃ ಪ್ರಧಾನಿ ಮೋದಿಯವರೇ ಕೊಂಡು ತಂದ ಸೈಕಲ್ ಅಲ್ಲ.
Read more -
‘ಮಹಾ’ದಿಂದ ‘ಮೈ ಪ್ಲಾಂಟ್’
ಜನಸಂಖ್ಯೆ ಕಂಡುಹಿಡಿಯಲಿಕ್ಕೆ ಜನಗಣತಿ ಉಂಟು. ದೇಶದಲ್ಲಿ ಹುಲಿಗಳು ಎಷ್ಟಿವೆ ಅಂತ ಲೆಕ್ಕ ಹಾಕಲು ಹುಲಿಗಣತಿ ಉಂಟು. ಹಾಗಾದರೆ ಮರಗಳ ಸಂಖ್ಯೆ ಲೆಕ್ಕ ಹಾಕಲು ಮರಗಣತಿ ಉಂಟಾ? ಹೀಗೊಂದು ಪ್ರಶ್ನೆ ಮೂಡಿದರೆ ಅದಕ್ಕೆ ಉತ್ತರ ಮಾತ್ರ ಸಿಗುವುದು ಕಷ್ಟ.
Read more -
ಮಾನವನ ಪಾಪವನ್ನು ತೊಳೆಯಲಿರುವ ‘ಡ್ರೋನ್’!
ತೇಪೆ ಹಚ್ಚುವುದು ಅಂತ ಆಡುಭಾಷೆಯಲ್ಲಿ ಹೇಳುವುದು ಇದಕ್ಕೆ ಅಂತ ಕಾಣುತ್ತೆ. ಮನುಷ್ಯಸ್ವಾರ್ಥಕ್ಕಾಗಿ ಭೂಮಿಯಲ್ಲಿದ್ದ ಸಮೃದ್ಧ ಹಸುರನ್ನು ಬರಿದು ಮಾಡುತ್ತಾ ಬಂದ. ಈಗ ಮತ್ತೆ ತಾನು ಮಾಡಿದ ಕೆಲಸಕ್ಕೆ ತೇಪೆ ಹಚ್ಚಲು ಹೊಸ ಹೊಸ ವಿಧಾನಗಳನ್ನು ಹುಡುಕುತ್ತಿದ್ದಾನೆ. ವಿಷಯ ಇಷ್ಟೆ.
Read more -
ಅರಣ್ಯ ಇಲಾಖೆ ಏಳಲ್ಲ, ಸಾವು ನಿಲ್ಲಲ್ಲ!
ಇಂಥಹ ಘಟನೆಗಳು ವರದಿಯಾದಾಗ ಕರೆಂಟ್ ಇಲ್ಲದಿರುವುದೇ ಎಷ್ಟೋ ವಾಸಿ ಎಂದನಿಸುತ್ತದೆ. ಮಡಿಕೇರಿಯ ವಿರಾಜಪೇಟೆ ತಾಲೂಕಿನ ಕಂದಂಗಾಲ ಎಂಬಲ್ಲಿ ನಾಲ್ಕು ಕಾಡಾನೆಗಳು ವಿದ್ಯುತ್ ತಂತಿ ತಗುಲಿ ಮೃತಪಟ್ಟಿವೆ. ಇಲ್ಲಿನ ಕಾಫಿ ಪ್ಲಾಂಟೇಶನ್ ಕಡೆ ಬರುತ್ತಿದ್ದ ಆನೆಗಳ ಹಿಂಡಿಗೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿದೆ.
Read more -
ಪಾಪ, ಕೈದಂಡ ಮತ್ತು ತಲೆದಂಡ
ನಿಷೇಧಿತ ಕೆರೆಯಲ್ಲಿದ್ದ ಮೊಸಳೆಯೊಂದು ಅಟ್ಯಾಕ್ ಮಾಡಿ 26 ವರ್ಷದ ಯುವಕನೊಬ್ಬನ ಕೈ ಕತ್ತರಿಸಿ ತಿಂದಿರುವ ದಾರುಣ ಘಟನೆ ಇದು. ರಾಮನಗರ ಬಳಿ ಇರುವ ದೇವಸ್ಥಾನಕ್ಕೆ ಬೆಂಗಳೂರಿನ ಮೋತ್ ದಂಡ್ವಾಟೆ ಎಂಬ ಯುವಕ ತನ್ನ ಗೆಳತಿಯೊಂದಿಗೆ ಭೇಟಿ ಕೊಟ್ಟಿದ್ದ. ಈತ ಕೆರೆಯಲ್ಲಿ ಮೈ ತೊಳೆಯಲು ಹೋದಾಗ ಅಲ್ಲಿದ್ದ ಮೊಸಳೆ ಈತನ ಮೇಲೆ ಅಟ್ಯಾಕ್ ಮಾಡಿ ಈತನ ಮೊಣಕೈವರೆಗೂ ಇರುವ ಭಾಗವನ್ನು ಎಳೆದು ತಿಂದಿದೆ.
Read more -
ಚೆನ್ನೈನಲ್ಲಿ ಎಲ್ಲವೂ ಚೆನ್ನಾಗಿಲ್ಲ
ಹೌದು. ಬರಗಾಲ ಕೇವಲ ನಮ್ಮ ಕರ್ನಾಟಕವನ್ನು ಮಾತ್ರ ಅಲ್ಲ. ಪಕ್ಕದ ತಮಿಳುನಾಡನ್ನೂ ಕಾಡುತ್ತಿದೆ. ತಮಿಳುನಾಡು ಕಳೆದ 140 ವರ್ಷಗಳಲ್ಲಿ ಕಂಡಿರದ ಬರಗಾಲವನ್ನು ಕಾಣುತ್ತಿದೆ. ಚೆನ್ನೈ ನಗರವಂತೂ ಕುಡಿಯುವ ನೀರಿಗೆ ಪರದಾಡುತ್ತಿದೆ. ಈಗಾಗಲೇ ಚೆನ್ನೈನ ಕುಡಿಯುವ ನೀರಿನ ಸರಬರಾಜು ಶೇ.50ರಷ್ಟು ಕುಸಿತ ಕಂಡಿದೆ.
Read more -
ಹೊರಮಾವು- ಅಗರ ಕೆರೆಗೆ ಸ್ವಚ್ಛತೆ ಭಾಗ್ಯ!
ಬಹುತೇಕ ಟೆಕ್ಕಿಗಳು ವೀಕೆಂಡನ್ನು ಜಾಲಿಯಾಗಿ ರೆಸಾರ್ಟಗಳಿಗೆ, ಟ್ರಕ್ಕಿಂಗೋ ಅಥವಾ ಗೆಳೆಯರ ಬರ್ತಡೆ ನೆಪದಲ್ಲಿ ಪಾರ್ಟಿ ಗಳಲ್ಲಿ ಪಾಲ್ಗೊಳ್ಳುವುದು ಮಾಮೂಲು. ಮತ್ತೆ ಕೆಲವು ಸಮಾಜ ಮುಖಿ ಕೆಲಸಗಳಲ್ಲಿ ತೊಡಗುವುದನ್ನೂ ಕಾಣಬಹುದು. ಈ ಸಾಲಿಗೆ ಟೆಕ್ಕಿಗಳ ಗುಂಪೊಂದು ಸೇರಿಕೊಂಡಿದೆ.
Read more -
ಕೈಗಾ ಅಣು ವಿದ್ಯುತ್ ಸ್ಥಾವರ ವಿಸ್ತರಣೆಗೆ ಭಾರಿ ವಿರೋಧ
ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಅಣು ವಿದ್ಯುತ್ ಸ್ಥಾವರದಲ್ಲಿ 5ನೇ ಹಾಗೂ 6ನೇ ಘಟಕ ಸ್ಥಾಪನೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಯಲ್ಲಾಪುರದ ಟಿಎಂಎಸ್ ಸಭಾಂಗಣದಲ್ಲಿ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲಾ ಪರಿಸರ ಸಂರಕ್ಷಣಾ ಸಮಿತಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
Read more -
ಮರ ಸಾಗಾಣಿಕೆ?
ಮರಗಳ ಕಳ್ಳ ಸಾಗಾಣಿಕೆಯ ಬಗ್ಗೆ ನೀವು ಕೇಳಿರುತ್ತೀರಿ. ಇದೂ ಒಂಥರಾ ಮರಗಳ ಸಾಗಾಣಿಕೆ. ಆದರೆ ಕಳ್ಳ ಸಾಗಾಣಿಕೆ ಅಲ್ಲ. ದಿಟ್ಟ ಸಾಗಾಣಿಕೆ. ಇದು ಆಗಿರೋದು ಬೆಂಗಳೂರು ನಗರದ ಸರ್ಜಾಪುರ ರಸ್ತೆಯಲ್ಲಿ. ಇಲ್ಲಿನ ರಸ್ತೆಯಲ್ಲಿದ್ದ ಮೂರು ಬೃಹತ್ ಮರಗಳು ರಸ್ತೆ ಕಾಮಗಾರಿಗೆ ಅಡ್ಡ ಬರುತ್ತವೆ ಎಂಬ ಕಾರಣಕ್ಕೆ ಇವುಗಳನ್ನು ಕತ್ತರಿಸಲು ಸಂಬಂಧಪಟ್ಟವರು ಮುಂದಾಗಿದ್ದರು.
Read more -
ಪ್ಲಾಸ್ಟಿಕ್ ಗೇ ಸರ್ಜರಿ
ಇತ್ತೀಚೆಗೆ ಪ್ಲಾಸ್ಟಿಕ್ ಚೀಲಗಳ ಬಳಕೆ ನಿಷೇಧ ಆಗಿರುವುದು ಎಲ್ಲರಿಗೂ ಗೊತ್ತು. ಅದಕ್ಕೆ ಕಾರಣ ಪ್ಲಾಸ್ಟಿಕ್ ಅನ್ನು ಡಿಸ್ ಪೋಸ್ ಮಾಡಲು ಆಗುವುದಿಲ್ಲ. ಅದು ಪರಿಸರದ ಮೇಲೆ ಪರಿಣಾಮ ಬೀರುತ್ತದೆ ಎಂಬುದು. ಹಾಗಾಗಿ ಈಗ ಎಲ್ಲರೂ ಪ್ಲಾಸ್ಟಿಕ್ ಬದಲು ಪೇಪರ್ ಮತ್ತು ಬಟ್ಟೆ ಚೀಲ ಉಯೋಗಿಸುತ್ತಿದ್ದೇವೆ. ಆದರೆ ಇಲ್ಲೊಬ್ಬರು ಪ್ಲಾಸ್ಟಿಕ್ ಅನ್ನೇ ಸರ್ಜರಿ ಮಾಡಲು ಹೊರಟು ಯಶಸ್ವಿಯಾಗಿದ್ದಾರೆ.
Read more -
ನೀರಿಲ್ಲ, ಸ್ಕೂಲಿಲ್ಲ
ಅರೇ ಹೆಚ್ಚು ಮಳೆ ಬಂದರೆ ಸ್ಕೂಲುಗಳಿಗೆ ರಜೆ ಕೊಡುವುದನ್ನು ನಾವು ಕೇಳಿದ್ದೇವೆ. ಇದೇನಿದು ನೀರಿಲ್ಲದಿದ್ದರೂ ಸ್ಕೂಲಿಗೆ ರಜವೇ ಅಂತ ನೀವು ಕೇಳಬಹುದು. ಇದು ಯಾವುದೋ ಒಂದು ಸ್ಕೂಲು ಕಾಲೇಜಿಗೆ ಸಂಬಂಧಪಟ್ಟ ವಿಷಯ. ದೇಶದಲ್ಲಿ ಇಂದು ಇಂಥ ಹತ್ತು ಹಲವು ಉದಾಹರಣೆಗಳಿವೆ.
Read more -
ಪ್ಲ್ಯಾನ್ ಕಟ್ ಮಾಡಿ ಮರಗಳನ್ನಲ್ಲ
ಹೈದರಾಬಾದ್ ಸಿಟಿಯಲ್ಲಿ ನಿಜಾಮರ ಕಾಲದ ಪಾರ್ಕ್ ಒಂದಿದೆ. ಇದು ನಗರದ ಮುಖ್ಯ ಭಾಗದಲ್ಲಿದೆ. ಮತ್ತಿದು ಕಾನೂನು ಪ್ರಕಾರ ಪ್ರೊಟೆಕ್ಟೆಡ್ ಏರಿಯಾ ಕೆಟಗರಿಗೆ ಬರುತ್ತದೆ. ಆದರೂ ಈಗ ಅಲ್ಲಿನ ಸರ್ಕಾರ ಈಗ ಇದನ್ನು ಕಟಾವು ಮಾಡಲು ಯೋಚಿಸುತ್ತಿದೆ. ಅದಕ್ಕೆ ಕಾರಣ ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ. ಈ ಪಾರ್ಕ್ ನ ಹೆಸರು ಕಾಸು ಬ್ರಹ್ಮಾನಂದ ರೆಡ್ಡಿ ನ್ಯಾಷನಲ್ ಪಾರ್ಕ್.
Read more -
ನಾಲ್ಕು ಸ್ಮಾರ್ಟ್ ಸಿಟಿ ಮನ್ನಾ!
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಪಾಲಿಗೆ ಸಾಲ ಮನ್ನಾ ಭಾಗ್ಯ ಕರುಣಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲೋ ಎಂಬಂತೆ ಬೆಂಗಳೂರು ನಗರವನ್ನು ಸ್ಮಾರ್ಟ್ ಸಿಟಿ ಲಿಸ್ಟ್ಗೆ ಸೇರಿಸಿರುವ ಕೇಂದ್ರ, ಕರ್ನಾಟಕದ ಪಾಲಿಗೆ ಇದೇ ಕೊನೆಯ ಸ್ಮಾರ್ಟ್ ಸಿಟಿ ಎಂಬ ಸಂದೇಶ ರವಾನಿಸಿದೆ.
Read more -
ಗಾಂಧಿ ರಸ್ತೆಯಲ್ಲಿ ಸೇಂದಿ ಇಲ್ಲ
ವೀಕೆಂಡ್ ಅಂದ್ರೆ ಸಾಕು ಬೆಂಗಳೂರಿನ ‘ಮದ್ಯ’ಪ್ರದೇಶ ಎಂದು ಹೆಸರಾಗಿರುವ ಎಂ.ಜಿ ರಸ್ತೆಯಲ್ಲಿ ಬೀಡು ಬಿಡುವ ಬೆಂಗಳೂರಿನ ಹೈಫೈ ಮಂದಿಯ ಕಷ್ಟ ಇನ್ನು ಮುಂದೆ ಒಂದಿಷ್ಟು ಹೈ ಆಗಲಿದೆ. ಆದರೆ, ಇದರಿಂದ ಕುಡಿದು ಹೈ ಆಗುವುದು ಕಡಿಮೆ ಆಗಲಿದೆ. ಹೌದು, ಮಧ್ಯ ರಾತ್ರಿಯಾದರೂ ಮದ್ಯ ಸಿಗುವ ಜಾಗ ಎಂಬ ಖ್ಯಾತಿ(?)ಗೆ ಒಳಗಾಗಿರುವ ಎಂಜಿ ರಸ್ತೆಯಲ್ಲಿ ಇನ್ನು ಮುಂದೆ ಮದ್ಯಕ್ಕೆ ನೈವೇದ್ಯ.
Read more -
ಛೆ, ಎಂಥಹಾ ಹೀನಕೃತ್ಯ!
ನಾಗರ ಹಾವಿನ ಬಗ್ಗೆ ನಮ್ಮಲ್ಲಿ ಭಯಕ್ಕಿಂತ ಭಕ್ತಿಯೇ ಜಾಸ್ತಿ. ಈ ಹಾವು ಕಂಡೊಡನೆ ಭಯದಿಂದ ಓಡುವ ಬದಲು ಭಕ್ತಿಯಿಂದ ಜನ ಕೈ ಮುಗಿಯುತ್ತಾರೆ. ಆದರೆ ಇಂದು ಈ ನಂಬಿಕೆಗೆ ತದ್ವಿರುದ್ಧವಾದಂತಹ ಅಮಾನವೀಯ ಕೃತ್ಯ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಚಿತ್ತೂರು ತಾಲೂಕಿನ ದಿನ್ನಹಳ್ಳಿಯಲ್ಲಿ ರೈತನೊಬ್ಬನಿಗೆ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ನಾಗರ ಹಾವು ಕಚ್ಚಿದೆ.
Read more -
ಮನೆ ಮನೆಗೆ ಪೆಟ್ರೋಲ್
ಇದೇನಪ್ಪಾ ನಲ್ಲಿಯಲ್ಲಿ ನೀರು ಬಂದಂತೆ ಇನ್ನು ಮುಂದೆ ಪೆಟ್ರೋಲ್ ಕೂಡ ಮನೆಯಲ್ಲೇ ಬರುತ್ತಾ ಅಂತ ಕೇಳಬೇಡಿ. ಈಗ ನಾವು ನಮ್ಮ ಮನೆಗಳ ಹತ್ತಿರ ಸುತ್ತಾಡುವ ಬರೀ ಪೊಲೀಸ್ ಪ್ಯಾಟ್ರೋಲ್ ವಾಹನಗಳನ್ನು ನೋಡಿದ್ದೇವೆ. ಇದು ಮುಂದೆ ಪೆಟ್ರೋಲ್ ವಾಹನಗಳನ್ನೂ ನೋಡಬಹುದು. ಹೌದು ಬೆಂಗಳೂರಿನ ಮೈ ಪೆಟ್ರೋಲ್ ಪಂಪ್ ಎಂಬ ಸಂಸ್ಥೆ ಈಗ ಮನೆ ಮನೆಗೂ ಪೆಟ್ರೋಲ್ ಪೂರೈಸಲು ಸಿದ್ಧವಾಗಿದೆ.
Read more -
ಬೆಂಗಳೂರಿನಲ್ಲಿ ರಾತ್ರಿಯೆಲ್ಲಾ ಬೆಳಗುವ ದೀಪಗಳು
ಇದು ಕೇವಲ ಬೆಂಗಳೂರಿನ ವಿಷಯ ಅಲ್ಲ. ಎಲ್ಲ ಮಹಾನಗರಗಳಲ್ಲೂ ಈ ಸಂಪ್ರದಾಯ ಇದೆ. ಅದೇನೆಂದರೆ ದೊಡ್ಡ ದೊಡ್ಡ ಬ್ರ್ಯಾಂಡೆಡ್ ಶಾಪ್ಗಳು ರಾತ್ರಿ ತಮ್ಮ ಅಂಗಡಿ ಮುಚ್ಚಿಕೊಂಡು ಮನೆಗೆ ಹೋದ ಮೇಲೂ ತಮ್ಮ ಅಂಗಡಿಗಳ ದೀಪಗಳನ್ನು ಆನ್ ಆಗಿಯೇ ಇಟ್ಟಿರುತ್ತವೆ.
Read more -
ಕೊಂಕಣ ರೈಲ್ವೆ ಬಗ್ಗೆ ಕೊಂಕು ಮಾತಾಡುವಂತಿಲ್ಲ
ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಇತ್ತೀಚೆಗೆ ತನ್ನ ಮುಂಬೈ ಹೆಡ್ ಕ್ವಾರ್ಟರ್ಸ್ನಿಂದ ಹಿಡಿದು ಕಾರವಾರ, ಉಡುಪಿಗಳಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಿಕೊಂಡಿತು. ಕೊಂಕಣ ರೈಲ್ವೆ ಕಾರ್ಪೊರೇಶನ್ ಪರಿಸರ ದಿನಾಚರಣೆಯನ್ನು ಕೇವಲ ಒಂದು ದಿನದ ಮಟ್ಟಿಗೆ ಸೀಮಿತ ಮಾಡಿಕೊಂಡಿಲ್ಲ ಎನ್ನುವುದು ಅದರ ಸಾಧನೆಗಳಿಂದಲೇ ಗೊತ್ತಾಗುತ್ತದೆ.
Read more -
ಸಿದ್ದಾಪುರದಿಂದ ಜಪಾನ್ ವರೆಗೆ
ನಮ್ಮ ದೇಶದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಮಾತು ಮತ್ತು ಕೆಲಸ ಮಾಡುವವರಿಗೆ ಎಷ್ಟು ಬೆಲೆ ಇದೆಯೋ ಗೊತ್ತಿಲ್ಲ. ಆದರೆ ಕರುನಾಡ ಕಂದನೊಬ್ಬ ಜಪಾನ್ನಲ್ಲಿ ಹೆಸರು ಮಾಡಿರುವ ವಿಷಯ ಇದು. ಶ್ರೀಹರಿ ಚಂದ್ರಘಾಟ್ಗಿ ಅಂದ್ರೆ ಇವರ್ಯಾರು ಅಂತ ಅನ್ನಬಹುದು. ಆದರೆ, ಈ ಹೆಸರು ಈಗ ಜಪಾನ್ ನಲ್ಲಿ ವರ್ಲ್ಡ್ ಫೇಮಸ್ಸು. ಈ ವ್ಯಕ್ತಿಗೆ ಜಪಾನ್ನ ಮಿನಿಸ್ಟ್ರಿ ಆಫ್ ಎನ್ವಿರಾನ್ಮೆಂಟ್ ಪ್ರಶಸ್ತಿ ದೊರಕಿದೆ.
Read more -
ತಿಪ್ಪರಲಾಗ ಹಾಕಿದರೂ ಸಿಕ್ಕಿದ್ದು ಎಪ್ಪತ್ತೈದು
ಇದು ನಿರಾಸೆಯ ವಿಷಯ. ಇತ್ತೀಚೆಗೆ ನಮ್ಮಲ್ಲಿ ಪರಿಸರ ಕಾಳಜಿ ಹೆಚ್ಚಾಗಿದೆ. ಅಥವಾ ಹಾಗಾದಂತೆ ತೋರುತ್ತಿದೆ. ರಾಜಕೀಯ ನಾಯಕರಿಂದ ಹಿಡಿದು ಸಾಮಾನ್ಯ ನಾಗರಿಕರವರೆಗೆ ಎಲ್ಲರೂ ಪರಿಸರದ ರಕ್ಷಣೆಯ ಬಗ್ಗೆ ಇನ್ನಿಲ್ಲದಂತೆ ಮಾತನಾಡುತ್ತಾರೆ. ಆ ದಿನ ಮುಗಿದ ಕೂಡಲೇ ಸರಿದು ಹೋಗುತ್ತಾರೆ. ಅದೂ ಪರಿಸರ ದಿನಾಚರಣೆಯ ದಿನ ಇಂಥ ಮಾತುಕತೆಗಳು ಹೆಚ್ಚು.
Read more -
ಕಾಡ ನೆಡಲು ಹೋದೆ!
ಐಐಎಸ್ಸಿಯ ಏರೋಸ್ಪೇಸ್ ವಿಭಾಗದ ಎಂಜಿನಿಯರ್ಗಳು ಗೌರಿಬಿದನೂರಿನಲ್ಲಿ ಬಾಂಬ್ ಗಳ ಮಳೆ ಸುರಿಸಲಿದ್ದಾರಂತೆ. ಇವರೇನು ಎಂಜಿನಿರ್ ಗಳಾ ಇಲ್ಲ ಟೆರರಿಸ್ಟ್ಗಳ ಅಂದುಕೊಳ್ಳಬೇಡಿ.
Read more -
ವಾಲ್ ಆಫ್ ಕೈಂಡ್ನೆಸ್
ನಮ್ಮ ಸಮಾಜದಲ್ಲಿ ಇರುವವರು ಮತ್ತು ಇರದಿರುವವರ ಮಧ್ಯೆ ದೊಡ್ಡ ಗೋಡೆಯೇ ಇದೆ. ಆದರೆ ಇದು ಅಂಥ ಗೋಡೆಯನ್ನು ಮುರಿಯಲು ಹೊರಟ ದಾರಿಯಲ್ಲಿ ನಿರ್ಮಿಸಿರುವ ಗೋಡೆ.
Read more -
ಕಾಗದರಹಿತ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ ಬೇಸಿಗೆ ರಜೆ ಬಳಿಕ ಜುಲೈ 3ರಂದು ಬಾಗಿಲು ತೆರೆಯಲಿದೆ. ಸಂತಸದ ಸುದ್ದಿ ಏನೆಂದರೆ, ಕೋರ್ಟ್ನ ದಿನನಿತ್ಯದ ವಹಿವಾಟಿಗೆ ಕಾಗದ ಬಳಕೆ ನಿಲ್ಲಿಸಲು ನಿರ್ಧರಿಸಲಾಗಿದೆ. ಕಳೆದ ಮೇ 10 ರಂದು ಪ್ರಧಾನಿಯವರು ಸುಪ್ರೀಂ ಕೋರ್ಟ್ನ ಸಮಗ್ರ ಪ್ರಕರಣ ನಿರ್ವಹಣೆ ಮಾಹಿತಿ ವ್ಯವಸ್ಥೆಯನ್ನು ಉದ್ಘಾಟಿಸಿದ್ದು, ನ್ಯಾಯಾಂಗದಲ್ಲಿ ಡಿಜಿಟಲ್ ಕ್ರಾಂತಿಗೆ ದಾರಿ ಮಾಡಿಕೊಟ್ಟಿದ್ದಾರೆ.
Read more -
ಸೆಕ್ಸ್ ಗೆ ಸ್ಪೇಸ್ ಇದೆಯಾ?
ಮನುಷ್ಯ ಸ್ಪೇಸ್ಗ ಹೋಗಿದ್ದೂ ಆಯ್ತು, ಚಂದ್ರನ ಮೇಲೆ ಹೋಗಿದ್ದೂ ಆಯ್ತು. ಮಂಗಳನನ್ನು ಪರಿಚಯಿಸಿದ್ದೂ ಆಯ್ತು. ಸುಮ್ಮನೆ ಅತ್ತೆ ಮನೆಗೆ ಹೋಗಿ ಬಂದಂತೆ ಹೋಗಿ ಬರಲು ಏನೂ ತೊಂದರೆ ಇಲ್ಲ. ಆದರೆ ಮುಂದೊಂದು ದಿನ ಅಲ್ಲೇ ವಾಸ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದರೆ ನಾವು ಕೆಲವೊಂದು ವಿಷಯಗಳ ಬಗ್ಗೆ ಯೋಚನೆ ಮಾಡಬೇಕು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
Read more -
ಶನಿಗ್ರಹದಿಂದ ಮಾನ್ಸೂನ್ ಆಫರ್!
ಕೇವಲ ಮನುಷ್ಯರಿಗೆ ಮಾತ್ರವಲ್ಲ ಶನಿಗ್ರಹಕ್ಕೂ ಉಂಗುರವುಂಟೆಂದು ಶಾಲೆಯಲ್ಲಿ ಟೀಚರ್ ಹೇಳಿದಾಗ ಅಚ್ಚರಿಪಟ್ಟಿದ್ದೇವೆಯೇ ಹೊರತು ಈ ಉಂಗುರ ಚಿನ್ನದ್ದೋ? ವಜ್ರದ್ದೋ? ಯಾವ ಶೇಪ್ನಲ್ಲಿರುತ್ತೆ? ಎಂಬ ಪ್ರಶ್ನೆ ಇನ್ನೂ ನಮ್ಮ ತಲೆಯಲ್ಲಿರಬಹುದು.
Read more -
ಕಳವೆ ‘ಜಂಗಲ್’ನಲ್ಲಿ ‘ಪ್ರಕಾಶ್ ರಾಜ್’
ಆತ ದಕ್ಷಿಣ ಭಾರತದ ಬಹು ಬೇಡಿಕೆಯ ದುಬಾರಿ ನಟ, ಆದರೆ ಅಷ್ಟೇ ಸ್ನೇಹಜೀವಿ ಅದಕ್ಕಿಂತ ಹೆಚ್ಚು ‘ಹಸಿರುಜೀವಿ’. ಕೃಷಿ, ಹಸುರು, ಕಾನನ,ಜೀವಜಲ, ವನ್ಯಜೀವಿ ಇವುಗಳಿಗಾಗಿ ಸದಾ ಓಡಾಡುವ ನಮ್ಮ ಹೆಮ್ಮೆಯ ಕನ್ನಡಿಗ ನಟ ಪ್ರಕಾಶ್ ರಾಜ್ ಶಿರಸಿಯ ಕಳವೆಗೆ ಬಂದು ಅಪ್ಪಟ ಮಲೆನಾಡಿನ ರೈತನಂತೆ ತೋಟ, ಗದ್ದೆ ಓಡಾಡುತ್ತಾ, ಕಾಡಿನ ಕಥೆ ಕೇಳುತ್ತಾ ಮೂರು ದಿವಸ ಕಳೆದಿದ್ದಾರೆ.
Read more -
ಟೈಗರ್ ಕೌಂಟ್ ಡೌನ್
ನಾವಿಲ್ಲಿ ನಿನ್ನೆ ಭಾರತದ ವಿರುದ್ಧದ ಕ್ರಿಕೆಟ್ ಪಂದ್ಯದಲ್ಲಿ ಸೋತ ಬಾಂಗ್ಲಾ ಹುಲಿಗಳ ಬಗ್ಗೆ ಮಾತನಾಡುತ್ತಿಲ್ಲ. ನಾಳೆ ಬಿಡುಗಡೆ ಆಗುತ್ತಿರುವ ಟೈಗರ್ ಕನ್ನಡ ಚಿತ್ರ ಮತ್ತು ಸದ್ಯದಲ್ಲೇ ಬಿಡುಗಡೆ ಆಗಲಿರುವ ಟೈಗರ್ ಗಲ್ಲಿ ಚಿತ್ರದ ವಿಷಯವೂ ಅಲ್ಲ
Read more -
ಏರ್ ಕಂಡೀಷನರ್ಗಳಿಂದಲೇ ಈ ಕಂಡೀಷನ್
ಆಧುನಿಕ ಜೀವನ ಶೈಲಿಯಿಂದ ಜನರಿಗೆ ಉಪಯೋಗ ಆಗುತ್ತಿರುವುದೇನೋ ನಿಜ. ಆದರೆ ಇವುಗಳಿಂದ ಆಗುತ್ತಿರುವ ತೊಂದರೆಗಳ ಪ್ರಮಾಣ ಕೂಡ ದೊಡ್ಡದು ಎಂಬುದು ಈಗಾಗಲೇ ಸಾಕಷ್ಟು ಬಾರಿ ಪ್ರೂವ್ ಆಗಿದೆ.
Read more -
ಇದು ಹಸಿರು ಸಂಸ್ಕಾರ: ಸಾವಿನಲ್ಲೂ ಸಾರ್ಥಕ್ಯ!
ಗಿಡ ನೆಟ್ಟು, ಪರಿಸರ ಕೆಲಸ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ಸುದ್ದಿ ಕೇಳಿದ್ದೇವೆ. ಮೊನ್ನೆಯಷ್ಟೇ ಕೋಲಾರ ಚಿಕ್ಕಬಳ್ಳಾಪುರ ಕೆಲ ಯುವಕರು ಹೀಗೆ ಗ್ರೀನ್ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಇದು ಹುಟ್ಟಿನ ಸುದ್ದಿಯಲ್ಲ, ಬದಲಾಗಿ ಹಸಿರು ಸಂಸ್ಕಾರದ ಸುದ್ದಿ. ಮೈಸೂರಿನ ಸ್ನೇಕ್ ಶ್ಯಾಮ್ ಹೆಸರು ಯಾರಿಗೆ ಪರಿಚಯವಿಲ್ಲ ಹೇಳಿ. ಹಾವು ಎಂದೊಡನೆ ಕನ್ನಡಿಗರಿಗೆ ಥಟ್ಟನೆ ನೆನಪಾಗುವ ಹೆಸರಿದು.
Read more -
ಸೊನ್ನೆ ಕಸ ಮತ್ತು ಪೊಲೀಸ್
ಇದೇನಪ್ಪಾ ಪೊಲೀಸ್ ಇಲಾಖೆಯನ್ನು ಕಸಕ್ಕೆ ಹೋಲಿಸುತ್ತಿದ್ದಾರೆ, ಪೊಲೀಸರನ್ನು ಝೀರೋ ಎನ್ನುತ್ತಿದ್ದಾರೆ ಎಂದುಕೊಳ್ಳಬೇಡಿ. ಹೀಗೆ ಹೇಳಿದಾಗ ಅದು ಸಹಜವೇ ಬಿಡಿ. ಮೊದಲೇ ನಮ್ಮ ನಾಗರಿಕರಿಗೆ ಪೊಲೀಸರ ಬಗ್ಗೆ ಇರುವ ಗೌರವ ಅಷ್ಟಕ್ಕಷ್ಟೇ. ಹಾಗಂತ ಅವರು ಝೀರೋಗಳಲ್ಲ, ಹೀರೋಗಳು ಮತ್ತು ಇಲಾಖೆಯನ್ನು ಇಲ್ಲಿ ಕಸಕ್ಕೆ ಹೋಲಿಸುತ್ತಿಲ್ಲ.
Read more -
ಕೆರೆಯ ನೀರನು ಕೆರೆಗೆ ಚೆಲ್ಲಿ
ಖಾಸಗಿ ಕಂಪನಿಗಳು ರೈತರಿಗೆ ಸೇರಿದ ಕೃಷಿ ಭೂಮಿ ಮತ್ತು ಅರಣ್ಯ ಭೂಮಿಗಳನ್ನು ತಮ್ಮ ಕೆಲಸಗಳಿಗಾಗಿ ಬಳಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈಗ ಜ್ಞಾನೋದಯವಾದಂತಿರುವ ಕೆಲವು ಕಂಪನಿಗಳು ತಮ್ಮ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿವೆಯೇನೋ ಎನಿಸುತ್ತದೆ ಈ ಸುದ್ದಿ ಕೇಳಿದರೆ.
Read more -
ಗರ್ಭಿಣಿಯರಿಗೆ ಆ ಬಯಕೆ ಬೇಡ!
ಕೇಂದ್ರದ ಸ್ಟೇಟ್ ದರ್ಜೆಯ ಸಚಿವರು ಇತ್ತೀಚೆಗೆ ಒಂದು ಕಿರುಹೊತ್ತಗೆಯನ್ನು ಬಿಡುಗಡೆ ಮಾಡಿದ್ದಾರೆ. ಅದು ಗರ್ಭದಲ್ಲಿ ಮಗುವನ್ನು ಹೊತ್ತಿರುವ ಗರ್ಭಿಣಿಯರಿಗಾಗಿ. ಈ ಪುಸ್ತಕ ಮೋದಿ ಅವರ ಆಯುಷ್ ಮಿನಿಸ್ಟ್ರಿ ವತಿಯಿಂದ ಬಿಡುಗಡೆ ಆಗಿದೆ ಅನ್ನೋದು ವಿಶೇಷ. ಅಷ್ಟೇ ಅಲ್ಲದೆ ಈ ಹೊತ್ತ್ತಗೆಯಲ್ಲಿರುವ ಮಾಹಿತಿ ಕೂಡ ಸ್ವಲ್ಪ ವಿಶೇಷವಾಗಿದೆ.
Read more -
ಇವರು ನೈಜ ಹುಟ್ಟು ಹೋರಾಟಗಾರರು!
ಸಾಮಾನ್ಯವಾಗಿ ಒಬ್ಬರ ಹುಟ್ಟುಹಬ್ಬದ ದಿನ ಈ ದಿನ ನಿನ್ನ ಬದುಕಿನಲ್ಲಿ ಹಸಿರಾಗಿರಲಿ ಎಂದು ಹಾರೆಸುವುದುಂಟು. ಆದರೆ ಕರ್ನಾಟಕದ ಐದು ಜಿಲ್ಲೆಯ ಯುವಕರು ಈ ಹಸಿರಾಗಿರಲಿ ಎಂಬುದನ್ನು ಸೀರಿಯಸ್ಸಾಗಿ ತೆಗೆದುಕೊಂಡು ಕೇಕ್ರಹಿತ ಗ್ರೀನ್ ಬರ್ಥ್ಡೆ ಎಂಬ ಅಭಿಯಾನಕ್ಕೆ ನಾಂದಿ ಹಾಡಿದ್ದಾರೆ.
Read more -
ಇದು ತಮಾಷೆ ವಿಷಯವಲ್ಲ!
ಪರಿಸರ ಕಾಳಜಿ ಅನ್ನೋದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಎಲ್ಲರೂ ಹಾಹಾಕಾರ ಎಬ್ಬಿಸುತ್ತಿರುವಾಗ ಇಲ್ಲೊಬ್ಬರು ಅದನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಅದ್ಯಾವನವನು ಅಧಮ ಎಂದು ಬೈಯ್ಯುವ ಮುಂಚೆ ಪೂರ್ತಿ ಸ್ಟೋರಿ ಓದಿ ಬಿಡಿ. ರೋಹನ್ ಚಕ್ರವರ್ತಿ ಎಂಬ ವ್ಯಕ್ತಿ ಈ ಕೆಲಸ ಮಾಡಿರುವುದು.
Read more -
ಅತಿ ಬಿಸಿಯಾದ ಚಳಿಗಾಲ
ಇದೊಂಥರಾ ಬೆಚ್ಚಿಬೀಳಿಸುವಂಥ ಸುದ್ದಿ ಎನ್ನಬಹುದು. ಹೌದು ಭಾರತದಲ್ಲಿ ಈ ವರ್ಷದ ಚಳಿಗಾಲ ಅತಿ ಬೆಚ್ಚಗಿತ್ತಂತೆ. 2017ರ ಜನವರಿ ಮತ್ತು ಫೆಬ್ರವರಿ ತಿಂಗಳ ಚಳಿಗಾಲ ಇತಿಹಾಸದಲ್ಲೇ ಇತಿ ಬೆಚ್ಚಗಿತ್ತು ಎಂದು ವರದಿಯಾಗಿದೆ. ಇದುವರೆಗಿನ ಹಳೆಯ ದಾಖಲೆ ಉಷ್ಣಾಂಶಕ್ಕಿಂತ ಸುಮಾರು ಮೂರು ಡಿಗ್ರಿ ಸೆಲ್ಸಿಯಸ್ ಹೆಚ್ಚುವರಿಯಾಗಿರುವುದು ಈ ವರ್ಷದ ಚಳಿಗಾಲದ ವಿಶೇಷ.
Read more -
ಪರಿಸರದ ಕಾನೂನು
ಏನ್ರೀ ಇದು? ಪರಿಸರಕ್ಕೂ ಕಾನೂನು ಇದೆಯಾ ಅಂತ ಹುಬ್ಬೇರಿಸಬೇಡಿ. ಇದು ಪರಿಸರದ ವಿಷಯದಲ್ಲಿ ನಾವು ಮನುಷ್ಯರು ಪಾಲಿಸಬೇಕಾದ ಪಾಲಿಸಿಗಳ ಬಗ್ಗೆ ಇರುವ ಕಾನೂನು. ಇದನ್ನು ಪರಿಪಾಲಿಸಿದರಾದರೂ ಪರಿಸರ ರಕ್ಷಣೆಯ ಪ್ರಯತ್ನಗಳು ಕೊಡಬಹುದೇನೋ. ಇತ್ತೀಚೆಗೆ ವಿಶ್ವ ಪರಿಸರ ದಿನಾಚರಣೆಯಂದು ಪಿಬಿ ಸಹಸ್ರನಮನ್ ಅವರು ಬರೆದಿರುವ ಪುಸ್ತಕ ಗ್ರೀನ್ ಬುಕ್ ಬಿಡುಗಡೆ ಆಗಿದೆ.
Read more -
ಅಮೆರಿಕದ ಕ್ಯಾನ್ಸರ್ಗೆ ಏನು ಕಾರಣ?
ಅಯ್ಯೋ ನಮ್ ದೇಶದ ಪರಿಸರ ಎಕ್ಕುಟ್ಟಿ ಹೋಗಿದೆ. ಅದೇ ಫಾರಿನ್ ಕಂಟ್ರಿಗಳನ್ನು ನೋಡ್ರಿ ಎಷ್ಟು ಕ್ಲೀನ್ ಆಗಿರ್ತಾವೆ ಎಂದು ಮೂಗು ಮುರಿಯುವ ನಮ್ಮ ಮಂದಿಗೆ ಇದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂಥ ಸುದ್ದಿ! ನಿಮಗೆ ಗೊತ್ತಾ. ಅಮೆರಿಕದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ರೋಗಕ್ಕೆ ಹದಗೆಡುತ್ತಿರುವ ಪರಿಸರವೇ ಕಾರಣವಂತೆ.
Read more -
ದೇವರ ನಾಡಲ್ಲಿನ್ನು ‘ಹಸಿರು ಮದುವೆ’
ಮದುವೆ ಮನೆಯಲ್ಲಿ ವಧು-ವರ ಹಾಗೂ ಹೆಣ್ಣುಮಕ್ಕಳ ಸಿಂಗಾರದ ವೈಭವಕ್ಕೆ ತೀವ್ರ ಸ್ಪರ್ಧೆಯನ್ನು ಒಡ್ಡುವವು ಪ್ಲಾಸ್ಟಿಕ್ ಹೂವು, ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳು, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ತಟ್ಟೆ ಎಂದರೆ ತಪ್ಪಾಗಲಾರದು. ಮದುವೆ ಸೃಷ್ಟಿಸುವ ಭಾವನೆಗಳಿಗಿಂತ ಮಿಗಿಲಾಗಿ ಇದರ ನೆಪದಲ್ಲಿ ಬಳಕೆಯಾಗುವ ಪ್ಲಾಸ್ಟಿಕ್ಗಳ ರಾಶಿ ಮಿತಿ ಮೀರಿರುತ್ತದೆ.
Read more -
ಬ್ರಹ್ಮಗಿರಿ ತಲಕಾವೇರಿಗೆ ಹೊಸ ಪಟ್ಟ
ಕನ್ನಡ ನಾಡಿನ ಜೀವನದಿಯ ಉಗಮ ಸ್ಥಳ ತಲಕಾವೇರಿ ಮತ್ತು ಅನನ್ಯ ಜೀವ ವೈವಿಧ್ಯತೆಯನ್ನು ಹೊಂದಿರುವ ಬ್ರಹ್ಮಗಿರಿ ಅರಣ್ಯಪ್ರದೇಶವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ತಲಕಾವೇರಿ ಮತ್ತು ಬ್ರಹ್ಮಗಿರಿ ವನ್ಯಜೀವಿಧಾಮಗಳನ್ನು ‘ಪರಿಸರ ಸೂಕ್ಷ್ಮವಲಯ’ ಎಂಬ ಹೊಸ ಪಟ್ಟವನ್ನು ನೀಡಿ ಕೇಂದ್ರ ಅರಣ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
Read more -
ನಿಮಗೆ ಕೇರಳದಲ್ಲಿನ್ನು ಪ್ಲಾಸ್ಟಿಕ್ ಸ್ಟ್ರಾ ಸಿಗಲ್ಲ
ಹಣ್ಣಿನ ಜ್ಯೂಸ್, ಎಳನೀರು ಹಾಗೂ ಇತರೆ ಪಾನೀಯಗಳನ್ನು ಕುಡಿಯಲು ನಾವು ಬಳಸುವ ಪ್ಲಾಸ್ಟಿಕ್ ಸ್ಟ್ರಾದ ಆಯಸ್ಸು ಎಷ್ಟು ಗೊತ್ತೇನು? ಬರೋಬ್ಬರಿ 200 ವರ್ಷ! ನಾವು ಕ್ಷಣಮಾತ್ರದಲ್ಲಿ ಬಳಸಿ ಬಿಸಾಕಿಬಿಡುವ ಸ್ಟ್ರಾ ನಮ್ಮ ಮೂರು ತಲೆಮಾರುಗಳವರೆಗೂ ಹಾಗೆ ಇರುತ್ತದೆ. ಅಲ್ಲದೆ ಸಮುದ್ರ ತೀರದ ಸ್ವಚ್ಛತೆಯ ಸಮಯದಲ್ಲಿ ಅತೀ ಹೆಚ್ಚು ದೊರೆತ ಟಾಪ್ 10 ವಸ್ತುಗಳ ಪೈಕಿ ಈ ಪ್ಲಾಟಿಕ್ ಸ್ಟ್ರಾ ಕೂಡ ಒಂದು
Read more -
ಗುಬ್ಬಿ ಮೇಲೆ ಆಸ್ಕರ್ ಅಸ್ತ್ರ
’ಆಸ್ಕರ್’ ಪ್ರಶಸ್ತಿಯನ್ನು ಯಾರು, ಯಾರಿಗೆ, ಮತ್ತು ಯಾವ ಕಾರಣಕ್ಕಾಗಿ ಕೊಡುತ್ತಾರೆಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಹಸಿರು ಆಸ್ಕರ್? ಹೌದು, ಈ ರೀತಿಯ ಪ್ರಶಸ್ತಿಯನ್ನೂ ಪ್ರತಿವರ್ಷ ನೀಡುವ ರೂಢಿ ಉಂಟು. ಆದರೆ ಈ ಪ್ರಶಸ್ತಿ ಸಿನಿಮಾಗೆ ಸಂಬಂಧಿಸಿದ್ದಲ್ಲ, ಪರಿಸರ ಸಂರಕ್ಷಣೆಗಾಗಿ ಶ್ರಮಿಸಿದವರಿಗೆ ನೀಡಲಾಗುವುದು. ಈ ವರ್ಷದ ಪ್ರಶಸ್ತಿ ಸಂಜಯ ಗುಬ್ಬಿ ಅವರಿಗೆ.
Read more -
ಪತಂಗಕ್ಕೆ ರಾಜ್ಯಾಭಿಷೇಕ
ನಮ್ಮ ರಾಜ್ಯದ ’ರಾಜ್ಯಪಕ್ಷಿ’(ನೀಲಕಂಠ) ಮತ್ತು ’ರಾಜ್ಯಪ್ರಾಣಿ’(ಆನೆ)ಗಳ ಸಾಲಿಗೀಗ ಚಿಟ್ಟೆಯೂ ಸೇರಿದೆ. ಕೇವಲ ಪಶ್ಚಿಮಘಟ್ಟಗಳಲ್ಲಿ ಮಾತ್ರ ಕಾಣಸಿಗುವ ಸೌತರ್ನ್ ಬರ್ಡ್ ವಿಂಗ್ (ವೈಜ್ಞಾನಿಕ ಹೆಸರು: Troides minos) ಚಿಟ್ಟೆಯನ್ನು ಕರ್ನಾಟಕ ಸರ್ಕಾರವು ’ರಾಜ್ಯ ಪತಂಗ’ ಎಂಬುದಾಗಿ ಘೋಸಿ ಆದೇಶ ಹೊರಡಿಸಿದೆ.
Read more -
ಮತ್ತೊಂದು ಮಹಾ ವಿನಾಶ!
ಡೈನೋಸಾರಸ್ ಸೇರಿದಂತೆ ಹಲವಾರು ಜೀವಿಗಳು ಇಂದು ಭೂಮಿಯಿಂದ ಕಣ್ಮರೆಯಾಗಿವೆ. ಈ ಜೀವಿಗಳ ಮಹಾ ವಿನಾಶಕ್ಕೆ ಆಯಾ ಕಾಲಘಟ್ಟದಲ್ಲಿ ಸಂಭವಿಸಿದ ಬೃಹತ್ ಪ್ರಮಾಣದ ಪ್ರಾಕೃತಿಕ ವಿಕೋಪಗಳೇ ಕಾರಣವೆಂಬುದೂ ವೈಜ್ಞಾನಿಕ ಸತ್ಯ. ಉದಾಹರಣೆಗೆ ಬಾಹ್ಯಾಕಾಶದ ಅವಶೇಷಗಳಾದ ಉಲ್ಕೆ, ಕ್ಷುದ್ರಗ್ರಹ ಇತ್ಯಾದಿ ವಸ್ತುಗಳು ಭೂಮಿಗೆ ಬಂದು ಅಪ್ಪಳಿಸುವುದು ಅಥವಾ ಬೃಹಾದಾಕಾರದ ಜ್ವಾಲಾಮುಖಿಗಳ ಸ್ಫೋಟ, ಇತ್ಯಾದಿ.
Read more -
ಹತ್ತು ವರ್ಷದಲ್ಲಿ 3 ಪಟ್ಟು ಅರಣ್ಯ ನಾಶ!
ದೈತ್ಯಗಾತ್ರದ ರಾಕಟ್ ಅನ್ನು ಯಶಸ್ವಿಯಾಗಿ ಉಡಾಯಿಸಿ ಹೆಮ್ಮೆ ಪಡುವಂತೆ ಮಾಡಿದ್ದ ಇಸ್ರೋ ಇದೀಗ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಭಾರತದ ಈಶಾನ್ಯ ರಾಜ್ಯ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ಪ್ರದೇಶಗಳು ೨೦೨೫ರ ಹೊತ್ತಿಗೆ ಸುಮಾರು ೨೩೦೫ ಚದರ ಕಿ.ಮೀನಷ್ಟು ಅರಣ್ಯ ಪ್ರದೇಶವನ್ನು ಕಳೆದುಕೊಳ್ಳಲಿದೆ ಎಂದು ಇಸ್ರೋ ಅಧ್ಯಯನ ತಿಳಿಸಿದೆ.
Read more -
ಗಾರ್ಡನ್ ಸಿಟಿಗೆ ಗ್ರೀನ್ ಆ್ಯಪ್
’ಗಾರ್ಡನ್ ಸಿಟಿ’ಬೆಂಗಳೂರಿನ ಹೆಸರು ಉಳಿಸುವ ನಿಟ್ಟಿನಲ್ಲಿ ಬಿಬಿಎಂಪಿ ಮಹತ್ವದ ಹೆಜ್ಜೆ ಇಟ್ಟಿದೆ. ಸ್ವಯಂಪ್ರೇರಿತರಾಗಿ ಬೆಂಗಳೂರಿನಲ್ಲಿ ಗಿಡನೆಡುವವರಿಗಾಗಿ ’ಬಿಬಿಎಂಪಿ ಗ್ರೀನ್’ ಎಂಬ ಆ್ಯಂಡ್ಯಾಯ್ಡ್ ಮೊಬೈಲ್ ಅಪ್ಲಿಕೇಶನ್ನ್ನು ಸಿದ್ಧಪಡಿಸಿದೆ.
Read more -
ಕಳಕೊಂಡ ಅವಕಾಶ
ಬಹು ನಿರೀಕ್ಷಿತ ಜಿಎಸ್ಟಿ(ಗೂಡ್ಸ್ ಆಂಡ್ ಸವರ್ೀಸಸ್ ಟ್ಯಾಕ್ಸ್) ಜಾರಿಗೆ ಕ್ಷಣಗಣನೆ ಆರಂಭವಾಗಿದೆ. ಆದರೆ, ಜಿಎಸ್ಟಿ ಮಂಡಳಿ ಪರಿಸರಸ್ನೇಹಿ ಪದ್ಧತಿ ಜಾರಿಗೊಳಿಸುವ ಮೂಲಕ ಮಾದರಿ ಆಗಬಹುದಾದ ಅವಕಾಶವನ್ನು ಕಳೆದುಕೊಂಡಿದೆ. ಕೆಲ ಉದಾಹರಣೆ ನೋಡೋಣ.ವಾಣಿಜ್ಯಿಕ ಎಲ್ಪಿಜಿ, ಹೈಬ್ರಿಡ್ ಕಾರು ಮತ್ತು ಪುನರ್ ಬಳಸಬಹುದಾದ ಇಂಧನ ಕ್ಷೇತ್ರಕ್ಕೆ ಸುಂಕ ವಿನಾಯಿತಿ ಸಿಕ್ಕಿಲ್ಲ.
Read more -
ಸುರಕ್ಷಿತ ಬ್ಯಾಟರಿ
ನಾವು ಬಳಸುವ ಬ್ಯಾಟರಿಗಳ ದೊಡ್ಡ ಸಮಸ್ಯೆ ಸುರಕ್ಷಿತೆಗೆ. ಸ್ಮಾರ್ಟ್ ಫೋನ್ ಮತ್ತು ಲ್ಯಾಪ್ಟಾಪ್ಗಳಲ್ಲಿ ಬಳಕೆಯಾಗುವ ಲಿಥಿಯಂ ಬ್ಯಾಟರಿಗಳು ಸ್ಫೋಟಗೊಂಡ ವರದಿಗಳು ಆಗಾಗ ಬರುತ್ತಿರುತ್ತವೆ. ಬಳಸದೆ ಬಿಟ್ಟ ಬ್ಯಾಟರಿಗಳಲ್ಲಿ ಬಿಳಿ ಬಣ್ಣು ವಸ್ತು ಉತ್ಪತ್ತಿಯಾಗಿರುವುದನ್ನು ನೀವು ನೋಡಿರುತ್ತೀರಿ, ಬ್ಯಾಟರಿಯೊಳಗೆ ಡೆಂಡ್ರೈಟ್ಗಳು ಉತ್ಪತ್ತಿಯಾಗಿ, ಶಾರ್ಟ್ ಸರ್ಕ್ಯೂಟ್ ಗೆ ಕಾರಣವಾಗುತ್ತವೆ.
Read more -
ದಿಕ್ಕನ್ನೇ ಬದಲಿಸಿದ ನದಿ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾತಾವರಣ ಬಿಸಿಯಾಗುವಿಕೆ ಎಂಬುದೇ ಇಲ್ಲ ಎನ್ನುತ್ತಾರೆ. ಅಷ್ಟು ಸಾಲದು ಎಂಬಂತೆ, ಪರಿಸರದ ಪರ ಇರುವ ಎಲ್ಲರನ್ನೂ ಎತ್ತಂಗಡಿ ಮಾಡಿ, ಉದ್ಯಮದ ಪರ ಇರುವವರ್ನು ತುಂಬುತ್ತಿದ್ದಾರೆ. ಆದರೆ ಇಲ್ಲೊಂದು ಸೋಜಿಗ ನೋಡಿ:ಕೆನಡಾದಲ್ಲಿ ಹವಾಮಾನ ಬಿಸಿಯಾಗುವಿಕೆ ಪ್ರಕ್ರಿಯೆಯಿಂದ ನದಿಯೊಂದು ತನ್ನ ದಿಕ್ಕನ್ನೇ ಬದಲಿಸಿಕೊಂಡಿದೆ.
Read more -
ಮಾಲಿನ್ಯ ಅಳೆಯುವ ಪೆಬಲ್
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ನಮಾಮಿ ಗಂಗೆ ಹೇಳಿಕೊಳ್ಳವಂಥ ಪ್ರಗತಿ ಸಾಧಿಸಿಲ್ಲ. 18,000 ಕೋಟಿ ರೂ. ವೆಚ್ಚದ ಯೋಜನೆ ಇದು. ನದಿಗುಂಟ ಹರಡಿರುವ ನಗರಗಳು ತಮ್ಮ ಉಚ್ಛಿಷ್ಟವನ್ನು ಸುರಿಯುತ್ತಿರುವುದು, ಉದ್ಯಮಗಳು ಭಾರ ಲೋಹವೊಳಗೊಂಡ ತ್ಯಾಜ್ಯವನ್ನು ತುಂಬುತ್ತಿರುವುದು, ಪ್ರವಾಹದಿಂದ ಮೆಕ್ಕಲು ಮಣ್ಣು ತುಂಬಿ ನದಿಪಾತ್ರ ಕಿರಿದಾಗುತ್ತಿರುವುದು ಸೇರಿದಂತೆ ಹಲವು ಕಾರಣಗಳಿವೆ.
Read more
Photos
